ಲೇಖಕರು

ADMIN

ಸುದೀಪ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಂತೆ..! ಹುಟ್ಟುಹಬ್ಬದ ದಿನವೇ ಸುಮಲತಾ ತಿಳಿಸಿದ ಖುಷಿಯ ವಿಚಾರ ಇಲ್ಲಿದೆ

ಸುದೀಪ್ ದರ್ಶನ್ ಒಟ್ಟಿಗೆ ಸಿನಿಮಾ ಮಾಡ್ತಾರಂತೆ..! ಹುಟ್ಟುಹಬ್ಬದ ದಿನವೇ ಸುಮಲತಾ ತಿಳಿಸಿದ ಖುಷಿಯ ವಿಚಾರ ಇಲ್ಲಿದೆ

ದರ್ಶನ್ ಮತ್ತು ಸುದೀಪ್ ಅವರು ಒಟ್ಟಿಗೆ ಮಾತನಾಡಿ 6 ವರ್ಷಗಳು ಮುಗಿದಿದೆ. ಇಂದಿಗೂ ಕೂಡ ಅವರು ಇಬ್ಬರು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿಲ್ಲ. ಆದರೆ ಸುಮಲತಾ ಅವರ 60 ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಸಂತಸ ಪಡಿಸಿದ್ದಾರೆ. ನಟ ದರ್ಶನ್ ಅವರು ಮತ್ತು ಸುದೀಪ್ ಅವರು ಒಟ್ಟಿಗೆ ಮಾತನಾಡಿ 6 ವರ್ಷಗಳು ಕಳೆದಿವೆ. ಒಟ್ಟಿಗೆ ಕಾಣಿಸಿಕೊಂಡು ಆರು ವರ್ಷ ಮುಗಿದಿದ್ದು ಆದರೂ ಇಂದಿಗೂ ಕೂಡ ಅವರ ಅಭಿಮಾನಿಗಳು...…

Keep Reading

ವೀಲಿಂಗ್ ಮಾಡಲು ಹೋಗಿ ಸೊಂಟ ಮುರಿದು ಕೊಂಡ ಯುವ ಜೋಡಿ ಇದೆಲ್ಲ ನಿಮಗೆ ಬೇಕಿತ್ತಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ವೀಲಿಂಗ್ ಮಾಡಲು ಹೋಗಿ ಸೊಂಟ ಮುರಿದು ಕೊಂಡ ಯುವ ಜೋಡಿ ಇದೆಲ್ಲ ನಿಮಗೆ ಬೇಕಿತ್ತಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಈಗಿನ ಕಾಲದ ಯುವ ಜನತೆಗೆ ತಾವು ಏನಾದರೂ ಮಾಡ ಬಹುದು ಅದು ನಮ್ಮ ಇಷ್ಟ ಅಂತ ತಿಳಿದು ಕೊಂಡಿರುತ್ತಾರೆ .ಅದರಲ್ಲೂ ವೀಲಿಂಗ್  ಮಾಡುವುದು ಕಾನೂನಿಗೆ ವಿರುದ್ಧ ಮತ್ತು ಅದು ಬಹಳ ಅಪಾಯಕಾರಿ ಅಂತ ಗೊತ್ತಿದ್ದರೂ ಇಂತಹ ಸಾಹಸಕ್ಕೆ ಮುಂದಾಗುತ್ತಾರೆ. ಇಲ್ಲೊಬ್ಬ ಯುವ ಜೋಡಿ ವೀಲಿಂಗ್ ಮಾಡಲು ಹೋಗಿ  ಕೆಳಗೆ ಬಿದ್ದು ಸೊಂಟ ಮುರಿದು  ಕೊಂಡಿದ್ದಾರೆ . ಈ ವಿಡಿಯೋ ನೋಡಿ ಇನ್ನಾದರೂ ಯಾರು ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕ ಬೇಡಿ . ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ...…

Keep Reading

ದ್ವೇಷ ಮರೆತು ಒಂದಾದ ದರ್ಶನ್-ಸುದೀಪ್? ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಕಿಚ್ಚ-ದಚ್ಚು!

ದ್ವೇಷ ಮರೆತು ಒಂದಾದ ದರ್ಶನ್-ಸುದೀಪ್? ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಕಿಚ್ಚ-ದಚ್ಚು!

ಕನ್ನಡ ಚಿತ್ರರಂಗದ ದಿಗ್ಗಜರ ಸಿನಿಮಾಗಳನ್ನು ನೋಡಿಕೊಂಡು ಅವರ ಜೊತೆಗೆ ಸಿನಿಮಾ ಮಾಡಿ ಬೆಳೆದ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಇದೀಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಕೇವಲ ಕನ್ನಡಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ದರ್ಶನ್ ಮತ್ತು ಸುದೀಪ್ ಯಾರೆಂದು ಗೊತ್ತು. ಹೌದು ನಟ ದರ್ಶನ್ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಡಿ ಬಾಸ್ ಎಂದು ಕರೆಯಲುಂಟು. ಕಿಚ್ಚ ಸುದೀಪ್ ಅವರು ಕೂಡ ಅವರದ್ದೇ ಆದ ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ...…

Keep Reading

ಮನಸಲ್ಲಿ ಸಾವಿರ ನೋವಿದ್ದರೂ ಕದ್ದ ಚಿತ್ರ ಟ್ರೈಲರ್ ಲಾಂಚ್ ಮಾಡಲು ಬಂದ ವಿಜಯ ರಾಘವೇಂದ್ರ ಹೇಳಿದ್ದೇನು ನೋಡಿ ; ವಿಡಿಯೋ ವೈರಲ್

ಮನಸಲ್ಲಿ ಸಾವಿರ ನೋವಿದ್ದರೂ ಕದ್ದ ಚಿತ್ರ ಟ್ರೈಲರ್ ಲಾಂಚ್ ಮಾಡಲು ಬಂದ ವಿಜಯ ರಾಘವೇಂದ್ರ ಹೇಳಿದ್ದೇನು ನೋಡಿ ; ವಿಡಿಯೋ ವೈರಲ್

ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರು ಸಾಕಷ್ಟು ಯುವ ದಂಪತಿಗಳಿಗೆ ಮಾದರಿ ಆಗುವಂತೆ ಜೀವನವನ್ನು ಮಾಡಿದ್ದರು. ಸಾಂಸಾರಿಕ ಜೀವನದಲ್ಲಿ ಒಬ್ಬ ಪತಿ-ಪತ್ನಿ ಹೇಗಿರಬೇಕು, ಯಾವ ರೀತಿ ಸುಖ ಸಂಸಾರ ನಡೆಸಬೇಕು, ಯಾವ ರೀತಿ ಸಮಸ್ಯೆ ಬಂದಾಗ ಹೇಗೆ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಈ ಜೋಡಿ ತೋರಿಸಿಕೊಟ್ಟಿತ್ತು. ವಿಜಯ ರಾಘವೇಂದ್ರ ಅವರು ಸಾಕಷ್ಟು ಬಾರಿ ವೇದಿಕೆಯಲ್ಲಿ ಹೇಳಿದ್ದಾರೆ. ಹೌದು ನಾನು ಕಷ್ಟದಲ್ಲಿ ಇದ್ದಾಗ, ನನ್ನ ಭಾವನೆಗಳಿಗೆ ನನ್ನ...…

Keep Reading

ಶಂಕರ್ ನಾಗ್ ಸಾವಿನ ಮುನ್ಸೂಚನೆ ಕೊಟ್ಟವರು ಯಾರು..? ಅಚ್ಚರಿ ವಿಷಯ ತಿಳಿಸಿದ ಅನಂತನಾಗ್

ಶಂಕರ್ ನಾಗ್ ಸಾವಿನ ಮುನ್ಸೂಚನೆ ಕೊಟ್ಟವರು ಯಾರು..? ಅಚ್ಚರಿ ವಿಷಯ ತಿಳಿಸಿದ ಅನಂತನಾಗ್

ಶಂಕರ್ ನಾಗರಕಟ್ಟೆ ಅವರು 9 ನವೆಂಬರ್ 1954 ರಲ್ಲಿ ಜನಿಸುತ್ತಾರೆ. ಹಾಗೆ 30 ಸೆಪ್ಟೆಂಬರ್ 1990 ರ ಒಂದು ಕಾರು ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದಾರೆ. ಇವರು ಒಬ್ಬ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರು..ಕನ್ನಡ ಭಾಷಾ ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿನ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿ. ಕರ್ನಾಟಕದ ಜನಪ್ರಿಯ ಸಾಂಸ್ಕೃತಿಕ ಐಕಾನ್, ಶಂಕರ್ ನಾಗ್ ಅವರನ್ನು ಹೆಚ್ಚಾಗಿ ಕರಾಟೆ ಕಿಂಗ್ ಎಂದು ಕರೆಯಲಾಗುತ್ತದೆ.. ನಟ ಶಂಕರ್ ನಾಗ್ ಅವರು...…

Keep Reading

ಸ್ಪಂದನ ಕುರಿತು ವಿವಾಹ ವಾರ್ಷಿಕೊತ್ಸವಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ರಾಘು..!

ಸ್ಪಂದನ ಕುರಿತು ವಿವಾಹ ವಾರ್ಷಿಕೊತ್ಸವಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ರಾಘು..!

ವಿಜಯ ರಾಘವೇಂದ್ರ ಹಾಗೂ ಸ್ಪಂದನ ಅವರು ಸಾಕಷ್ಟು ಯುವ ದಂಪತಿಗಳಿಗೆ ಮಾದರಿ ಆಗುವಂತೆ ಜೀವನವನ್ನು ಮಾಡಿದ್ದರು. ಸಾಂಸಾರಿಕ ಜೀವನದಲ್ಲಿ ಒಬ್ಬ ಪತಿ-ಪತ್ನಿ ಹೇಗಿರಬೇಕು, ಯಾವ ರೀತಿ ಸುಖ ಸಂಸಾರ ನಡೆಸಬೇಕು, ಯಾವ ರೀತಿ ಸಮಸ್ಯೆ ಬಂದಾಗ ಹೇಗೆ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಈ ಜೋಡಿ ತೋರಿಸಿಕೊಟ್ಟಿತ್ತು. ವಿಜಯ ರಾಘವೇಂದ್ರ ಅವರು ಸಾಕಷ್ಟು ಬಾರಿ ವೇದಿಕೆಯಲ್ಲಿ ಹೇಳಿದ್ದಾರೆ. ಹೌದು ನಾನು ಕಷ್ಟದಲ್ಲಿ ಇದ್ದಾಗ, ನನ್ನ ಭಾವನೆಗಳಿಗೆ ನನ್ನ...…

Keep Reading

ಕಾವಲಯ್ಯ ಹಾಡಿನಲ್ಲಿ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಮಾಷಪ್ ಡಾನ್ಸ್..! ಈಗ ವೈರಲ್

ಕಾವಲಯ್ಯ ಹಾಡಿನಲ್ಲಿ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಮಾಷಪ್ ಡಾನ್ಸ್..! ಈಗ ವೈರಲ್

ನಟಿ ರಚಿತರಾಮ್ ಅವರು ಸದಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಇರುವಂತಹ ನಟಿ. ಹೌದು ಒಂದಲ್ಲ ಒಂದು ವಿಡಿಯೋಗಳ ಮೂಲಕ ಮತ್ತು ಯಾವುದಾದರು ಕಾರ್ಯಕ್ರಮಕ್ಕೆ ಹೋಗುವ ವೇಳೆ ರಚಿತಾ ರಾಮ್ ಅವರು ಹೆಚ್ಚು ಇಷ್ಟ ಆಗುತ್ತಾರೆ. ಮಿಕ್ಕಿದ ಸಮಯದಲ್ಲೂ ಕೂಡ ಅಷ್ಟೇ ಇಷ್ಟ ಆಗುತ್ತಾರೆ. ಆದರೆ ಕ್ಯಾಮರಾ ಕಣ್ಣಿಗೆ ಸೆರೆಯಾಗುವಂತಹ ಸಂದರ್ಭಗಳಲ್ಲಿ ಹೆಚ್ಚು ಇಷ್ಟ ಆಗುತ್ತಾರೆ. ಇತ್ತೀಚಿಗೆ ಲಾಲ್ಬಾಗ್ಗೆ ಗೆಸ್ಟ್ ಆಗಿ ಬಂದು ಹೋಗಿದ್ದರು. ಜೊತೆಗೆ ಸಿನಿಮಾ ಶೂಟಿಂಗ್...…

Keep Reading

ಯುವತಿಗೆ ನಿನ್ನ ಶರ್ಟ್ ಬಿಚ್ಚಿ ತೋರಿಸು ನಿನಗೆ ಒಂದು ಕೋಟಿ ಕೊಡುತ್ತಾನೆ ಎಂದ ಯುವಕ ; ಯುವತಿ ಮಾಡಿದ್ದೇನು ನೋಡಿ ; ವಿಡಿಯೋ ವೈರಲ್

ಯುವತಿಗೆ ನಿನ್ನ ಶರ್ಟ್ ಬಿಚ್ಚಿ ತೋರಿಸು ನಿನಗೆ ಒಂದು ಕೋಟಿ ಕೊಡುತ್ತಾನೆ ಎಂದ ಯುವಕ ; ಯುವತಿ ಮಾಡಿದ್ದೇನು ನೋಡಿ ; ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ...…

Keep Reading

ಸ್ಪಂದನ ಕಳೆದ ವರ್ಷ ಹೇಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದರು ಗೊತ್ತೇ..? ಇಲ್ನೋಡಿ

ಸ್ಪಂದನ ಕಳೆದ ವರ್ಷ ಹೇಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದರು ಗೊತ್ತೇ..? ಇಲ್ನೋಡಿ

ಹೌದು, ರಾಜ್ಯದಲ್ಲಿ ಇಂದು ವರಮಹಾಲಕ್ಷ್ಮಿ ಹಬ್ಬ ತುಂಬಾ ಜೋರಾಗಿಯೇ ನಡೆಯುತ್ತಿದೆ. ಇದನ್ನು ಹೆಚ್ಚಾಗಿ ಹಳ್ಳಿಗಳಲ್ಲಿ ಮಾಡುವುದು ಕಡಿಮೆ ಎಂದು ಹೇಳಬಹುದು. ಕೆಲವರು ಈ ಹಬ್ಬವನ್ನು ಆಚರಣೆ ಮಾಡುವುದಿಲ್ಲ. ಇನ್ನೂ ಕೆಲವರು ಈ ವರಮಹಾಲಕ್ಷ್ಮಿ ಹಬ್ಬದ ಆಚರಣೆಯಲ್ಲಿ ಲಕ್ಷ್ಮಿಯನ್ನ ಪೂಜೆ ಮಾಡಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ಹಬ್ಬದ ಆಚರಣೆ ಮಾಡುತ್ತಾರೆ. ಆದರೆ ಸಿಟಿಗಳಲ್ಲಿ ಈ ವರಮಹಾಲಕ್ಷ್ಮಿ ಹಬ್ಬವನ್ನು ತುಂಬಾ ಗ್ರಾಂಡ್ ಆಗಿಯೇ ಮಾಡುತ್ತಾರೆ ಎಂದು ಹೇಳಬಹುದು....…

Keep Reading

ಕೊಡವ ಶೈಲಿಯಲ್ಲಿ ಮದುವೆಯಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಅವರ ಸುಂದರ ಕ್ಷಣಗಳು ಇಲ್ಲಿದೆ ನೋಡಿ

ಕೊಡವ ಶೈಲಿಯಲ್ಲಿ ಮದುವೆಯಾದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಅವರ ಸುಂದರ ಕ್ಷಣಗಳು ಇಲ್ಲಿದೆ ನೋಡಿ

 ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಅವರು ಕೊಡಗಿನಲ್ಲಿ ಕೊಡವ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ಈ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು, ರಾಜಕಾರಣಿಗಳು ಆಗಮಿಸಿದ್ದರು. ಇವರಿಬ್ಬರಿಗೂ ಜಗತ್ತಿನಾದ್ಯಂತ ಸ್ನೇಹಿತರ ಬಳಗ ಇದೆ. ಅವರೆಲ್ಲರೂ ಈ ಮದುವೆಗೆ ಹಾಜರಿ ಹಾಕಲಿದ್ದಾರಂತೆ. ಅಂದಹಾಗೆ ಎರಡು ದಿನ ಈ ಮದುವೆ ನಡೆಯಲಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಒಬ್ಬ ಗೆಳೆಯನನ್ನು ಮದುವೆ ಆಗ್ತೀನಿ ಅನ್ನೋದು ಖುಷಿ ವಿಷಯ. ಹೊಸ ಜೀವನಕ್ಕೆ...…

Keep Reading

1 158 192
Go to Top