ಸದ್ದಿಲ್ಲದೆ ಡಿ ಬಾಸ್ ವಿಜಯ್ ಕುಟುಂಬಕ್ಕೆ ಎಂಥಾ ಸಹಾಯ ಮಾಡಿದ್ದರು ನೋಡಿ..! ಬಯಲು
ಚಂದನವನದಲ್ಲಿ ಈಗಾಗಲೇ ಸಾಕಷ್ಟು ಸುದ್ದಿಗಳು ಕೇಳಿ ಬಂದಿವೆ. ಕರೋನ ಬಂದ ಬಳಿಕ ದೊಡ್ಡ ದೊಡ್ಡ ಸ್ಟಾರ್ ನಟರು ಸಾವನ್ನಪ್ಪಿದ್ದರು.. ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಹೀಗೆ ಯಾರು ಕೂಡ ಊಹೆ ಮಾಡದ ರೀತಿ ಇವರಿಗೆ ಬಹು ಬೇಗನೆ ಸಾವು ಬಂದಿತ್ತು. ಅದರಿಂದ ಕನ್ನಡ ಚಿತ್ರರಂಗ ಜೊತೆಗೆ ಕನ್ನಡದ ಅಭಿಮಾನಿಗಳು ಕಣ್ಣೀರು ಸುರಿಸಿದ್ದು ಉಂಟು. ಜಗದ ಲೋಕದ ನಿಯಮ ಯಾರು ಏನು ಮಾಡಲು ಆಗುವುದಿಲ್ಲ, ಆ ವಿಧಿಯ ಮುಂದೆ ಎಲ್ಲವೂ ಶೂನ್ಯ ಎಂಬಂತೆ ಜೀವನ...…