ಲೇಖಕರು

ADMIN

ರೇವಣಸಿದ್ದ ಅವರ ಆಸೆ ಈಡೇರಿಸಿದ ಡಿ ಬಾಸ್..! ಮನೆಗೆ ಕರೆಸಿ ಏನು ಕೊಟ್ಟಿದ್ದಾರೆ ನೋಡಿ

ರೇವಣಸಿದ್ದ ಅವರ ಆಸೆ ಈಡೇರಿಸಿದ ಡಿ ಬಾಸ್..! ಮನೆಗೆ ಕರೆಸಿ ಏನು ಕೊಟ್ಟಿದ್ದಾರೆ ನೋಡಿ

ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಅವರದೇ ಆದ ವಿಶಿಷ್ಟ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ಕೇವಲ ಸಿನಿಮಾಗಳ ಮೂಲಕ ದರ್ಶನ್ ಅವರು ಹೆಚ್ಚು ಅಭಿಮಾನಿಗಳ ಹೊಂದಿಲ್ಲ. ಬದಲಿಗೆ ಬೇರೆ ಬೇರೆ ವಿಷಯಗಳಿಂದಲೂ ತುಂಬಾ ಇಷ್ಟ ಆಗುತ್ತಾರೆ. ಅವರ ಅಭಿಮಾನಿಗಳು ಅಂದರೆ ಅವರಿಗೆ ಪಂಚಪ್ರಾಣ, ಅಭಿಮಾನಿಗಳ ಆಸೆ ಏನು ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿದು ಬರುತ್ತಿದ್ದಂತೆಯೆ ಅವರನ್ನು ಮನೆಗೆ...…

Keep Reading

ಎಂತಹ ಕಾಲ ಬಂತಪ್ಪ: ಕುಡಿದು ಪಾನಮತ್ತ ಯುವತಿಯೊಬ್ಬಳು ಪೊಲೀಸರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ; ವಿಡಿಯೋ ವೈರಲ್

ಎಂತಹ ಕಾಲ ಬಂತಪ್ಪ: ಕುಡಿದು ಪಾನಮತ್ತ ಯುವತಿಯೊಬ್ಬಳು  ಪೊಲೀಸರ ಮೇಲೆ ಹಲ್ಲೆ ನಡೆಸಿ  ದೌರ್ಜನ್ಯ ; ವಿಡಿಯೋ ವೈರಲ್

ಗುಜರಾತಿನಲ್ಲಿ ಪಾನಮತ್ತ ಮಹಿಳೆಯೊಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಬಂಧಿಸಲಾಗಿದೆ  ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ ಮದ್ಯದ ಅಮಲಿನಲ್ಲಿ ಮಹಿಳೆಯೊಬ್ಬರು ಭಾನುವಾರ ರಾತ್ರಿ ಬರೋಡದ ಬೀದಿಗಳಲ್ಲಿ ಗಲಾಟೆ ಸೃಷ್ಟಿಸಿದ್ದು ಗುಜರಾತ್‌ನಲ್ಲಿ ಭಾರೀ ನಾಟಕೀಯತೆಗೆ ಸಾಕ್ಷಿಯಾಗಿದೆ. ಮಹಿಳೆ ಭಾನುವಾರ ಮುಂಜಾನೆ ಮದ್ಯದ ಅಮಲಿನಲ್ಲಿ ವಾಹನ...…

Keep Reading

ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವ ಯುವತಿಯರೇ ಎಚ್ಚರ ;ಪ್ರಿಯಕರ ಪ್ರಿಯತಮೆ ಗೆ ಏನು ಮಾಡಿದ್ದಾನೆ ನೋಡಿ ಶಾಕ್ ಆಗುತ್ತೀರಾ

ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇರುವ ಯುವತಿಯರೇ ಎಚ್ಚರ ;ಪ್ರಿಯಕರ ಪ್ರಿಯತಮೆ ಗೆ ಏನು ಮಾಡಿದ್ದಾನೆ ನೋಡಿ ಶಾಕ್ ಆಗುತ್ತೀರಾ

ಮದುವೆ ಎನ್ನುವುದು ಒಂದು ಸುಂದರ ಸಂಬಂಧ ಅದು ಜನ್ಮ ಜನ್ಮದ ಅನುಬಂಧ . ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಒಂದು ಮಹತ್ವಇದೆ. ಒಂದು ಗಂಡು ಮತ್ತು ಹೆಣ್ಣು ಜೊತೆಯಾಗಿ ಒಟ್ಟಿಗೆ ಇರ ಬೇಕಾದರೆ ಮದುವೆ ಎನ್ನುವುದು ಅನಿವಾರ್ಯ . ಅದನ್ನು ಬಿಟ್ಟು ಮದುವೆ ಆಗದೆ ಜೊತೆಯಾಗಿ ವಾಸಿಸುವುದು ಭಾರತೀಯ ಸಂಸ್ಕೃತಿ ಗೆ ಅಪವಾದ ಮಾಡಿದಂತೆ .ಈಗಿನ ಕಾಲದ ಯುವಕ ಮತ್ತು ಯುವತಿಯರು ಪಾಶ್ಚಿಮಾತ್ಯ ರೀತಿಯನ್ನು ಅನುಕರಣೆ ಮಾಡಿ ಮದುವೆ ಇಲ್ಲದ ಲಿವಿಂಗ್ ಇನ್ ರಿಲೇಶನ್ ಶಿಪ್ ...…

Keep Reading

ದರ್ಶನ್ ಸುದೀಪ್ ಇಷ್ಟರಲ್ಲೇ ಒಂದಾಗುತ್ತಾರೆ ಎಂಬ ವಿಷಯ ಕುರಿತು ವಿಜಯಲಕ್ಷ್ಮಿ ಹೇಳಿದ್ದೇನು..?

ದರ್ಶನ್ ಸುದೀಪ್ ಇಷ್ಟರಲ್ಲೇ ಒಂದಾಗುತ್ತಾರೆ ಎಂಬ ವಿಷಯ ಕುರಿತು ವಿಜಯಲಕ್ಷ್ಮಿ ಹೇಳಿದ್ದೇನು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಮಾತನಾಡುವುದನ್ನು ಬಿಟ್ಟು ಆರು ವರ್ಷಗಳು ಮುಗಿದಿವೆ..ಇವರಿಬ್ಬರು ಒಂದೆ ವೇದಿಕೆ ಮೇಲೆ ಆರು ವರ್ಷಗಳಿಂದ ಕಾಣಿಸಿಕೊಂಡಿದ್ದನ್ನ ನಾವು ನೋಡಲೇ ಇಲ್ಲ..ಅದಕ್ಕೆ ಕಾರಣ ಆರು ವರ್ಷದ ಹಿಂದೆ ಅವರಿಬ್ಬರ ನಡುವೆ ಆದಂತಹ ಕೆಲವು ಮನಸ್ತಾಪದ ವಿಚಾರಗಳು ಎಂದು ಹೇಳಬಹುದು.. ಹೌದು ಕಿಚ್ಚ ಸುದೀಪ್ ಮತ್ತು ದರ್ಶನ್ ಬೇರೆ ಬೇರೆ ಆದಾಗ ಅವರಿಬ್ಬರ ಅಭಿಮಾನಿ ಬಳಗದವರು ತುಂಬಾನೇ ನೊಂದುಕೊಂಡರು. ಜೊತೆಗೆ ಇವರಿಬ್ಬರನ್ನು...…

Keep Reading

ಸ್ಪಂದನ ಬದುಕಿದ್ದ ವೇಳೆ ಎಷ್ಟು ಸರಳತನದಿಂದ ಇದ್ದರು ಗೊತ್ತಾ..? ಇಲ್ಲಿವೆ ಅಪರೂಪದ ಚಿತ್ರಗಳು

ಸ್ಪಂದನ ಬದುಕಿದ್ದ ವೇಳೆ ಎಷ್ಟು ಸರಳತನದಿಂದ ಇದ್ದರು ಗೊತ್ತಾ..? ಇಲ್ಲಿವೆ ಅಪರೂಪದ ಚಿತ್ರಗಳು

ಕೊರೊನಾ ಬಂದ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು ನೋವುಗಳು ನಡೆದು ಹೋಗಿವೆ. ಹೌದು, ಪುನೀತ್ ರಾಜಕುಮಾರ್, ಸಂಚಾರಿ ವಿಜಯ್, ಚಿರಂಜೀವಿ ಸರ್ಜಾ, ಹೀಗೆ ಒಬ್ಬರ ಹಿಂದೆ ಒಬ್ಬರು ಸಣ್ಣ ವಯಸ್ಸಿನಲ್ಲೆ ಅಕಾಲಿಕ ಮರಣಕ್ಕೆ ತುತ್ತಾದರು. ಅವರ ನಂತರ ಕನ್ನಡದ ಚಿನ್ನಾರಿ ಮುತ್ತ ಎಂದೇ ಪ್ರಸಿದ್ಧಿ ಪಡೆದಿದ್ದ ಹಾಗೂ ದಾಂಪತ್ಯ ಜೀವನ ಮಾಡಿದರೆ ನಿಜ ಇವರಂತೆಯೇ ಮಾಡಬೇಕು ಎಂಬುದಾಗಿ ಮಾದರಿ ಆಗಿದ್ದಂತಹ ಜೋಡಿ ವಿಜಯ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪಂದನ. ಸ್ಪಂದನ...…

Keep Reading

ವೇಶ್ಯಾ-ವಾಟಿಕೆ ನಡೆಸುತ್ತಿದ್ದ ಖ್ಯಾತ ಕಿರುತೆರೆ ನಟಿಯ ಹಿಡಿದ ಪೊಲೀಸರು! ಮಾರುವೇಷದಲ್ಲಿ ಬಂದ ಪೊಲೀಸರ ಕೈಗೆ ಕಾಂಡೋ-ಮ್ ನೀಡಿದ ನಟಿ,ನೋಡಿ!!

ವೇಶ್ಯಾ-ವಾಟಿಕೆ ನಡೆಸುತ್ತಿದ್ದ ಖ್ಯಾತ ಕಿರುತೆರೆ ನಟಿಯ ಹಿಡಿದ ಪೊಲೀಸರು! ಮಾರುವೇಷದಲ್ಲಿ ಬಂದ ಪೊಲೀಸರ ಕೈಗೆ ಕಾಂಡೋ-ಮ್ ನೀಡಿದ ನಟಿ,ನೋಡಿ!!

ಹಲವಾರು ದಶಕಗಳ ಹಿಂದೆಯೇ ಸಿನಿಮಾ ರಂಗಗಳು ತಮಗೆ ಅಂಟಿಕೊಂಡಿದ್ದಂತಹ ಮಡಿವಂತಿಕೆಯನ್ನು ಸರಿಸಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತಿದೆ. ಅದರಂತೆ ಸಾಕಷ್ಟು ಸ್ಟಾರ್ ನಟರು ಹಾಗೂ ನಟಿಮಣಿಯರು ಬದಲಾದ ಕಾಲವನ್ನು ಅನುಸರಿಸುತ್ತಾ ಮದುವೆಯಾದ ನಂತರ ಸಿನಿಮಾ ರಂಗಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡು ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆದರೆ ಕಿರುತೆರೆಯ ಖ್ಯಾತ ನಟಿಯಾದಂತಹ ಆರತಿ ಹರೀಶ್ ಚಂದ್ರ ಮಿತ್ತಲ್‌ ಒಂದು ಹೆಜ್ಜೆ ಮುಂದೆ ಹೋಗಿ...…

Keep Reading

ಚಂದ್ರಯಾನದ ನಂತರ 15 ಕೋಟಿ ಕಿಲೋಮೀಟರ್ ಸೂರ್ಯ ನತ್ತ ಇಸ್ರೋ ಸವಾರಿ !! ಖರ್ಚು ಎಷ್ಟು ? ಮಹತ್ವ ಏನು

ಚಂದ್ರಯಾನದ ನಂತರ 15 ಕೋಟಿ ಕಿಲೋಮೀಟರ್ ಸೂರ್ಯ ನತ್ತ ಇಸ್ರೋ ಸವಾರಿ !! ಖರ್ಚು ಎಷ್ಟು ? ಮಹತ್ವ ಏನು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ-ಎಲ್ 1 ಮಿಷನ್ ಅನ್ನು ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಘೋಷಿಸಿದೆ. ಹೆಗ್ಗುರುತು ಚಂದ್ರಯಾನ-3 ರ ನಂತರ, ಇಸ್ರೋ ಈಗ ತನ್ನ ಮುಂದಿನ ಬಾಹ್ಯಾಕಾಶ ಒಡಿಸ್ಸಿಗೆ ಗಮನವನ್ನು ಬದಲಾಯಿಸುತ್ತಿದೆ, ಇದು ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಆಗಿದೆ, ಇದು ಸಿದ್ಧವಾಗಿದೆ ಮತ್ತು...…

Keep Reading

ಚಂದ್ರಯಾನ 3 ರ ಬೆನ್ನಲ್ಲೆ ಕೋಡಿ ಮಠದ ಶ್ರೀಗಳು ನುಡಿದ ಮುಖ್ಯಮಂತ್ರಿ ಭವಿಷ್ಯ ವೈರಲ್..!

ಚಂದ್ರಯಾನ 3 ರ ಬೆನ್ನಲ್ಲೆ ಕೋಡಿ ಮಠದ ಶ್ರೀಗಳು ನುಡಿದ ಮುಖ್ಯಮಂತ್ರಿ ಭವಿಷ್ಯ ವೈರಲ್..!

ರಾಜ್ಯದ ಖ್ಯಾತ ಸ್ವಾಮೀಜಿಗಳಾದ ಹಾಗೂ ಪ್ರಖ್ಯಾತಿ ಪಡೆದಿರುವ ಹಾಸನದ ಅರಸೀಕೆರೆ ಕೋಡಿಮಠದ ಶ್ರೀಗಳು ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಕೋಡಿಮಠದ ಶ್ರೀಗಳು ಒಂದು ವಿಷಯದ ಬಗ್ಗೆ ಮಾತನಾಡುತ್ತಾರೆ ಎಂದರೆ, ಯಾವುದಾದರೂ ಒಂದು ವಿಷಯದ ಕುರಿತು ಭವಿಷ್ಯ ನುಡಿಯುತ್ತಿದ್ದಾರೆ ಎಂದರೆ ಅವುಗಳೆಲ್ಲವೂ ನಿಜವೇ ಆಗುತ್ತವೆ ಎಂದು ನಂಬಲಾಗುತ್ತದೆ. ಕೆಲವರು ಕೋಡಿಮಠದ ಶ್ರೀಗಳ ಭವಿಷ್ಯವನ್ನು ಆಲಿಸಲೆಂದೇ ಅವರು ಬರುವ ಎಲ್ಲಾ ಕಾರ್ಯಕ್ರಮಗಳಿಗೆ,...…

Keep Reading

ಮಗ ಐ.ಎ.ಎಸ್‌. ಆಫೀಸರ್‌ ಆದರೂ ಬಳೆ ಮಾರುತ್ತಿರುವ ತಾಯಿ ಏಕೆಂದು ಕೇಳಿದರೆ ಕೊಟ್ಟ ಉತ್ತರ ಕೇಳಿದರೆ ಶಾಕ್ ಆಗುತ್ತೀರಾ

ಮಗ ಐ.ಎ.ಎಸ್‌. ಆಫೀಸರ್‌ ಆದರೂ ಬಳೆ ಮಾರುತ್ತಿರುವ ತಾಯಿ ಏಕೆಂದು ಕೇಳಿದರೆ  ಕೊಟ್ಟ ಉತ್ತರ ಕೇಳಿದರೆ ಶಾಕ್ ಆಗುತ್ತೀರಾ

ಮಹಾರಾಷ್ಟ್ರದ ಪುಣೆ ಮೂಲದ, ಈಗ IAS ಅಧಿಕಾರಿ ರಮೇಶ್ ಘೋಲಾಪ್ ಅವರು ಒರಟಾದ ಬಾಲ್ಯವನ್ನು ಹೊಂದಿದ್ದಾರೆ, ಆದಾಗ್ಯೂ, ಎಲ್ಲಾ ಹೋರಾಟಗಳ ಹೊರತಾಗಿಯೂ, ಘೋಲಾಪ್ ಅಂತಿಮವಾಗಿ ತಮ್ಮ ಲೋಹವನ್ನು ಸಾಬೀತುಪಡಿಸಿದರು. ಅವರ ಕಥೆಯು ಅನೇಕರಿಗೆ ಸ್ಫೂರ್ತಿ ನೀಡಿದೆ ಮತ್ತು ನಾಗರಿಕ ಸೇವೆಗಳಿಗೆ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಲವಾರು ಜನರಿಗೆ ಧೈರ್ಯವನ್ನು ನೀಡಿದೆ. ಅವರ ಬಾಲ್ಯದ ವರ್ಷಗಳಲ್ಲಿ, ರಮೇಶ್ ಅವರ ಎಡಗಾಲಿಗೆ ಪೋಲಿಯೊ ರೋಗನಿರ್ಣಯ...…

Keep Reading

ಇದೆ ಕಾರಣಕ್ಕೆ ನೋಡಿ ಹುಡುಗಿಯರಿಗೆ ಅಂಕಲ್ ಗಳ ಮೇಲೆ ಲವ್ ಆಗೋದು ಯಾಕೆ ಗೊತ್ತೇ? ಅಂತದ್ದು ಏನಿದೆ ಗೊತ್ತೇ ??

ಇದೆ ಕಾರಣಕ್ಕೆ ನೋಡಿ ಹುಡುಗಿಯರಿಗೆ ಅಂಕಲ್ ಗಳ ಮೇಲೆ ಲವ್ ಆಗೋದು ಯಾಕೆ ಗೊತ್ತೇ? ಅಂತದ್ದು ಏನಿದೆ ಗೊತ್ತೇ ??

ಸ್ನೇಹಿತರೆ, ಪ್ರೀತಿಗೆ ಕಣ್ಣಿಲ್ಲ ಪ್ರೇಮ ಕುರುಡು ಎಂಬ ಮಾತುಗಳು ನಮ್ಮ ಜೀವನದಲ್ಲಿ ಪದೇಪದೇ ಸಾಬೀತಾಗುತ್ತಲೇ ಇರುತ್ತದೆ. ಹೌದು ಗೆಳೆಯರೇ ಇದಕ್ಕೆ ತಕ್ಕ ಉದಾಹರಣೆ ಎಂದರೆ ಬಹಳ ಚಿಕ್ಕ ವಯಸ್ಸಿನ ನಟಿ ಅರವತ್ತು ಎಪ್ಪತ್ತು ವಯಸ್ಸಾದಂತ ನಟನೊಂದಿಗೆ ಸಪ್ತಪದಿ ತುಳಿಯುವುದು.ಇದಕ್ಕಿಂತ ಮತ್ತೊಂದು ಬೆಸ್ಟ್ ಉದಾಹರಣೆ ಕೊಡಲು ಸಾಧ್ಯವೇ ಇಲ್ಲ ಬಿಡಿ. ಕಾರಣದಿಂದಾಗಿ ಇತ್ತೀಚಿನ ಯುವ ಯುವತಿಯರು ಅಂಕಲ್ಗಳನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾಹಿತಿಯನ್ನು...…

Keep Reading

1 157 192
Go to Top