ಲೇಖಕರು

ADMIN

ಪಂಜಾಬ್‌ನ ಜಸ್ಕರನ್ ಸಿಂಗ್ ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ !!

ಪಂಜಾಬ್‌ನ ಜಸ್ಕರನ್ ಸಿಂಗ್ ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ !!

ಅಮಿತಾಭ್ ಬಚ್ಚನ್ ಅವರು ಕ್ವಿಜ್ ರಿಯಾಲಿಟಿ ಶೋ, ಕೌನ್ ಬನೇಗಾ ಕರೋಡ್‌ಪತಿ, ಮಿಲಿಯನೇರ್ ಆಗಲು ಬಯಸುವ ಅನೇಕ ಭಾಗವಹಿಸುವವರ ಕನಸಿನ ಶೋ ಅನ್ನು ಆಯೋಜಿಸುತ್ತಾರೆ. ಕೌನ್ ಬನೇಗಾ ಕರೋಡ್ಪತಿಯ ಹದಿನೈದನೇ ಆವೃತ್ತಿಯು ಆಗಸ್ಟ್ 14, 2023 ರಂದು ಪ್ರಾರಂಭವಾಯಿತು. ಈ 15 ನೇ ಆವೃತ್ತಿಯಲ್ಲಿ, ಸ್ಪರ್ಧಿಗಳಲ್ಲಿ ಒಬ್ಬರು 1 ಕೋಟಿ ರೂಪಾಯಿಯ ಪ್ರಶ್ನೆಯನ್ನು ದಾಟಿದ್ದಾರೆ ಮಾತ್ರವಲ್ಲದೆ 7 ಕೋಟಿ ರೂಪಾಯಿಗಳ ಪ್ರಶ್ನೆಯನ್ನು ಪ್ರಯತ್ನಿಸಿದ್ದಾರೆ. ಕೆಬಿಸಿ 15 ರ ಇತ್ತೀಚಿನ...…

Keep Reading

ಬಿಗ್ ಬಾಸ್ ಸೀಸನ್ ಹತ್ತಕ್ಕೆ ಬರುತ್ತಿರುವ ಸ್ಪರ್ಧಿಗಳ ಹೆಸರು ವೈರಲ್! ಆ ಹೆಸರು ಯಾವುದು ಗೊತ್ತಾ?

ಬಿಗ್ ಬಾಸ್ ಸೀಸನ್ ಹತ್ತಕ್ಕೆ ಬರುತ್ತಿರುವ ಸ್ಪರ್ಧಿಗಳ ಹೆಸರು ವೈರಲ್! ಆ ಹೆಸರು ಯಾವುದು ಗೊತ್ತಾ?

ಕನ್ನಡದ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ. ಇನ್ನೂ ಈ ಬಿಗ್ ಬಾಸ್ ಕಾರ್ಯಕ್ರಮ ಹಿಂದಿಯ ಅವತಾರ್ನಿಕೆಯದರು ಕೂಡ ಈ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಎಲ್ಲಾ ಭಾಷೆಯಲ್ಲಿ ಕೂಡ ಶುರುವಾಗಿದೆ. ಈ ಶೋ ಶುರುವಾಗಿ ಎಲ್ಲಾ ಭಾಷೆಯಲ್ಲಿ ಕೂಡ ಸಾಕಷ್ಟು ಸೀಸನ್ ಗಳನ್ನಾ ಯಶಸ್ವಿಯಾಗಿ ಮುಗಿಸಿದೆ. ಇದೀಗ ನಮ್ಮ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಮಾತನಾಡುವುದಾದರೆ ಈಗಾಗಲೇ ನಮ್ಮ ಕನ್ನಡ ರಿಯಾಲಿಟಿ ಶೋ ನಲ್ಲಿ ಒಂಬತ್ತು ಸೀಸನ್  ಹಾಗೋ...…

Keep Reading

ಮದ್ವೆಗೂ ಮುಂಚೆ ನಿಮ್ಮ ಭಾವಿ ಪತಿಯರ ಜತೆ ದೇಹ ಹಂಚಿಕೊಳ್ಳಿ ಎಂದ ಖ್ಯಾತ ನಟಿ ; ಇದು ಎಷ್ಟು ಸರಿ ಎಂದ ನೆಟ್ಟಿಗರು

ಮದ್ವೆಗೂ ಮುಂಚೆ ನಿಮ್ಮ ಭಾವಿ ಪತಿಯರ ಜತೆ ದೇಹ ಹಂಚಿಕೊಳ್ಳಿ ಎಂದ  ಖ್ಯಾತ ನಟಿ ; ಇದು ಎಷ್ಟು ಸರಿ ಎಂದ ನೆಟ್ಟಿಗರು

ಮದುವೆ ಎನ್ನುವುದು ಒಂದು ಸುಂದರ ಸಂಬಂಧ ಅದು ಜನ್ಮ ಜನ್ಮದ ಅನುಬಂಧ . ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಒಂದು ಮಹತ್ವಇದೆ. ಒಂದು ಗಂಡು ಮತ್ತು ಹೆಣ್ಣು ಜೊತೆಯಾಗಿ ಒಟ್ಟಿಗೆ ಇರ ಬೇಕಾದರೆ ಮದುವೆ ಎನ್ನುವುದು ಅನಿವಾರ್ಯ . ಅದನ್ನು ಬಿಟ್ಟು ಮದುವೆ ಆಗದೆ ಜೊತೆಯಾಗಿ ವಾಸಿಸುವುದು ಭಾರತೀಯ ಸಂಸ್ಕೃತಿ ಗೆ ಅಪವಾದ ಮಾಡಿದಂತೆ .ಈಗಿನ ಕಾಲದ ಯುವಕ ಮತ್ತು ಯುವತಿಯರು ಪಾಶ್ಚಿಮಾತ್ಯ ರೀತಿಯನ್ನು ಅನುಕರಣೆ ಮಾಡಿ ಮದುವೆ ಇಲ್ಲದ ಲಿವಿಂಗ್ ಇನ್ ರಿಲೇಶನ್ ಶಿಪ್ ...…

Keep Reading

ಈ ಒಂದು ಹರಕೆ ತಿಮ್ಮಪ್ಪನಿಗೆ ಸಲ್ಲಿಸಿದರೆ ಸಾಕ್ಷಾತ್ ತಿಮ್ಮಪ್ಪನೇ ನಿಮ್ಮ ಕನಸಿಗೆ ಬರುತ್ತಾನಂತೆ..!

ಈ ಒಂದು ಹರಕೆ ತಿಮ್ಮಪ್ಪನಿಗೆ ಸಲ್ಲಿಸಿದರೆ ಸಾಕ್ಷಾತ್ ತಿಮ್ಮಪ್ಪನೇ ನಿಮ್ಮ ಕನಸಿಗೆ ಬರುತ್ತಾನಂತೆ..!

ತಿರುಪತಿ ತಿಮ್ಮಪ್ಪ ದೇವರ ಮಹಿಮೆ ನಿಮಗೆ ಈಗಾಗಲೇ ಹೆಚ್ಚು ಗೊತ್ತಿದೆ ಅಂದುಕೊಂಡಿದ್ದೇವೆ. ಹೌದು ತಿರುಪತಿ ತಿಮ್ಮಪ್ಪನನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಈ ದೇವರಿಂದ ಕೋಟ್ಯಂತರ ಭಕ್ತಾದಿಗಳು ಅವರ ಕಷ್ಟಗಳನ್ನು ಹೇಳಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಪೂಜೆ ಮಾಡುತ್ತಾ ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳುತ್ತಾರೆ. ಹೌದು ಈ ದೇವರು ಅಷ್ಟು ಸುಲಭವಾಗಿ ಯಾರಿಗೂ ಒಲಿಯುವುದಿಲ್ಲ ಎಂದು ಮೊದಲೇ ಹೇಳಿದಂತೆ ಎಲ್ಲರಿಗೂ ಕೂಡ ತಿರುಪತಿ ದೇವರ...…

Keep Reading

ಸ್ಪಂದನ ಅಗಲಿಕೆಯ ನಂತರ ಮೊದಲ ಬಾರಿ ಡಿಕೆಡಿ ವೇದಿಕೆಗೆ ಬಂದ ರಾಘುಗೆ ಶಿವಣ್ಣ ಹೇಳಿದ್ದೇನು..?

ಸ್ಪಂದನ ಅಗಲಿಕೆಯ ನಂತರ ಮೊದಲ ಬಾರಿ ಡಿಕೆಡಿ ವೇದಿಕೆಗೆ ಬಂದ ರಾಘುಗೆ ಶಿವಣ್ಣ ಹೇಳಿದ್ದೇನು..?

ಕನ್ನಡ ಚಿತ್ರರಂಗದಲ್ಲಿ ನಟ ವಿಜಯ್ ರಾಘವೇಂದ್ರ ಅವರು ಎಂದಿಗೂ ಸಹ ಸಿನಿಮಾ ಯಶಸ್ಸು ಹೆಚ್ಚು ಸಿಗದೇ ಇದ್ದಕ್ಕೆ ಬೇಜಾರು ಮಾಡಿಕೊಂಡಿರಲಿಲ್ಲ. ಒಂದಲ್ಲ ಒಂದು ದಿನ ಜನರು ನಮ್ಮನ್ನು ಕೂಡ ಹೆಚ್ಚು ಗುರುತಿಸುತ್ತಾರೆ ಎಂದು ಸದಾ ಧೈರ್ಯದಿಂದಲೇ ಮುನ್ನುಗ್ತಲೆ ಇದ್ದರು. ಅದಕ್ಕೆ ಕಾರಣ ಅವರ ಹೆಂಡತಿ ಸ್ಪಂದನ ಅವರು ಎಂದು ಹೇಳಬಹುದು. ಹೌದು ಪ್ರತಿ ಹಂತದಲ್ಲೂ ಸ್ಪಂದನ ಅವರು ವಿಜಯ ರಾಘವೇಂದ್ರ ಅವರ ಜೊತೆಗೆ ನಿಂತುಕೊಂಡಿದ್ದರು. ಬೆನ್ನು ತಟ್ಟುತ್ತಾ ನೀವು ಎಂದಿಗೂ...…

Keep Reading

ತನಗೆ ನೆಗೆಟೀವ್ ಕಾಮೆಂಟ್ಸ್ ಮಾಡಿದವರಿಗೆ ತಿರುಗೇಟು ಕೊಟ್ಟ ಸೋನು ಗೌಡ : ಏನದು ನೋಡಿ ; ವಿಡಿಯೋ ವೈರಲ್

ತನಗೆ ನೆಗೆಟೀವ್ ಕಾಮೆಂಟ್ಸ್ ಮಾಡಿದವರಿಗೆ ತಿರುಗೇಟು ಕೊಟ್ಟ ಸೋನು ಗೌಡ : ಏನದು ನೋಡಿ ; ವಿಡಿಯೋ ವೈರಲ್

ಮೊನ್ನೆಯಷ್ಟೇ ಸೋನು ಅವರ ಸಾಮಾಜಿಕ ಜಾಲತಾಣಗಳಲ್ಲಿ ಅಳುತ್ತಾ ತಾವು ಮಾಡುತ್ತಿರುವ ಅತಿಯಾದ ಟ್ರೊಲ್ ನನ್ನ ಹಾಗೂ ನಮ್ಮ ಮನೆಯವರ  ಸಂತೋಷ ಹಾಗೂ ನೆಮ್ಮದಿ ಕಿತ್ತುಕೊಳ್ಳುತ್ತಿದೆ. ದಯಮಾಡಿ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಎಂದ ಸೋನುಗೆ ಅದೆಷ್ಟೋ ಜನ ಮರುಗಿದ್ದರು. ಹಾಗೆಯೇ ಸೋನು ಕಣ್ಣೀರಿಗೆ ಹಾಗೂ ದೊಡ್ಡವರ ಮೇಲಿನ ಗೌರವಕ್ಕೆ ಟ್ರೊಲ್ ಮಾಡುವ ಸಂಖ್ಯೆ ಕೂಡ ಕಡಿಮೆ ಆಗಿತ್ತು. ಇನ್ನೂನು ಎಲ್ಲವು ನಾರ್ಮಲ್ ಆಗುತ್ತಿದ್ದಂತೆ ಸೋನು ಅವರು ಮತ್ತೆ ಅರೆ...…

Keep Reading

ಸೌಜನ್ಯ ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸೌಜನ್ಯ ತಾಯಿ! ಆ ಹೇಳಿಕೆ ಏನು ಗೊತ್ತಾ?

ಸೌಜನ್ಯ ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸೌಜನ್ಯ  ತಾಯಿ! ಆ ಹೇಳಿಕೆ ಏನು ಗೊತ್ತಾ?

ಈಗ ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ವಿಚಾರ ಎಂದ್ರೆ ಅದು "#ಜಸ್ಟಿಸ್ ಫಾರ್ ಸೌಜನ್ಯ". ಇನ್ನೂ ಈ ಕೇಸ್ ತೆರೆದು ದಶಕಗಳೇ ಕಳೆದಿದ್ದರೂ ಕೂಡ ಇಂದಿಗೂ ದಿನಕ್ಕೊಂದು ತಿರುವು ಪಡೆಯುತ್ತಲೆ ಬಂದಿದೆ. ಹಾಗಾಗಿ ನಾವು ಈ ಕೇಸ್ ನ ಬಗ್ಗೆ ಹೊಸದಾಗಿ  ತಿಳಿಸ ಬೇಕಿಲ್ಲ. ಆದ್ರೆ ನಮ್ಮ ಸಮಾಜದಲ್ಲಿ ಬದುಕುತ್ತಿರುವ ಕ್ರೂರಿ ಗಳಿಂದ ಸತ್ಯ ನಾಶವಾಗುತ್ತಾ ಕೇವಲ ಸುಳ್ಳು ಹಾಗೂ ತಟವಟ ಗಳಿಗೆ ಹೆಚ್ಚಿನ ಆದ್ಯತೆ ಕೊಡ ಹೆಚ್ಚಾಗಿದೆ. ಈಗಂತೂ ಹಣ ಇದ್ದಾರೆ ನ್ಯಾಯ...…

Keep Reading

ಅರ್ಜಿ ಹಾಕಿದ್ರೂ ಸಹ ಗೃಹಲಕ್ಷ್ಮಿ ಹಣ ಬಂದಿಲ್ವಾ..? ಈ ಕೆಲಸ ತಕ್ಷಣ ಮಾಡಿ

ಅರ್ಜಿ ಹಾಕಿದ್ರೂ ಸಹ ಗೃಹಲಕ್ಷ್ಮಿ ಹಣ ಬಂದಿಲ್ವಾ..?  ಈ ಕೆಲಸ ತಕ್ಷಣ ಮಾಡಿ

ಈ ಬಾರಿ ಮೆ ತಿಂಗಳಲ್ಲಿ ಆಯ್ಕೆ ಆದ "ಕಾಂಗ್ರೆಸ್ ಸರ್ಕಾರ" ತಾವು ಕೊಟ್ಟ ಮಾತಿನಂತೆ ಒಂದೊಂದೇ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇನ್ನೂ ಚುನಾವಣೆಯ ಸಂಧರ್ಭದಲ್ಲಿ ಮತ ಬಾಂಧವರಿಗೆ ತಮ್ಮ ಜೀವನಕ್ಕೆ ಅನುಕೂಲ ಆಗುವಂತಹ ಉಚಿತ ಯೋಜನೆಗಳನ್ನು ನೀಡಿ ಅವರ ಬಾಳನ್ನು ಮತ್ತಷ್ಟು ಸುಧಾಹರಣೇ ಮಾಡಿಕೊಳ್ಳಲ್ಲು ಅವರು ಬಿಡುಗಡೆ ಮಾಡುವ ಯೋಜನೆಗಳು ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದ್ದರು. ಇನ್ನೂ ಅವರು ಕೊಟ್ಟ ಮಾತಿನಂತೆ ಕರ್ನಾಟಕದ ಮಹಿಳೆಯರಿಗೆ "ಗೃಹ...…

Keep Reading

ಸ್ಪಂದನ ಫೋಟೋ ಮುಂದೆ ರಾಘು ನಿಂತಾಗ ನಡೆದೇ ಹೋಯ್ತು ಪವಾಡ..! ವಿಜಯ್ ಮತ್ತೆ ಭಾವುಕ

ಸ್ಪಂದನ ಫೋಟೋ ಮುಂದೆ ರಾಘು ನಿಂತಾಗ ನಡೆದೇ ಹೋಯ್ತು ಪವಾಡ..! ವಿಜಯ್ ಮತ್ತೆ ಭಾವುಕ

ಸ್ಪಂದನ ಅವರ ಅಗಲಿಕೆ ಅವರ ಕುಟುಂಬಕ್ಕೆ ತುಂಬಲಾರದ ಒಂದು ಅತಿ ದೊಡ್ಡ ನಷ್ಟ ಎಂದು ಹೇಳಬಹುದು. ಸ್ಪಂದನ ಅವರು ಆರೋಗ್ಯವಾಗಿಯೇ ಇದ್ದರು. ಸದಾ ವಿಜಯ ರಾಘವೇಂದ್ರ ಅವರ ಜೊತೆ, ಅವರ ಸಿನಿ ಜರ್ನಿ ಜೊತೆ, ಅವರ ಯೋಗ ಕ್ಷೇಮವನ್ನು ವಿಚಾರಿಸಿಕೊಂಡು ಪ್ರತಿ ಹಂತದಲ್ಲೂ ಕೂಡ ನಟ ವಿಜಯ ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಮಹಿಳೆ ಸ್ಪಂದನ...ಸ್ಪಂದನ ಅವರನ್ನು ಒಂದು ಕ್ಷಣ ಕೂಡ ವಿಜಯ ರಾಘವೇಂದ್ರ ಅವರು ಬಿಟ್ಟು ಇರುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರನ್ನು...…

Keep Reading

ಈ ಐದು ರಾಶಿ ಅವರಿಗೆ ಸೆಪ್ಟಂಬರ್ ತಿಂಗಳಿಂದ ಕುಬೇರ ಯೋಗ! ಆ ಐದು ರಾಶಿ ಯಾವುದು ಗೊತ್ತಾ?

ಈ ಐದು ರಾಶಿ ಅವರಿಗೆ ಸೆಪ್ಟಂಬರ್ ತಿಂಗಳಿಂದ ಕುಬೇರ ಯೋಗ! ಆ ಐದು ರಾಶಿ ಯಾವುದು ಗೊತ್ತಾ?

ನಮ್ಮ ದಿನಚರಿಯಲ್ಲಿ ನಡೆಯುವ ವಿಚಾರಗಳಿಗೆ ನಾವು ಹೇಗೆ ಜವಾಬ್ಧಾರಿಯುತರಾಗಿರುತ್ತೇವೆ. ಅಷ್ಟೇ   ನಮ್ಮ ರಾಶಿಯ ಫಲಗಳಿಂದ  ಆ ವಿಚಾರದ ಅಂತಿಮ ನಿರ್ಧಾರ ಅಡಗಿರುತ್ತವೆ. ಈಗ ಎಲ್ಲರೂ ಹೇಳುವ ಹಾಗೂ ನಮ್ಮಲಿ ಪ್ರಯತ್ನ ಒಂದಿದ್ದರೆ ಸಾಲದು ಫಲವು ನಮ್ಮಂತೆ ಆಗುವ ಲಕ್ ಹಾಗೂ ಗ್ರಹಗಳು ಕೂಡ ನಮ್ಮವರು ಆಗಿರಬೇಕು. ಈಗ ಸದ್ಯದಲ್ಲಿ ನಮ್ಮ ಸಮಾಜ ಎಷ್ಟೇ ಫಾರ್ವರ್ಡ್ ಆಗಿದ್ದರು ಕೂಡ ನಮ್ಮ ಹಳೆಯ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುವುದನ್ನು ಇಂದಿಗೂ ಬಿಟ್ಟಿಲ್ಲ...…

Keep Reading

1 153 192
Go to Top