ಲೇಖಕರು

ADMIN

ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಧಾಖಲೆ ಮಾಡಿದ ಸೋನು ಗೌಡ ಏನದು ನೋಡಿ :ಶಾಕ್ ಆಗುತ್ತೀರಾ

ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಧಾಖಲೆ ಮಾಡಿದ ಸೋನು ಗೌಡ ಏನದು ನೋಡಿ :ಶಾಕ್ ಆಗುತ್ತೀರಾ

ಹೌದು ಶ್ರೀನಿವಾಸ ಗೌಡ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇತ್ತೀಚಿಗೆ ತನ್ನ ಕೆಲವೊಂದಿಷ್ಟು ಟ್ರೊಲ್ ವಿಡಿಯೋಗಳ ಮೂಲಕ ನನ್ನ ತಾಯಿ ನೋಡಿ ಎಷ್ಟು  ನೊಂದುಕೊಂಡಿದ್ದಾಳೆ, ಒಂದು ಸಮಯದಲ್ಲಿ ನನ್ನಿಂದ ತಪ್ಪಾಗಿದೆ ಅದಕ್ಕಾಗಿ ಈಗಲೂ ಕೂಡ ನನಗೆ ಯಾಕೆ ನೀವೂ ಹೆಚ್ಚು ನೋವು ನೀಡುತ್ತಿದ್ದೀರಿ, ನನ್ನ ತಾಯಿ ಆ ವಿಡಿಯೋ ನೋಡಿ ಎಷ್ಟು ನೊಂದುಕೊಂಡಿರಬಹುದು, ಅಷ್ಟು ಕೆಟ್ಟದಾಗಿ ನನ್ನನ್ನು ಟ್ರೋಲ್ ಮಾಡುತ್ತೀರೆಂದು ಇದೆ ಸೋನು ಕಣ್ಣೀರು ಹಾಕಿದ್ದಳು..ಅದರ...…

Keep Reading

ಬಾಡಿಗೆ ಕಟ್ಟಲು ಹಣವಿಲ್ಲ ಎಂದ ರಕ್ಷಿತ್ ಶೆಟ್ಟಿ! ಇವರ ಈ ಪರಿಸ್ಥಿತಿಗೆ ಕಾರಣ ಏನು ಗೊತ್ತಾ?

ಬಾಡಿಗೆ ಕಟ್ಟಲು ಹಣವಿಲ್ಲ ಎಂದ ರಕ್ಷಿತ್ ಶೆಟ್ಟಿ! ಇವರ ಈ ಪರಿಸ್ಥಿತಿಗೆ ಕಾರಣ ಏನು ಗೊತ್ತಾ?

ಸ್ಯಾಂಡಲ್ ವುಡ್ ನ "ಸಿಂಪಲ್ ಸ್ಟಾರ್" ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದ್ರೆ ಅದು ರಕ್ಷಿತ್ ಶೆಟ್ಟಿ. ಇನ್ನೂ "ರಕ್ಷಿತ್ ಶೆಟ್ಟಿ" ಅವರು ನಿರ್ದೇಶಕ ಹಾಗೂ ನಟ ಎಂದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ಈ ನಟ ನಮ್ಮ ಗಾಂಧಿ ನಗರಕ್ಕೆ ನೀಡಿರುವುದು ಬೆರಳೆಣಿಕೆಯಷ್ಟು ಸಿನಿಮಾಗಳು ಆಗಿದ್ದರು ಕೂಡ ಅವರ ಕೊಟ್ಟಿರುವ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಎನ್ನುವ ಹೆಸರು ಪಡೆದುಕೊಂಡಿದೆ. ಇನ್ನೂ ಇತ್ತೀಚೆಗೆ ತೆರೆಕಂಡ ಇವರ...…

Keep Reading

ಹುಡುಗಿ ಪಟಾಯಿಸಬೇಕು ಅಂದುಕೊಂಡಿದ್ದಿರ ಇಂದೆ ಈ ಕೆಲ್ಸ ಮಾಡಿ ಸಾಕು..! ಅವಳು ನಿಮ್ಮವಳೆ

ಹುಡುಗಿ ಪಟಾಯಿಸಬೇಕು ಅಂದುಕೊಂಡಿದ್ದಿರ ಇಂದೆ ಈ ಕೆಲ್ಸ ಮಾಡಿ ಸಾಕು..! ಅವಳು ನಿಮ್ಮವಳೆ

ಜೀವನದಲ್ಲಿ ಪ್ರತಿಯೊಂದು ವಿಷಯಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಹೌದು ವಯಸ್ಸಿನಲ್ಲಿ ಹುಡುಗ ಹುಡುಗಿಯರು ಆಕರ್ಷಣೆ ಆಗುವುದು ಮಾಮೂಲಿ. ಎಲ್ಲರಿಗೂ ಕೂಡ ಅವರಿಷ್ಟದಂತೆ ಬದುಕಬೇಕು ಮತ್ತು ಆ ಮಹಿಳೆಯ ಜೊತೆ ಜೀವನ ಉದ್ದಕ್ಕೂ ಮದುವೆ ಎನ್ನುವ ಒಂದು ಸುಂದರದ ಕೋಟೆ ಒಳಗೆ ಸೇರಬೇಕು, ಮದುವೆ ಮಾಡಿಕೊಂಡು ಆಕೆ ಒಟ್ಟಿಗೆ ಸದಾ ಸಮಯ ಕಳೆಯಬೇಕು, ಪ್ರೀತಿಗೆ ಒಂದು ಚೂರು ಕೊರತೆ ಇಲ್ಲದ ಹಾಗೆ ಆಕೆಯನ್ನು ನೋಡಿಕೊಳ್ಳಬೇಕು ಎನ್ನುವ ಹೆಚ್ಚು ಕನಸನ್ನು ಬಹುತೇಕ ಹುಡುಗರು...…

Keep Reading

ಸ್ಪಂದನ ಈ ಕಾರಣಕ್ಕೆ ಸಾವನ್ನಪ್ಪಿದರು ಎನ್ನುವ ಜನರಿಗೆ ರಾಘು ನೋವಿನಲ್ಲೇ ಹೇಳಿದ್ದೇನು..?

ಸ್ಪಂದನ ಈ ಕಾರಣಕ್ಕೆ ಸಾವನ್ನಪ್ಪಿದರು ಎನ್ನುವ ಜನರಿಗೆ ರಾಘು ನೋವಿನಲ್ಲೇ ಹೇಳಿದ್ದೇನು..?

ಸ್ಪಂದನ ಅವರು ಅವರ ಕುಟುಂಬದವರನ್ನು ಅಗಲಿ ತಿಂಗಳುಗಳು ಕಳೆಯುತ್ತಿದೆ. ಹೌದು ಹೇಗಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಮತ್ತು ಇವರ ಕುಟುಂಬಸ್ಥರ ಬಗ್ಗೆ ಸ್ಪಂದನ ಸಾವಿನ ಕುರಿತಾಗಿ ಮತ್ತು ಅವರು ಬದುಕಿದಂತಹ ಬದುಕಿನ ನಿಜಾಂಶ ಗೊತ್ತಿಲ್ಲದೆ, ಹಾಗಂತೆ, ಹೀಗಂತೆ ಎಂದು ಸಾಕಷ್ಟು ಸುಳ್ಳು ಸುದ್ದಿಗಳು ಕೆಲವೊಂದಿಷ್ಟು ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅದರ ಕುರಿತಾಗಿ ಇತ್ತೀಚಿಗೆ ಅವರ ಪತಿ ವಿಜಯ್ ರಾಘವೇಂದ್ರ...…

Keep Reading

ಈ 7 ರಾಶಿಯ ಜನರು ಇನ್ನೂ ಮುಂದೆ ಮುಟ್ಟಿದ್ದೆಲ್ಲಾ ಚಿನ್ನ..! 2050 ರ ವರೆಗೆ ಈ ಅದೃಷ್ಟದೇವಿ ತಾಂಡವ ಆಳುತ್ತಾಳಂತೆ

ಈ 7 ರಾಶಿಯ ಜನರು ಇನ್ನೂ ಮುಂದೆ ಮುಟ್ಟಿದ್ದೆಲ್ಲಾ ಚಿನ್ನ..! 2050 ರ ವರೆಗೆ ಈ ಅದೃಷ್ಟದೇವಿ ತಾಂಡವ ಆಳುತ್ತಾಳಂತೆ

ಹೌದು ನೀವು ಕೆಲವೊಂದಿಷ್ಟು ವಿಚಾರಗಳನ್ನು ನಂಬಲೇಬೇಕು, ಅವುಗಳಂತೆಯೇ ಕೆಲವೊಂದಿಷ್ಟು ಸತ್ಯದ ವಿಚಾರಗಳು ಹೆಚ್ಚು ನಿಜವೇ ಆಗಿರುತ್ತವೆ. ಈ ರಾಶಿಯ ವಿಚಾರವಾಗಿ ಪ್ರತಿದಿನ ಅವರ ರಾಶಿ ಮುಖಾಂತರ ದಿನ ಭವಿಷ್ಯ ಹೇಗಿದೆ, ಯಾವ ಯಾವ ಸಮಯದಲ್ಲಿ ಯಾವ ಯಾವ ನಷ್ಟ, ಲಾಭ ಆಗುತ್ತದೆ ಎಂದು ನೋಡುವವರಿದ್ದಾರೆ. ಹಾಗೆ ರಾಶಿಯನ್ನು ನಂಬಿ ಅವರ ಅದೃಷ್ಟ ರೇಖೆಯನ್ನು ಪರಿಶೀಲಿಸಿಕೊಳ್ಳುವ ಜನರು ಕೂಡ ಇದ್ದಾರೆ. ನಮ್ಮ ಅದೃಷ್ಟ ಈಗ ಹೇಗಿದೆ, ಈ ದಿನ, ಈಗಿನ ಸಮಯ ಹೇಗಿದೆ, ನಮಗೆ...…

Keep Reading

ಈ ಆಂಟಿಯರಿಗೆ ಸರ್ಕಾರೀ ನೌಕರರೇ ಟಾರ್ಗೆಟ್ ಹನಿ ಟ್ರ್ಯಾಪ್ ಮಾಡಿ ಲಕ್ಷ ವಸೂಲಿ ಮಾಡಿದ ಆಂಟಿಯರು! ಹೇಗೆ ಗೊತ್ತಾ; ವಿಡಿಯೋ ವೈರಲ್

ಈ ಆಂಟಿಯರಿಗೆ ಸರ್ಕಾರೀ ನೌಕರರೇ ಟಾರ್ಗೆಟ್  ಹನಿ ಟ್ರ್ಯಾಪ್ ಮಾಡಿ ಲಕ್ಷ ವಸೂಲಿ ಮಾಡಿದ ಆಂಟಿಯರು! ಹೇಗೆ ಗೊತ್ತಾ; ವಿಡಿಯೋ ವೈರಲ್

ನಮ್ಮ ಜಗತ್ತು ಆಗುತ್ತಿರುವ ಬದಲಾವಣೆಯನ್ನು ಗಮನಿಸಿದರೆ ನಾವು ಮುಂದಿನ ದಿನಗಳನ್ನು ಹೇಗೆ ಕಳೆಯುವುದು ಎನ್ನುವ ಪ್ರಶ್ನೆ ಮಾಡಿಕೊಳ್ಳುವಂತೆ ಆಗಿದೆ. ಏಕೆಂದ್ರೆ ನಾವೆಷ್ಟೇ ಚತುರರಾಗಿ ಜಾಗರೂಕರಾಗಿದ್ದರು ಕೂಡ ಕೆಲವೊಮ್ಮೆ ನಮಗೆ ತಿಳಿಯದಂತೆ ಟ್ರಾಪ್ ನಲ್ಲಿ ಸಿಲುಕಿಸುವ ಚಾಣಾಕ್ಷರು ನಮ್ಮಲ್ಲಿ ಇದ್ದಾರೆ. ಅಂತಹ ಉದಹರಣೆಗಳು ನಮ್ಮಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ನ್ಯೂಸ್ ಹಾಗೂ ಮದ್ಯಮ ಲೋಕ ಕೂಡ ಈ ಬಗ್ಗೆ ಎಚ್ಚರಿಕೆಯ ಗಂಟೆ...…

Keep Reading

ಪ್ರಿಯಾ ಕೊಟ್ಟ ಸರ್ಪ್ರೈಸ್ ಗೆ ಭಾವುಕರಾದ ಕಿಚ್ಚ! ಅಷ್ಟಕ್ಕೂ ಆ ಸರ್ಪ್ರೈಸ್ ಏನು ಗೊತ್ತಾ?

ಪ್ರಿಯಾ ಕೊಟ್ಟ ಸರ್ಪ್ರೈಸ್ ಗೆ ಭಾವುಕರಾದ ಕಿಚ್ಚ! ಅಷ್ಟಕ್ಕೂ ಆ ಸರ್ಪ್ರೈಸ್ ಏನು ಗೊತ್ತಾ?

ಸ್ಯಾಂಡಲ್ ವುಡ್ ನ "ಅಭಿನಯ ಚಕ್ರವರ್ತಿ" ಎಂದರೆ ನಮ್ಮ ಕರ್ನಾಟಕಕ್ಕೆ ಅಲ್ಲದೆ ಪರ ಭಾಷಿಗರ ಚಿತ್ರರಂಗಕ್ಕೆ ಕೂಡ ಚಿರಪರಿಚಿತವಾದ ಹೆಸರು ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ" ಕಿಚ್ಚ ಸುದೀಪ್"  ಅವರು ಬಣ್ಣ ಕುಟುಂಬದ ಹಿನ್ನಲೆ ಇಂದ ಬಂದವರು ಆದರೂ ಕೂಡ ತಮ್ಮ ಸ್ವಂತಿಕೆಯಿಂದ ಹಲವಾರು ಅಡೆತಡೆಗಳನ್ನು ಏದುರಿಸಿಕೊಂಡು ಚಿತ್ರ ರಂಗದಲ್ಲಿ ಇಂದು ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ನಮ್ಮ ಕರ್ನಾಟಕದ ಹೆಮ್ಮೆಯ ಕಿಚ್ಚ ಸುದೀಪ್ ಅವರು ಪಂಚ...…

Keep Reading

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಅಪ್ಪನ ಅಂತ್ಯ ಕ್ರಿಯೆ ಮಾಡಿ ಎಂದಿದ್ದಕ್ಕೆ ಮಕ್ಕಳು ಹೇಳಿದ್ದೇನೆ ಗೊತ್ತಾ? ಕೇಳಿದರೆ ಶಾಕ್ ಆಗುತ್ತೀರಾ ಇಂತಹ ಮಕ್ಕಳು ಇರುತ್ತಾರಾ

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಅಪ್ಪನ ಅಂತ್ಯ ಕ್ರಿಯೆ ಮಾಡಿ ಎಂದಿದ್ದಕ್ಕೆ ಮಕ್ಕಳು ಹೇಳಿದ್ದೇನೆ ಗೊತ್ತಾ? ಕೇಳಿದರೆ ಶಾಕ್ ಆಗುತ್ತೀರಾ ಇಂತಹ ಮಕ್ಕಳು ಇರುತ್ತಾರಾ

ನಮ್ಮ ಸಮಾಜ ದಿನದಿಂದ ದಿನಕ್ಕೆ ಸ್ವಾರ್ಥಿಗಳ ಪ್ರಪಂಚ ಆಗಿ ಬದಲಾಗುತ್ತಿದೆ ಎಂದರೆ ತಪ್ಪಾಗಲಾರದು. ಮೊದಲೆಲ್ಲಾ ಕಷ್ಟ ಎಂದ ಕೂಡಲೇ ನೆರೆ ಗಿರೆಯ ಜನ ತಮ್ಮ ಕಷ್ಟದಂತೆ ಬಂದು ನಿಲ್ಲುತ್ತಿದ್ದ ಕಾಲ ಇತ್ತು. ಆದ್ರೆ ಇಂದು ದಿನ ಕಳೆಯುತ್ತಿದ್ದಂತೆ ನಮ್ಮವರೇ ನಮ್ಮ ಕಷ್ಟಕ್ಕೆ ಆಗದಂಥ ಕಾಲಕ್ಕೆ ನಾವು ಬಂದು ನಿಂತಿದ್ದೇವೆ. ಆದರೆ ಇನ್ನೂ ಕ್ರೂರತನ ಎಂದರೆ ತನ್ನ ಭವಿಷ್ಯವನ್ನು  ಕಟ್ಟಿ ಕೊಟ್ಟ ತಂದೆ ತಾಯಿಯ ಕಷ್ಟಕ್ಕೆ ಮಕ್ಕಳು ಆಗದಂಥ ಕಾಲಕ್ಕೆ ನಾವು ಕಲಿತ್ತುದ್ದೇವೆ....…

Keep Reading

ಬ್ರೇಕಿಂಗ್ ನ್ಯೂಸ್ : ಹುಟ್ಡಬ್ಬದ ದಿನವೇ ಗೆಳೆಯ ದರ್ಶನ್ ಬಗ್ಗೆ ರಿಯಾಕ್ಷನ್ ಕೊಟ್ಟ ಸುದೀಪ್..!

ಬ್ರೇಕಿಂಗ್ ನ್ಯೂಸ್ : ಹುಟ್ಡಬ್ಬದ ದಿನವೇ ಗೆಳೆಯ ದರ್ಶನ್ ಬಗ್ಗೆ ರಿಯಾಕ್ಷನ್ ಕೊಟ್ಟ ಸುದೀಪ್..!

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಇಂದು ಭರ್ಜರಿ ಆಗಿ ಅವರ ಅಭಿಮಾನಿಗಳ ಬಳಗದಲ್ಲಿ ಜರುಗುತಿದೆ. ಹೌದು, ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಐವತ್ತನೆ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರು. ಸಂದರ್ಶನದಲ್ಲಿ ಮಾಧ್ಯಮದ ಜೊತೆ ಮಾತನಾಡುವಾಗ ನಟ ಕಿಚ್ಚ ಸುದೀಪ್ ಅವರಿಗೆ, ನಟ ದರ್ಶನ್ ಅವರ ಕುರಿತು ಕೆಲವೊಂದಿಷ್ಟು ಪ್ರಶ್ನೆಗಳನ್ನು ಮಾಡಲಾಯಿತು.. ದರ್ಶನ್ ಮತ್ತು ನೀವು ಆದಷ್ಟು ಬೇಗನೆ ಒಟ್ಟಿಗೆ ಕಾಣಬೇಕು ಒಂದಾಗಬೇಕು ಎಂಬುದು ಅಭಿಮಾನಿಗಳ ಆಸೆ...…

Keep Reading

ಮಗನ ಬಗ್ಗೆ ಮಾತನಾಡಿದ ರಾಘು ಇದೀಗ ಯಾರ ಜೊತೆ ಇದ್ದಾನಂತೆ ಗೊತ್ತಾ ಶೌರ್ಯ..? ಕಣ್ಣೀರು ಹಾಕಿದ ರಾಘು

ಮಗನ ಬಗ್ಗೆ ಮಾತನಾಡಿದ ರಾಘು ಇದೀಗ ಯಾರ ಜೊತೆ ಇದ್ದಾನಂತೆ ಗೊತ್ತಾ ಶೌರ್ಯ..? ಕಣ್ಣೀರು ಹಾಕಿದ ರಾಘು

ನಟ ವಿಜಯ ರಾಘವೇಂದ್ರ ಅವರು ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆಯಲ್ಲಿ ತುಂಬಾನೇ ನೋವಿಗೆ ಒಳಗಾಗಿದ್ದಾರೆ. ದೇವರು ಇಂತಹ ನಿರ್ಧಾರ, ಅದು ನಮ್ಮ ಕುಟುಂಬದಲ್ಲಿ ಏಕೆ ತೆಗೆದುಕೊಂಡು ಬಿಟ್ಟ. ಅತಿ ಸಣ್ಣ ವಯಸ್ಸಿಗೆ ಎಲ್ಲಾ ಹಂತದಲ್ಲೂ ನನ್ನ ಜೊತೆಗೆ ನಿಂತುಕೊಂಡಿದ್ದ ಸ್ನೇಹಿತೆಯಂತ ನನ್ನ ಮಡದಿಯನ್ನು ನನ್ನಿಂದ ಕಸಿದುಕೊಂಡು ಬಿಟ್ಟ ಎಂದು ಕಣ್ಣೀರಿಡುತ್ತಾ ಚಿಂತೆ ಮಾಡುವುದ ಬಿಟ್ಟರೆ ರಾಘುಗೆ ಬೇರೆ ದಾರಿಯೇ ಇಲ್ಲ, ನೋವ ಮರೆಯಬೇಕು ಆ ಶಕ್ತಿ ದೇವರು ಅವರಿಗೆ...…

Keep Reading

1 154 192
Go to Top