ಲೇಖಕರು

ADMIN

ಒಂದು ರೂಪಾಯಿ ಫೀಸ್ ಇಲ್ಲದೆ ಕನ್ಯಾ ವರ ಹುಡುಕಿಕೊಡ್ತೀನಿ ಬನ್ನಿ ತುಮಕೂರು ಸುತ್ತಮುತ್ತ ಇರೋರಿಗೆ ಮೊದಲ ಆದ್ಯತೆ

ಒಂದು ರೂಪಾಯಿ ಫೀಸ್ ಇಲ್ಲದೆ ಕನ್ಯಾ ವರ ಹುಡುಕಿಕೊಡ್ತೀನಿ ಬನ್ನಿ ತುಮಕೂರು ಸುತ್ತಮುತ್ತ ಇರೋರಿಗೆ ಮೊದಲ ಆದ್ಯತೆ

ದೇವರನ್ನ ಬೇಕಾದ್ರೆ ಧರೆಗೆಳಿಸಬಹುದು ಸ್ವಾಮಿ ಕನ್ಯಾ ಹುಡುಕೋದು ಕಷ್ಟ ಇದೆ!!… ಮೊದಲು ಕನ್ಯಾಸರೆ ಬಿಡಿಸಿ ಎನ್ನುವುದು ಇತ್ತು ಆದರೆ ಈಗ ವರಸರೆ ಬಿಡಿಸಿ ಎನ್ನುವುದು ಆಗಿಬಿಟ್ಟಿದೆ ಉಲ್ಟಾ ಆಗಿಬಿಟ್ಟಿದೆ ಕಾಲ ಇದನ್ನು ಮಾಡಲು ಹೋಗಿ ಅಸಾಧ್ಯವಾದ ಕೆಲಸವಾಗಿಬಿಟ್ಟಿದೆ ಬಹಳ ಕಷ್ಟ ಈ ವಾಗ ವಧು ವರರನ್ನು ತೋರಿಸುವುದು ಭಗವಂತನನ್ನು ಬೇಕಾದರೆ.ಪ್ರತ್ಯಕ್ಷ ಮಾಡಿ ಧರೆಗಿಳಿಸಿಕೊಳ್ಳಬಹುದು ಆದರೆ ವಧು-ವರರನ್ನು ಕೂಡಿ ಹಾಕುವುದು ಅಷ್ಟು ಕಷ್ಟವಾಗಿದೆ. ನನಗೆ ಈಗ 78...…

Keep Reading

ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಆರಂಭವಾಗಿದೆಯೇ?? ಈ ಚಿಕ್ಕ ಕ್ರಮವನ್ನು ಅನುಸರಿಸಿ ಬಿಳಿ ಕೂದಲು ನಿಲ್ಲುತ್ತದೆ.

ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಆರಂಭವಾಗಿದೆಯೇ?? ಈ ಚಿಕ್ಕ ಕ್ರಮವನ್ನು ಅನುಸರಿಸಿ ಬಿಳಿ ಕೂದಲು ನಿಲ್ಲುತ್ತದೆ.

ನಮಸ್ಕಾರ ಸ್ನೇಹಿತರೇ ಜನರನ್ನು ಅತಿಯಾಗಿ ಕಾಡುವ ಸಮಸ್ಯೆ ಇದು. ಹೌದು ವಯಸ್ಸಾದ ಮೇಲೆ ಬಿಳಿ ಕೂದಲು ಬರುವುದು ಸಹಜ. ಆದ್ರೆ ಇಳೆವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಈ ಕಾಲಮಾನದ ದೊಡ್ದ ಸಮಸ್ಯೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿಗಳು ಜೊತೆಗೆ ಹವಾಮಾನ ಬಿಳಿ ಕೂದಲು ಶುರುವಾಗುವುದಕ್ಕೆ ಅತ್ಯಂತ ಪ್ರಮುಖ ಕಾರಣ. ವೈದ್ಯರ ಪ್ರಕಾರ ಬಿಳಿ ಕೂದಲು ಬಂದರೆ ಮತ್ತೆ ಅದನ್ನು ಕಪ್ಪಾಗಿಸಲು ಸಾಧ್ಯವಿಲ್ಲ, ಆದರೆ ಕೆಲವು ಆಹಾರಗಳಿಂದ ಬಿಳಿ ಕೂದಲು ಹೆಚ್ಚಾಗುವುದನ್ನು...…

Keep Reading

ಯಾವ ಹೀರೋ ಆಗದ ಸಮಯದಲ್ಲಿ ಟೆನ್ನಿಸ್ ಕೃಷ್ಣ ಅವರ ಕಷ್ಟಕ್ಕೆ ಆಗಿದ್ದು ದರ್ಶನ್..! ಎಂಥಾ ಸಹಾಯ ಮಾಡಿದ್ದರು ಗೊತ್ತಾ

ಯಾವ ಹೀರೋ ಆಗದ ಸಮಯದಲ್ಲಿ ಟೆನ್ನಿಸ್ ಕೃಷ್ಣ ಅವರ ಕಷ್ಟಕ್ಕೆ ಆಗಿದ್ದು ದರ್ಶನ್..! ಎಂಥಾ ಸಹಾಯ ಮಾಡಿದ್ದರು ಗೊತ್ತಾ

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ದರ್ಶನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು ದರ್ಶನ್ ಅವರು ನಟನೆಯಲ್ಲಿ ಈಗಾಗಲೇ ಈಗ ಅತಿ ಎತ್ತರಕ್ಕೆ ಬೆಳೆದಿದ್ದಾರೆ..ದರ್ಶನ್ ಅಭಿನಯದ ಮೂಲಕ ಅತಿ ದೊಡ್ಡ ಅಭಿಮಾನಿಗಳ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದಾರೆ. ಅಭಿಮಾನಿಗಳಿಗೆ ಒಂದು ಕೂಗು ಹಾಕಿದರೆ ಸಾಕು ದರ್ಶನ್ ಅವರ ಯಾವ ಮಾತನ್ನು ಸಹ ಯಾರು ಮೀರುವುದಿಲ್ಲ, ಅಷ್ಟರಮಟ್ಟಿಗೆ ದರ್ಶನ್ ಅವರು ಅಭಿಮಾನಿಗಳನ್ನ...…

Keep Reading

ಬಹಳ ದಿನಗಳ ಬಳಿಕ ಮತ್ತೆ ಬೋಲ್ಡ್ ಆಗಿ ವಿದೇಶದಲ್ಲಿ ಕಾಣಿಸಿದ ನಟಿ..! ಇಲ್ನೋಡಿ ವಿಡಿಯೋ

ಬಹಳ ದಿನಗಳ ಬಳಿಕ ಮತ್ತೆ ಬೋಲ್ಡ್ ಆಗಿ ವಿದೇಶದಲ್ಲಿ ಕಾಣಿಸಿದ ನಟಿ..! ಇಲ್ನೋಡಿ ವಿಡಿಯೋ

ಶರ್ಮಿಳಾ ಮಾಂಡ್ರೆ ಹೌದು ಕನ್ನಡದ ಚಂದುಳ್ಳ ಚೆಲುವೆ ನಟಿಯರ ಪೈಕಿ ಇವರು ಕೂಡ ಒಬ್ಬರು.. ಅವರದೇ ಆದ ವಿಭಿನ್ನ ನಟನೆ ಮೂಲಕ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ..ಇಂದಿಗೂ ಕೂಡ ಬೋಲ್ಡ್ ಆಗಿ ಮಾಂಡ್ರೆ ಅವರು ಆಗಾಗ ಕಾಣಿಸುತ್ತಾರೆ.. ಕೆಲವು ಪಾತ್ರಗಳಲ್ಲಿ ಬೋಲ್ಡ್ ಅಭಿನಯದ ಮೂಲಕ ಹೆಸರು ಮಾಡಿದ್ದ ನಟಿ ಮಾಂಡ್ರೆ ಅವರು ಇದೀಗ ವಿದೇಶದ ಪ್ರಯಾಣದಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.. ನಟಿ ಶರ್ಮಿಳಾ ಮಾಂಡ್ರೆ ಅವರು ಎಲ್ಲಿ ಹುಟ್ಟಿದರು, ಯಾವ ಯಾವ...…

Keep Reading

ಅತ್ತಿಗೆ ತರ ಇರಲೇ ಇಲ್ಲ..; ಸ್ಪಂದನ ಅಗಲಿಕೆ ನೋವ ತೋಡಿಕೊಂಡ ಶ್ರೀಮುರಳಿ ವಿಡಿಯೋ..!

ಅತ್ತಿಗೆ ತರ ಇರಲೇ ಇಲ್ಲ..; ಸ್ಪಂದನ ಅಗಲಿಕೆ ನೋವ ತೋಡಿಕೊಂಡ ಶ್ರೀಮುರಳಿ ವಿಡಿಯೋ..!

ಕನ್ನಡ ಚಿತ್ರರಂಗದಲ್ಲಿ ಕರೋನ ಬಂದಾಗಿನಿಂದ ಹೆಚ್ಚು ಸಾವು ನೋವುಗಳು ಸಂಭವಿಸಿವೆ. ನಮ್ಮ ಪ್ರೀತಿಯ ಎಲ್ಲರ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆ ಈಗಲೂ ಯಾರಿಗೂ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅವರ ನೆನಪಿನಲ್ಲಿಯೇ ಜೀವನ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳಂತೂ ಕೇಳಲೇಬೇಡಿ ಇಂದಿಗೂ ಪುನೀತ್ ರಾಜಕುಮಾರ್ ಅವರನ್ನು ಕೆಲ ಸಂದರ್ಭಗಳಲ್ಲಿ ಹಾಗೆ ಕೆಲ ಕಾರ್ಯಕ್ರಮಗಳಲ್ಲಿ ಅವರ ಫೋಟೋ ಹಿಡಿದು ಹುಚ್ಚರಂತೆ ಕುಣಿಯುತ್ತಾರೆ..ಅಷ್ಟು ಪ್ರೀತಿಯನ್ನ...…

Keep Reading

ಕೋಡಿಮಠದ ಶ್ರೀಗಳಿಂದ ಶ್ರಾವಣ ಮಧ್ಯಂತರ ಭವಿಷ್ಯ..! ಚಂದ್ರಯಾನ 3 ಬಗ್ಗೆ ಶಾಕಿಂಗ್ ಹೇಳಿಕೆ

ಕೋಡಿಮಠದ ಶ್ರೀಗಳಿಂದ ಶ್ರಾವಣ ಮಧ್ಯಂತರ ಭವಿಷ್ಯ..! ಚಂದ್ರಯಾನ 3 ಬಗ್ಗೆ ಶಾಕಿಂಗ್ ಹೇಳಿಕೆ

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ತಮ್ಮ ಭವಿಷ್ಯವಾಣಿಯಿಂದಲೇ ಅತಿ ಹೆಚ್ಚು ಸುದ್ದಿ ಆಗುತ್ತಿರುವ ಹಾಸನದ ಕೋಡಿಮಠದ ಶ್ರೀಗಳು ಅಂದರೆ ಶಿವಾನಂದ ಶಿವಯೋಗಿ ಮಹಾಸ್ವಾಮೀಜಿಗಳು ಈಗ ಮತ್ತೊಂದು ಭಯಾನಕವಾದ ಸುದ್ದಿಯನ್ನು ಹೇಳಿದ್ದು ಭವಿಷ್ಯ ನುಡಿದಿದ್ದಾರೆ. ಶ್ರಾವಣ ಮಾಸದ ಮಧ್ಯಂತರ ವೇಳೆಗೆ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆ ಆಗುವ ಸಂದರ್ಭ ಬರಲಿದೆಯಂತೆ, ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಆಗುವ ಸಾಧ್ಯತೆ ಸಹ ಇದೆ ಎಂದು ಹೇಳಿದರು. ಇತ್ತೀಚೆಗೆ...…

Keep Reading

ರಷ್ಯಾದ ಚಂದ್ರಯಾನ ವಿಫಲ! ಭಾರತದ ಚಂದ್ರಯಾನ್ 3 ಗೆ ಏನಾಗಿದೆ ಗೊತ್ತ?

ರಷ್ಯಾದ ಚಂದ್ರಯಾನ ವಿಫಲ! ಭಾರತದ ಚಂದ್ರಯಾನ್ 3 ಗೆ ಏನಾಗಿದೆ ಗೊತ್ತ?

ಆಗಸ್ಟ್ 10, ಜುಲೈ 14 ರಂದು ಚಂದ್ರಯಾನ -3 ರ ಉಡಾವಣೆಯಾದ ಸುಮಾರು ಒಂದು ತಿಂಗಳ ನಂತರ, ಲೂನಾ -25 ಕೇವಲ ಆರು ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲು ಶಕ್ತಿಯುತ ರಾಕೆಟ್‌ನಲ್ಲಿ ಸವಾರಿ ಮಾಡಿತು. ಇದು ಚಂದ್ರಯಾನ -3 ಕ್ಕಿಂತ ಮೊದಲು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿತ್ತು ಮತ್ತು ಅದರ ಯಶಸ್ಸು ರಷ್ಯಾವನ್ನು ಹಾಗೆ ಮಾಡಿದ ಮೊದಲ ದೇಶವನ್ನಾಗಿ ಮಾಡುತ್ತಿತ್ತು. ಲೂನಾ -25 ರ ಮಿಷನ್ ಜೀವನವು ಒಂದು ವರ್ಷವಾಗಿತ್ತು ಮತ್ತು ಅದರ ಲಿಫ್ಟ್-ಆಫ್ ದ್ರವ್ಯರಾಶಿ 1,750 ಕೆಜಿ...…

Keep Reading

ಮರಳಿ ಡಿಕೆಡಿಗೆ ಬನ್ನಿ ಎನ್ನುತ್ತಿರುವ ಪ್ರೇಕ್ಷಕರಿಗೆ ರಾಘು ನೋವಿನಲ್ಲೇ ಹೇಳಿದ್ದೇನು ನೋಡಿ..!

ಮರಳಿ ಡಿಕೆಡಿಗೆ ಬನ್ನಿ ಎನ್ನುತ್ತಿರುವ ಪ್ರೇಕ್ಷಕರಿಗೆ ರಾಘು ನೋವಿನಲ್ಲೇ ಹೇಳಿದ್ದೇನು ನೋಡಿ..!

ಹೆಂಡತಿಯೇ ಸರ್ವಸ್ವ ಎಂದು ಜೀವನದಲ್ಲಿ ಮೊದಲಿಗೆ ತನ್ನ ಹೆಂಡತಿಗೆ ಪ್ರೀತಿ ಪಾತ್ರಧಾರಿಯಾಗಿ ಪ್ರೀತಿ ನೀಡಿ ನಂತರ ಮಿಕ್ಕೆಲ್ಲ ಎನ್ನುವಂತೆ ಹೆಂಡತಿಯನ್ನು ತುಂಬಾನೇ ಹಚ್ಚಿಕೊಂಡಿದ್ದರು ವಿಜಯ ರಾಘವೇಂದ್ರ. ತಮ್ಮ ಕಷ್ಟದ ದಿನಗಳಲ್ಲಿ ವಿಜಯ ರಾಘವೇಂದ್ರರಿಗೆ ಹೆಚ್ಚು ಸಾತ್ ಕೊಟ್ಟಿದ್ದು ಇದೆ ಸ್ಪಂದನ..ಹೌದು ಸ್ಪಂದನ ನನ್ನ ಜೊತೆ ಹೇಗೆಲ್ಲಾ ಕಷ್ಟದ ಸಂದರ್ಭಗಳಲ್ಲಿ ನಿಂತುಕೊಂಡರು ಎಂಬುದಾಗಿ ವಿಜಯ್ ಅವರೇ ಕೆಲವೇದಿಕೆ ಮೇಲೆ ಕೆಲವು ವಿಷಯಗಳನ್ನು...…

Keep Reading

ಈ 4 ರಾಶಿಯ ಮಹಿಳೆಯರಿಗೆ ಕೋಪ ಜಾಸ್ತಿ ಮದುವೆಯಾಗುವ ಮುನ್ನ ಎಚ್ಚರ ಗಂಡಸರು ತಪ್ಪದೇ ನೋಡಿ!

ಈ 4 ರಾಶಿಯ ಮಹಿಳೆಯರಿಗೆ ಕೋಪ ಜಾಸ್ತಿ ಮದುವೆಯಾಗುವ ಮುನ್ನ ಎಚ್ಚರ ಗಂಡಸರು ತಪ್ಪದೇ ನೋಡಿ!

ಸಾಮಾನ್ಯವಾಗಿ ಹೆಣ್ಣು-ಗಂಡು ಮದುವೆಯಾಗಬೇಕು ಎಂದರೆ ಜಾತಕ ಸಮಯ ಮುಹೂರ್ತ ಎಲ್ಲವನ್ನು ನೋಡಲೇಬೇಕು.ಇವರು ಇಬ್ಬರು ಕೂಡಿ ಬಾಳಬೇಕಾದರೆ ಇವರ ರಾಶಿಗಳಲ್ಲಿ ಹೊಂದಾಣಿಕೆ ಆಗುತ್ತದೇಯ ಎನ್ನುವುದು ಬಹಳ ಮುಖ್ಯವಾದ ವಿಷಯ. ಎಲ್ಲಾ ರೀತಿಯ ಬುದ್ಧಿವಂತಿಕೆವುಳ್ಳ ಹುಡುಗಿಯರು ಎಂದರೇ ಹುಡುಗಿಯರಿಗೆ ತುಂಬಾನೇ ಇಷ್ಟ ಆಗುತ್ತರೆ ಹಾಗೂ ಮಹಿಳೆಯರಿಗೆ ಕೋಪ ಜಾಸ್ತಿ ಇರುತ್ತದೆ.ಹಾಗಾಗಿ ಅವರ ಕೋಪಕ್ಕೆ ಮಾತ್ರ ತುತ್ತಗಬೇಡಿ.ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳಿಗೆ ಕೋಪ...…

Keep Reading

ಈ ಪೂಜೆಯನ್ನು ಮಾಡಿ ನೋಡಿ ಶೀಘ್ರವಾಗಿ ಮನೆ ಕಟ್ಟುವ,ಖರೀದಿಸುವ ಕನಸು ಈಡೇರುತ್ತದೆ.: ವಿಡಿಯೋ ನೋಡಿ

ಈ ಪೂಜೆಯನ್ನು ಮಾಡಿ ನೋಡಿ ಶೀಘ್ರವಾಗಿ ಮನೆ ಕಟ್ಟುವ,ಖರೀದಿಸುವ ಕನಸು ಈಡೇರುತ್ತದೆ.: ವಿಡಿಯೋ ನೋಡಿ

ಮನೆ ಕಟ್ಟುವ ಆಸೆ ಇರುವವರು ಈ ಪೂಜೆಯನ್ನು ಮಾಡಿ, ತಕ್ಷಣವೇ ನಿಮ್ಮ ಇಚ್ಛೆ ಈಡೇರುವುದನ್ನು ನೋಡಿ.ಮನೆ ಕಟ್ಟುವುದು ಹಲವು ಜನರ ಅತಿ ದೊಡ್ಡ ಕನಸು ಹಾಗೂ ಮನೆ ಇದು ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ನಾವು ಮನೆಯನ್ನು ಕಟ್ಟುವುದು ಹೇಳಿದಷ್ಟು ಸುಲಭವಲ್ಲ ಅದಕ್ಕೆ ಹಿರಿಯರು ಹೇಳುವುದು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು. ಆದರೆ ಈ ಕಾಲದಲ್ಲಿ ಮದುವೆ ಬೇಕಾದರೆ ಮಾಡಬಹುದು ಆದರೆ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸವಾಗಿದೆ. ಎಷ್ಟೋ ಜನ ಕಟ್ಟಿರುವ...…

Keep Reading

1 161 192
Go to Top