ಅಣ್ಣನ ನೆನಪಿನಲ್ಲಿ ದ್ರುವ ಮಾಡಿದ ಕೆಲ್ಸ ನೋಡಿ ಎಲ್ಲರಿಗೂ ಶಾಕ್ ಆಗಿದೆ! ಅವರು ಮಾಡಿದ ಕೆಲ್ಸ ಏನು ಗೊತ್ತಾ?
ನಮ್ಮ ಬಣ್ಣದ ಲೋಕದ ಮೇಲೆ ಬಿದ್ದಿರುವ ಕರಿ ನೆರಳು ಯಾವಾಗ ಮಾಸಲಿದೆ ಎಂದು ಆ ದೇವರೇ ಬಲ್ಲ. ಇನ್ನೂ ಈ ಕರಿ ನೆರಳಿನ ಛಾಯೆ ಯಿಂದ ನಮ್ಮ ಬಣ್ಣದ ಲೋಕದ ಅದೆಷ್ಟೋ ಕಲಾವಿದರು ನಮ್ಮನ್ನು ಅಗಲುತ್ತಾ ಬರುತ್ತಿದ್ದಾರೆ. ನಾವಿನ್ನೂ ನಾಲ್ಕು ವರ್ಷದ ಹಿಂದೆ ನಗು ಮುಖದ ಒಡೆಯ ಎಂದೇ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಪ್ರಸಿದ್ದಿ ಪಡೆದಿದ್ದ "ಚಿರು" ಅವರ ಸಾವಿನ ನೋವಿನಿಂದ ಹೊರಬಂದಿರಲಿಲ್ಲ. ಹೀಗಿರುವಾಗ ನಾವು ಹೋಹಿಸದೇ ಇದ್ದ "ಸಂಚಾರಿ ವಿಜಯ್" ಹಾಗೂ ನಮ್ಮೆಲ್ಲರ ಪ್ರೀತಿಯ...…