ಲೇಖಕರು

ADMIN

ಚಾರ್ಲಿ ನಟಿ ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡ್ತಿದ್ದಾರೆ ಸಂಗೀತಾ ಶೃಂಗೇರಿ..! ವಿಡಿಯೋ ಈಗ ವೈರಲ್

ಚಾರ್ಲಿ ನಟಿ  ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡ್ತಿದ್ದಾರೆ ಸಂಗೀತಾ ಶೃಂಗೇರಿ..! ವಿಡಿಯೋ ಈಗ ವೈರಲ್

ಸಂಗೀತಾ ಶೃಂಗೇರಿ ನಟಿ ಭಾರತೀಯ ಆಗಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಅವರು ಪ್ರಾಥಮಿಕವಾಗಿ ಕನ್ಡ ಭಾಷೆಯಲ್ಲಿ ಕೆಲಸ ಮಾಡುತ್ತಾರೆ. ಕನ್ನಡ ದೈನಿಕ ಸೋಪ್ ಹರ ಹರ ಮಹಾದೇವದಲ್ಲಿ ಅವರ ಪಾತ್ರಕ್ಕಾಗಿ ಅವರು ಸತಿ/ಪಾರ್ವತಿ ಎಂದು ಜನಪ್ರಿಯರಾಗಿದ್ದಾರೆ.  ಅವರು 2014 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್ 10 ರಲ್ಲಿ ಸ್ಥಾನ ಪಡೆದವರು ಇದೆ ನಟಿ ಸಂಗೀತಾ ಶೃಂಗೇರಿ, ಮತ್ತು ವಿಶ್ವ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿಯೂ ಸಹ ರನ್ನರ್ ಅಪ್...…

Keep Reading

ಈ ಬೇರನ್ನು ನೀವು ಪೂಜೆ ಸಲ್ಲಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ! ಆ ಬೇರು ಯಾವುದು ಗೊತ್ತಾ?

ಈ ಬೇರನ್ನು ನೀವು ಪೂಜೆ ಸಲ್ಲಿಸಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ! ಆ ಬೇರು ಯಾವುದು ಗೊತ್ತಾ?

ಮ್ಮ ಹಿಂದೂ ಸನಾತನದಲ್ಲಿ ಹೆಚ್ಚು ಪ್ರಾಮುಖ್ಯತೆ ವಹಿಸುವ ವಿಚಾರ ಎಂದ್ರೆ ಅದು ನಮ್ಮ ಹೆಮ್ಮೆಯ ಸಂಸ್ಕೃತಿ ಎಂದ್ರೆ ತಪ್ಪಾಗಲಾರದು. ಇನ್ನೂ ನಮ್ಮ ಸಂಸ್ಕೃತಿಯನ್ನು ನಮ್ಮ ಹಿಂದುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರದೇಶಿಗರು  ಕೂಡ ಆಚರಿಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ನಾವು ಹೊರದೇಶಕ್ಕೆ ಕೂಡ ಭೇಟಿ ನೀಡಿದರೆ ಸಾಕಷ್ಟು ಹಿಂದೂ ದೇವಾಲಯವನ್ನು ನಾವು ಕಾಣುತ್ತೇವೆ. ಇನ್ನೂ ನಮ್ಮಲ್ಲಿ ನಾವು ಮಾಡುವ ಪ್ರತಿ ಕೆಲ್ಸಕ್ಕೆ ಕೂಡ ಅದರದೇ ಆದ ನಂಬಿಕೆ ಕೂಡ...…

Keep Reading

ಸ್ಪಂದನ ಅವರ ಅಗಲಿಕೆಯ ನಂತರ ರಾಘು ತಮ್ಮ ಮಗನ ಬಗ್ಗೆ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

ಸ್ಪಂದನ ಅವರ ಅಗಲಿಕೆಯ ನಂತರ ರಾಘು ತಮ್ಮ ಮಗನ ಬಗ್ಗೆ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಲಾವಿದರ ಅಕಾಲಿಕ  ಮರಣದ ಕಪ್ಪು ಛಾಯೆ ಇಂದಿಗೂ ಕಡಿಮೆಯಾಗಿಲ್ಲ. ಇನ್ನೂ ನಾವು ನಾಲ್ಕು ವರ್ಷಗಳ ಹಿಂದೆ ನಡೆದ "ಚಿರು" ಅವರ ಅಕಾಲಿಕ ಮರಣದ ಘಟನೆಯಿಂದ ಹೊರಗೆ ಬಂದಿಲ್ಲ. ಆ ನಡುವೆ "ಸಂಚಾರಿ ವಿಜಯ್" ಹಾಗೂ ನಮ್ಮ ಪ್ರೀತಿಯ "ಅಪ್ಪು" ಅವರು ಕೂಡ ನಮ್ಮನ್ನು ಅಗಲಿದ್ದಾರೆ. ಇದೀಗ ಕಳೆದ ತಿಂಗಳು ಕೂಡ ಯಾರ ಊಹೆಗೂ ಕೂಡ ಸಿಲುಕದ ಜೀವವೊಂದು ನಮನ್ನು ಅಗಲಿದ್ದಾರೆ. ಆ ಜೀವ ಮತ್ತೊಂದು ಜೀವಕ್ಕೇ ಬಹಳ ಮುಖ್ಯವಾಗಿದ್ದು ಎಂದ್ರೆ...…

Keep Reading

ಬೋಲ್ಡ್ ಹೀರೋಯಿನ್ ಆಗಿ ನಟಿಸುತ್ತಿರುವ ಸಿನಿಮಾ ತಿಳಿಸಿದ ಸೋನು ಗೌಡ! ಆ ಸಿನಿಮಾ ಯಾವುದು ಗೊತ್ತಾ?

ಬೋಲ್ಡ್ ಹೀರೋಯಿನ್ ಆಗಿ ನಟಿಸುತ್ತಿರುವ ಸಿನಿಮಾ ತಿಳಿಸಿದ ಸೋನು ಗೌಡ! ಆ ಸಿನಿಮಾ ಯಾವುದು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲಾರ್ಸ್ ನ ಕಾಯಂ ಅತಿಯಾಗಿ ಎಂದೇ ಪ್ರಸಿದ್ದಿ ಪಡೆದಿರುವ "ಸೋನು ಶ್ರೀನಿವಾಸ್ ಗೌಡ"  ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಇನ್ನೂ ಸಾಮಾಜಿಕ ಜಾಲತಾಣ ಎಂಬುದು ಕೇವಲ ಮನೋರಂಜನೆ ಗೆಂದು ಶುರುವಾದದ್ದು ಆದರೆ ಇದರಿಂದ ಇಂದು ನಮ್ಮ ಜಗತ್ತು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ನಾವು ಊಹಿಸಲೂ ಸಾಧ್ಯವಾಗದಷ್ಟು ನಮ್ಮ ಜಗತ್ತು ಬದಲಾಗುತ್ತಿದೆ. ಇತ್ತ ಮನೋರಂಜನೆ ಗೆಂದು ಶುರುವಾದ ಕೆಲ ಟಿಕ್ ಟಾಕ್...…

Keep Reading

ಅತ್ತ ಸೋನು ಮಾಲ್ಡೀವ್ಸ್ ಕಡೆ ಹೋಗುತ್ತಿದ್ದಂತೆ ಇತ್ತ ಶಿಲ್ಪಾ ಗೌಡಗೆ ಏನಾಗಿದೆ..! ಇಲ್ನೋಡಿ ವಿಡಿಯೋ

ಅತ್ತ ಸೋನು ಮಾಲ್ಡೀವ್ಸ್ ಕಡೆ ಹೋಗುತ್ತಿದ್ದಂತೆ ಇತ್ತ ಶಿಲ್ಪಾ ಗೌಡಗೆ ಏನಾಗಿದೆ..! ಇಲ್ನೋಡಿ ವಿಡಿಯೋ

ಸಾಮಾಜಿಕ ಜಾಲತಾಣದ ಟಿಕ್ ಟಾಕ್ ಸ್ಟಾರ್ ಎಂದೇ ಕರೆಯಲ್ಪಡುವ ಸೋನು ಶ್ರೀನಿವಾಸ ಗೌಡ ಅವರು ಇದೀಗ ಸ್ವಲ್ಪ ಸಮಯ ಹೊರದೇಶದಲ್ಲಿ ಹೋಗಿ ಬರೋಣ ಎಂದು ಮಾಲ್ಡೀವ್ಸ್ ನ ಕಡೆ ತಮ್ಮ ಪ್ರಯಾಣ ಬೆಳೆಸಿದ್ದಾರೆ. ಹೌದು. ಇದು ಎಲ್ಲರಿಗೂ ಗೊತ್ತು ಇತ್ತೀಚಿಗೆ ಸೋನು ಶ್ರೀನಿವಾಸ ಗೌಡ ಅವರು, ಅವರ ತಾಯಿ ಕುರಿತಾಗಿ ಒಂದು ವಿಡಿಯೋ ಮಾಡಿದ್ದು, ಅದರಲ್ಲಿ ತುಂಬಾನೇ ಕಣ್ಣೀರು ಹಾಕಿದ್ದರು. ನಡೆಯಬಾರದು ಒಂದು ಸಮಯದಲ್ಲಿ ನನ್ನಿಂದ ತಪ್ಪು ಆಗಿ ಹೋಗಿದೆ, ಅದನ್ನು ಮತ್ತೆ ಮತ್ತೆ ಯಾಕೆ...…

Keep Reading

ನಾನು ನನ್ನ ಅಪ್ಪ ಅಮ್ಮನ ಮಗ ಸನಾತನದ ಮಗ ಅಲ್ಲಾ ಎಂದ ಪ್ರಕಾಶ್ ರಾಜ್! ಈ ರೀತಿ ಹೇಳಿಕೆಯ ಕಾರಣ ಏನು ಗೊತ್ತಾ?

ನಾನು ನನ್ನ ಅಪ್ಪ ಅಮ್ಮನ ಮಗ ಸನಾತನದ ಮಗ ಅಲ್ಲಾ ಎಂದ ಪ್ರಕಾಶ್ ರಾಜ್! ಈ ರೀತಿ ಹೇಳಿಕೆಯ ಕಾರಣ ಏನು ಗೊತ್ತಾ?

ನಮ್ಮ ಬಣ್ಣದ ರಂಗದಲ್ಲಿ ಹೆಚ್ಚು ಟೀಕೆಗಳ ಮಾತು ಹೆಚ್ಚುತ್ತಲೇ ಇದೆ. ನಮ್ಮ ಹಿಂದಿನ ಕಾಲದಲ್ಲಿ ತಾವು ತಮ್ಮ ನಟನೆ ಎಂದು ಬದುಕುತ್ತಿದ್ದ ನಟರ ನಡುವೆ ಇಂದು ಕಲಾವಿದರ ನಡುವೆ ಜಿದ್ದ ಜಿದ್ದಿ ಶುರುವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಕೆಲವೊಂದು ಕಲಾವಿದರ ಬಳಿ ವಾಗ್ವಾದ ಆಗುವಂತಹ ಸನ್ನಿವೇಶಗಳು ಕೊಡ ನಮ್ಮಲ್ಲಿ ಸಾಕಷ್ಟಿದೆ. ಮುಂಚೆ ಕಲಾವಿದರ ನಡುವೆ ಎಷ್ಟೇ ವೈಮನಸ್ಯ ಇದ್ದರೂ ಕೂಡ ಬಹಿರಂಗವಾಗಿ ಏನನ್ನು ಹೇಳಿಕೊಳುತ್ತಿರಲಿಲ್ಲ. ಆದರೆ ಇದೀಗ ಕೆಲ ಕಲಾವಿದರು...…

Keep Reading

ಸ್ಪಂದನ ಅವರ ಆತ್ಮವನ್ನು ದಿಗ್ ಬಂಧನ ಮಾಡಿದ ಚಿನ್ನಾರಿ ಮುತ್ತ! ಕಾರಣ ಏನು ಗೊತ್ತಾ?

ಸ್ಪಂದನ ಅವರ ಆತ್ಮವನ್ನು ದಿಗ್ ಬಂಧನ ಮಾಡಿದ ಚಿನ್ನಾರಿ ಮುತ್ತ! ಕಾರಣ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ಮೇಲೆ ಬಿದ್ದಿರುವ ಕರಿ ನೆರಳು ಆಚೆ ಸರಿಯಲು ಬಹಳ ಸಮಯ ತೆಗೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಇನ್ನೂ ನವೆಲ್ಲರು ಒಬ್ಬೊಬ್ಬರ ಕಲಾವಿದರ ಸಾವಿನಿಂದ ಆಚೆಯೆ ಬಂದಿಲ್ಲ ಇಂತಹ ಸಮಯದಲ್ಲಿ ಒಂದರ ಹಿಂದೆ ಮತ್ತೊಂದು ಎಂದಂತೆ ಊಹೆಗೂ ಸಿಲುಕದ ಮಂದಿಯೇ ನಮ್ಮಿಂದ ಕಣ್ಮರೆಯಾಗುತ್ತಿದ್ದಾರೆ. ಇಂತಹ ಅಚಾನಕ್ ಸಾವಿಗೆ ಈಗ ಕಳೆದ ತಿಂಗಳು ಬಲಿಯಾದ ಜೀವ ಎಂದರೆ ಅದು ನಮ್ಮ ಸ್ಯಾಂಡಲ್ ವುಡ್ ನ "ಚಿನ್ನಾರಿ ಮುತ್ತ" ಅವರ ಪತ್ನಿ "ಸ್ಪಂದನ ವಿಜಯ್...…

Keep Reading

ರಮ್ಯಾ (ದಿವ್ಯಾ ಸ್ಪಂದನಾ) ಇನ್ನಿಲ್ಲ ಈ ಸುದ್ದಿ ಎಷ್ಟು ನಿಜ ನೋಡಿ!! ಫ್ಯಾನ್ಸ್ ಫುಲ್ ಗರಂ

ರಮ್ಯಾ (ದಿವ್ಯಾ ಸ್ಪಂದನಾ) ಇನ್ನಿಲ್ಲ ಈ ಸುದ್ದಿ ಎಷ್ಟು ನಿಜ ನೋಡಿ!! ಫ್ಯಾನ್ಸ್ ಫುಲ್ ಗರಂ

ಅವರು ಕನ್ನಡ ಇಂಡಸ್ಟ್ರಿಯಲ್ಲಿ ಪ್ರಸಿದ್ಧ ನಟಿ ಮತ್ತು ಇತರ ಭಾಷೆಗಳಲ್ಲಿ ನಟಿಸಿದ್ದಾರೆ, ರಮ್ಯಾ ಅಕಾ ದಿವ್ಯ ಸ್ಪಂದನಾ ಇಂದು ಹೃದಯ ಸ್ತಂಭನದಿಂದ ನಿಧನರಾದರು ಎಂಬ ವರದಿಗಳಿವೆ. ನಟಿಯೊಂದಿಗೆ ಕ್ರಾಸ್ ವೆರಿಫಿಂಗ್ ಮಾಡಿದ ನಂತರ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನಲ್ಲಿ ಸುದ್ದಿ ಮುರಿಯಿತು.  ತಮಿಳುನಾಡು ಸಾಮಾಜಿಕ ಜಾಲ ತಾಣದಲ್ಲಿ ರಮ್ಯಾ ನಿಧನರಾಗಿದ್ದಾರೆ ಅಂತ ವರದಿ ಮಾಡಿದ್ದರು  ಆದರೆ ಇದು ಸುಳ್ಳು ಅಂತ ಗೊತ್ತಾಗಿದೆ . ತಮಿಳು ನಾಡಿನ ಒಬ್ಬ...…

Keep Reading

ಮನೆಗೆ ಬಂದು ಶೌರ್ಯ ಎಂದಾಗ ರಾಘು ನಿಜಕ್ಕೂ ಏನು ಮಾಡಿದ್ದರು ಗೊತ್ತೇ..? ಎಂಥಹವರ ಕಣ್ಣಲ್ಲಿಯೂ ನೀರು ಬರುತ್ಟ್

ಮನೆಗೆ ಬಂದು ಶೌರ್ಯ ಎಂದಾಗ ರಾಘು ನಿಜಕ್ಕೂ ಏನು ಮಾಡಿದ್ದರು ಗೊತ್ತೇ..? ಎಂಥಹವರ ಕಣ್ಣಲ್ಲಿಯೂ ನೀರು ಬರುತ್ಟ್

ಕನ್ನಡದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಬ್ಯಾಂಕಾಕ್ಕೆ ತೆರಳಿದ್ದಾಗ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ರು ಎಂಬುದಾಗಿ ನಿಮಗೆ ಈಗಾಗಲೇ ಎಲ್ಲ ಮಾಹಿತಿ ಗೊತ್ತಿದೆ. ಹೌದು ಜೀವನದಲ್ಲಿ ತಾವು ಅಂದುಕೊಂಡಂತೆ ಯಾವುದು ಇರುವುದಿಲ್ಲ, ಕ್ಷಣಿಕ ಸಂತೋಷ ಇದ್ದರೂ ಮತ್ತೆ ನಮಗೆ ಯಾವಾಗ ನೋವಿನ ಸಂಗತಿಯ ವಿಚಾರಗಳು, ನಮ್ಮ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತವೆ ಎಂದು ಯಾರೂ ಕೂಡ ಊಹೆ ಮಾಡಿರುವುದಿಲ್ಲ. ಹೌದು ಪ್ರತಿದಿನ ತನ್ನ ಪ್ರೀತಿಯ ಹೆಂಡತಿ...…

Keep Reading

ಸೋನು ಮಾಲ್ಡೀವ್ಸ್ ಟ್ರಿಪ್ ಗೆ ಯಾರ್ ಜೊತೆ ಹೋಗಿದ್ದಾಳೆ ಗೊತ್ತಾ..? ವಿಡಿಯೋ ನೋಡಿ ಬೆರಗಾಗ್ತಿರ

ಸೋನು ಮಾಲ್ಡೀವ್ಸ್ ಟ್ರಿಪ್ ಗೆ ಯಾರ್ ಜೊತೆ ಹೋಗಿದ್ದಾಳೆ ಗೊತ್ತಾ..? ವಿಡಿಯೋ ನೋಡಿ ಬೆರಗಾಗ್ತಿರ

ಸೋಶಿಯಲ್ ಮೀಡಿಯಾ ಸ್ಟಾರ್ ಎಂದು ಕರೆಯಲ್ಪಡುವ ಕನ್ನಡದ ಸೋನು ಶ್ರೀನಿವಾಸ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಶ್ರೀನಿವಾಸ ಗೌಡ ಅವರು ಅವರದೇ ಆದ ವಿಭಿನ್ನ ರೀತಿಯಲ್ಲಿ ತುಂಬಾನೇ ಪ್ರಚಾರ ಮಾಡಿ ಕೊಂಡಿದ್ದಾರೆ...ಹಾಗೆ ಹೆಚ್ಚು ವಿಡಿಯೋಗಳು ಆರಂಭದಲ್ಲಿ ಇವರದ್ದು ರೀಲ್ಸ್ ಗಳ ಮೂಲಕ ಹೊರ ಬರುತ್ತಿದ್ದವು. ಕಲೆಯನ್ನು ನಟನೆಯಲ್ಲಿ ಇನ್ನಷ್ಟು ಏನಾದರೂ ಹೊಸತನ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಇವರು ಸಿನಿಮಾ ಹಾಡುಗಳ ಹಾಗೆ ಡೈಲಾಗ್ ಗಳ ಮೂಲಕ ತುಂಬಾ...…

Keep Reading

1 152 193
Go to Top