ಲೇಖಕರು

ADMIN

ಅಣ್ಣನ ನೆನಪಿನಲ್ಲಿ ದ್ರುವ ಮಾಡಿದ ಕೆಲ್ಸ ನೋಡಿ ಎಲ್ಲರಿಗೂ ಶಾಕ್ ಆಗಿದೆ! ಅವರು ಮಾಡಿದ ಕೆಲ್ಸ ಏನು ಗೊತ್ತಾ?

ಅಣ್ಣನ ನೆನಪಿನಲ್ಲಿ ದ್ರುವ ಮಾಡಿದ ಕೆಲ್ಸ ನೋಡಿ ಎಲ್ಲರಿಗೂ ಶಾಕ್ ಆಗಿದೆ! ಅವರು ಮಾಡಿದ ಕೆಲ್ಸ ಏನು ಗೊತ್ತಾ?

ನಮ್ಮ ಬಣ್ಣದ ಲೋಕದ ಮೇಲೆ ಬಿದ್ದಿರುವ ಕರಿ ನೆರಳು ಯಾವಾಗ ಮಾಸಲಿದೆ ಎಂದು ಆ ದೇವರೇ ಬಲ್ಲ. ಇನ್ನೂ ಈ ಕರಿ ನೆರಳಿನ ಛಾಯೆ ಯಿಂದ ನಮ್ಮ ಬಣ್ಣದ ಲೋಕದ ಅದೆಷ್ಟೋ ಕಲಾವಿದರು ನಮ್ಮನ್ನು ಅಗಲುತ್ತಾ ಬರುತ್ತಿದ್ದಾರೆ. ನಾವಿನ್ನೂ ನಾಲ್ಕು ವರ್ಷದ ಹಿಂದೆ ನಗು ಮುಖದ ಒಡೆಯ ಎಂದೇ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಪ್ರಸಿದ್ದಿ ಪಡೆದಿದ್ದ "ಚಿರು" ಅವರ ಸಾವಿನ ನೋವಿನಿಂದ ಹೊರಬಂದಿರಲಿಲ್ಲ. ಹೀಗಿರುವಾಗ ನಾವು ಹೋಹಿಸದೇ ಇದ್ದ "ಸಂಚಾರಿ ವಿಜಯ್" ಹಾಗೂ ನಮ್ಮೆಲ್ಲರ ಪ್ರೀತಿಯ...…

Keep Reading

ಸೋನು ಗೌಡ ಹೊಸ ವಿಡಿಯೋ ನೋಡಿ ಯಾಕೋ ನಿಂದು ಅತಿ ಆಯಿತು ಎಂದ ನೆಟ್ಟಿಗರು ; ವಿಡಿಯೋ ವೈರಲ್

ಸೋನು ಗೌಡ ಹೊಸ ವಿಡಿಯೋ ನೋಡಿ ಯಾಕೋ ನಿಂದು ಅತಿ ಆಯಿತು  ಎಂದ ನೆಟ್ಟಿಗರು ; ವಿಡಿಯೋ ವೈರಲ್

ತನಗೆ ಸಿಕ್ಕ ಕೆಟ್ಟ  ಕಾಮೆಂಟ್ಸ್ ಗಳಿಗೆ ಕೇರ್ ಮಾಡದೇ ಈಗ ಸೋನು ಗೌಡ ಅವರು ಮತ್ತೊಂದು ಹೊಸ ವಿಡಿಯೋ ಮಾಡಿ ಹಾಕಿದ್ದಾಳೆ . ಅದು ರೆಡ್ ಬಿಕನಿ ತೊಟ್ಟು ತನ್ನ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾಳೆ . ಇದನ್ನವು ನೋಡಿ ನೆಟ್ಟಿಗರುಯಾಕೋ ನಿಂದು ಅತಿ ಆಯಿತು ಅಂತ ಅನಿಸಲವ್ವ ಎಂದು ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡುತ್ತಿದ್ದಾರೆ ಆದರೆ ಅದನ್ನೆಲ್ಲಾ ಕೇರ್ ಮಾಡದೇ  ನಾನು ಇರುವುದೇ ಹೀಗೆ ಎಂದು ಒಂದಾದದರ ಮೇಲೆ  ಒಂದು ಹೊಸ ವಿಡಿಯೋ ಬಿಡುತ್ತಾನೆ ಇದ್ದಾಳೆ ....…

Keep Reading

ಹೆಚ್ಚು ಮಾತನಾಡುವ 5 ರಾಶಿ ಜನರು, ನಿಮ್ಮ ರಾಶಿ ಇದ್ದೀಯ ನೋಡಿ ?

ಹೆಚ್ಚು ಮಾತನಾಡುವ 5 ರಾಶಿ ಜನರು, ನಿಮ್ಮ ರಾಶಿ ಇದ್ದೀಯ ನೋಡಿ ?

ಚಿಟ್-ಚಾಟ್‌ನಿಂದ ಹಿಡಿದು ಸುದೀರ್ಘ ಸಂಭಾಷಣೆಗಳವರೆಗೆ, ಕೆಲವರು ಪ್ರತಿದಿನವೂ ಮಾತನಾಡಬಹುದು. ಮತ್ತು ಈ ಐದು ರಾಶಿಚಕ್ರದ ಚಿಹ್ನೆಗಳು ಖಂಡಿತವಾಗಿಯೂ ಸಂಭಾಷಣೆಯನ್ನು ಹೇಗೆ ಸಾಗಿಸಬೇಕೆಂದು ತಿಳಿದಿವೆ. ತಮ್ಮ ಸ್ವಭಾವದಲ್ಲಿ ತುಂಬಾ ಮಾತನಾಡುವ ಜ್ಯೋತಿಷ್ಯ ಚಿಹ್ನೆಗಳು ಯಾವುವು ಎಂದು ನೋಡೋಣ. ಮಿಥುನ ರಾಶಿ ಮಾತನಾಡುವುದು ಉಸಿರಾಟಕ್ಕೆ ಸಮ; ಹೇಗೆ ನಿಲ್ಲಿಸಬೇಕೆಂದು ಅವರಿಗೆ ತಿಳಿದಿಲ್ಲ. ಜೆಮಿನಿಯು ಕಾರ್ಯಗಳ ನಡುವೆ ಬದಲಾಯಿಸುವಲ್ಲಿ ನಿಜವಾಗಿಯೂ...…

Keep Reading

ನಿಜ ಆಯ್ತು ಕೋಡಿ ಶ್ರೀಗಳ ಮತ್ತೊಂದು ಭವಿಷ್ಯ..! ಆದ್ರೆ ರೈತರಿಗೆ ಸಂತಸ ಇಲ್ಲ..!

ನಿಜ ಆಯ್ತು ಕೋಡಿ ಶ್ರೀಗಳ ಮತ್ತೊಂದು ಭವಿಷ್ಯ..! ಆದ್ರೆ ರೈತರಿಗೆ ಸಂತಸ ಇಲ್ಲ..!

ರಾಜ್ಯದ ಪ್ರಮುಖ ಸ್ವಾಮೀಜಿಗಳಲ್ಲಿ ಒಬ್ಬರಾದ ನಮ್ಮ ಕೋಡಿಮಠದ ಶ್ರೀಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕೋಡಿಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಈಗಾಗಲೇ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗಿದ್ದಾರೆ.. ರೈತರ ವಿಷಯಕ್ಕೆ ಮತ್ತು ರಾಜ್ಯದಲ್ಲಿಯ ರಾಜಕೀಯ ಕುರಿತಾದ ಸಾಕಷ್ಟು ವಿಚಾರಗಳ ಬಗ್ಗೆ ಮೊದಲೇ ಹೇಳಿ ಆ ಭವಿಷ್ಯಗಳು ನಿಜ ಆಗುತ್ತವೆ ಎಂಬುದಾಗಿ ಈಗಾಗಲೇ ಸಾಕಷ್ಟು ಜನರು ಇವರ ಮಾತುಗಳನ್ನು, ಇವರ ಭವಿಷ್ಯವನ್ನ ನಂಬಿದ್ದಾರೆ. ಇವರು...…

Keep Reading

ಜೈಲರ್ ಚಿತ್ರದ ಖ್ಯಾತ ನಟ ಡಬ್ಬಿಂಗ್ ವೇಳೆ ಹೃದಯಾಘಾತ ನಿಧನ!!

ಜೈಲರ್ ಚಿತ್ರದ ಖ್ಯಾತ ನಟ ಡಬ್ಬಿಂಗ್ ವೇಳೆ ಹೃದಯಾಘಾತ ನಿಧನ!!

ಜನಪ್ರಿಯ ತಮಿಳು ನಟ ಮತ್ತು ನಿರ್ದೇಶಕ ಜಿ ಮಾರಿಮುತ್ತು ಅವರು ಇಂದು ಸೆಪ್ಟೆಂಬರ್ 8 ರಂದು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾದರು. ಬೆಳಿಗ್ಗೆ 8.30 ರ ಸುಮಾರಿಗೆ ಅವರು 'ಎಥಿರ್ ನೀಚಲ್' ಎಂಬ ತಮ್ಮ ದೂರದರ್ಶನ ಕಾರ್ಯಕ್ರಮಕ್ಕೆ ಡಬ್ಬಿಂಗ್ ಮಾಡುವಾಗ ಕುಸಿದುಬಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮಾರಿಮುತ್ತು ಅವರು ಯೂಟ್ಯೂಬ್ ಸೆನ್ಸೇಷನ್ ಆಗಿದ್ದರು ಮತ್ತು ರಜನಿಕಾಂತ್ ಅವರ...…

Keep Reading

ಮುಸ್ಲಿಂ ಆಗಿದ್ದ ಈ ನಟಿ ಧಿಡೀರನೆ ಹಿಂದೂ ಆಗಿ ಬದಲಾದರೂ! ಕಾರಣ ಏನು ಗೊತ್ತಾ?

ಮುಸ್ಲಿಂ ಆಗಿದ್ದ ಈ ನಟಿ ಧಿಡೀರನೆ ಹಿಂದೂ ಆಗಿ ಬದಲಾದರೂ! ಕಾರಣ ಏನು ಗೊತ್ತಾ?

ನಮ್ಮ ಬಣ್ಣದ ಲೋಕದಲ್ಲಿ ಯಾರೋಬ್ಬರು ಕೂಡ ಶಾಶ್ವತವಲ್ಲ. ಇಂದು ಟ್ರೆಂಡ್ ನಲ್ಲಿರುವ ಕಲಾವಿದರು ನಾಳೆ ಕೆಲ್ಸ ಇಲ್ಲದೆ ಕಾಲಿ ಕುಳಿತಿರುವ ಉದಹರಣೆಗಳಿ ನಮ್ಮಲ್ಲಿ ಸಾಕಷ್ಟಿವೆ. ಹೀಗಿರುವಾಗ ಈಗಲೂ ಕೆಲ ಕಲಾವಿದರು ತಮ್ಮ ನಟನೆಯನ್ನು ನಿಲ್ಲಿಸಿದ್ದರು ಕೂಡ ಹಿಂದೆ ನಟಿಸಿದ ಪ್ರತಾಗಳ ಮೂಲಕ ಜನರ ಮನಸ್ಸಿನಲ್ಲಿ ಸದಾ ಅಚ್ಚಚ್ಚಳಿದು ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನೂ ಅಂತಹ ಕಲಾವಿದರು ನಮ್ಮಲ್ಲಿ ಸಾಕಷ್ಟಿದ್ದಾರೆ. ಹಾಗೆಯೇ ಇದೀಗ ಬಣ್ಣದ ಲೋಕದಲ್ಲಿ...…

Keep Reading

ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್ ರಾಘವೇಂದ್ರ ! ಎಲ್ಲರೂ ಶಾಕ್

ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್ ರಾಘವೇಂದ್ರ ! ಎಲ್ಲರೂ ಶಾಕ್

ರಾಘವೇಂದ್ರ ಹಾಗೂ ಸ್ಪಂದನ ಅವರು ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿರಲಿಲ್ಲ, ಪತಿಯೇ ಪರ ದೈವ ಎಂಬಂತೆ ಸ್ಪಂದನ ಅವರು ವಿಜಯ್ ಅವರನ್ನು ತುಂಬಾನೇ ಪ್ರೀತಿ ಮಾಡುತ್ತಿದ್ದರು. ಹಾಗೆ ಪೂಜೆ ಕೂಡ ಮಾಡುತ್ತಿದ್ದರು...ಪ್ರತಿದಿನ ನನ್ನ ರಾಘು ಅವರು ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆ ಕ್ಷಣಕ್ಷಣಕ್ಕೂ ಕೂಡ ಅವರ ಜೊತೆಗೆ ಫೋನಿನಲ್ಲಿ ಮಾತನಾಡುತ್ತಿದ್ದಂತವರು ಸ್ಪಂದನ..ಆದ್ರೆ ವಿಧಿ ಇವರ ಬಾಳಲ್ಲಿ ತುಂಬಾ ಕೆಟ್ಟ ನಿರ್ಧಾರ ಮಾಡಿತು. ಹೌದು, ವಿಜಯ್ ಅವರು ಕೂಡ...…

Keep Reading

ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್: ಏನು ತೆರೆದಿದೆ ಮತ್ತು ಮುಚ್ಚಲಾಗಿದೆ?

ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್: ಏನು ತೆರೆದಿದೆ ಮತ್ತು ಮುಚ್ಚಲಾಗಿದೆ?

ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘದ ಫೆಡರೇಷನ್‌ನ ಅಡಿಯಲ್ಲಿ ಆಟೋರಿಕ್ಷಾ, ಏರ್‌ಪೋರ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್‌ಗಳು, ಕಾರ್ಪೊರೇಟ್ ವಾಹನಗಳು ಮತ್ತು ಬಸ್‌ಗಳು ಸೇರಿದಂತೆ 9 ಲಕ್ಷ ಖಾಸಗಿ ವಾಣಿಜ್ಯ ವಾಹನಗಳ ನಿರ್ವಾಹಕರು, 32 ಸಾರಿಗೆ ಒಕ್ಕೂಟಗಳನ್ನು ಪ್ರತಿನಿಧಿಸುವ ಬೆಂಗಳೂರು ಬಂದ್‌ನಲ್ಲಿ ಭಾಗವಹಿಸಲಿದ್ದಾರೆ. ಆಗಸ್ಟ್ 31 ರೊಳಗೆ ತಮ್ಮ 28 ಬೇಡಿಕೆಗಳನ್ನು ಈಡೇರಿಸಲು ಸಾರಿಗೆ ಇಲಾಖೆ ವಿಫಲವಾದ ಹಿನ್ನೆಲೆಯಲ್ಲಿ 32 ಸಾರಿಗೆ ಒಕ್ಕೂಟಗಳನ್ನು...…

Keep Reading

ಒಳಉಡುಪು ಮನೆಯಲ್ಲೇ ಮರೆತು ಕ್ಯಾಮರಾ ಮುಂದೆ ಕಸಿವಿಸಿಗೊಂಡ ಮೀರಾ ಜಾಸ್ಮಿನ್ ! ಕ್ಯಾಮರಾ ಮ್ಯಾನ್ ಹೇಳಿದರೂ ತಿಳಿಯಲಿಲ್ಲ,ವಿಡಿಯೋ ಎಲ್ಲೆಡೆ ವೈರಲ್

ಒಳಉಡುಪು ಮನೆಯಲ್ಲೇ ಮರೆತು ಕ್ಯಾಮರಾ ಮುಂದೆ ಕಸಿವಿಸಿಗೊಂಡ ಮೀರಾ ಜಾಸ್ಮಿನ್ ! ಕ್ಯಾಮರಾ ಮ್ಯಾನ್ ಹೇಳಿದರೂ ತಿಳಿಯಲಿಲ್ಲ,ವಿಡಿಯೋ ಎಲ್ಲೆಡೆ ವೈರಲ್

ಅರಸುಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗೆದ್ದು ಹಲವಾರು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ನಟಿ ಮೀರಾ ಜಾಸ್ಮಿನ್  ಮದುವೆಯಾದ ಬಳಿಕ ಸಿನಿಮಾ ಕ್ಷೇತ್ರಕ್ಕೆ ಸಂಪೂರ್ಣ ಗುಡ್ ಬಾಯ್ ಹೇಳಿದರು. ಅದರಿಗ ಮತ್ತೊಮ್ಮೆ ಕಂ ಬ್ಯಾಕ್ ಮಾಡಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಸಂತಸವನ್ನು ತಂದುಕೊಟ್ಟಿದೆ.ಅದರಂತೆ ಕಾರ್ಯಕ್ರಮ ಒಂದರಲ್ಲಿ ಕಪ್ಪು ಬಣ್ಣದ ಅಂಗೆ ತೊಟ್ಟು...…

Keep Reading

ಸಿನಿ ಪ್ರಿಯರ ಹುಬ್ಬೇರಿಸುವಂತೆ ಕಾಣಿಸಿದ ಶಿಲ್ಪಾ ಶೆಟ್ಟಿ ವಿಡಿಯೋ..! ಮಸ್ತ್ ಎಂದ ನೆಟ್ಟಿಗರು

ಸಿನಿ ಪ್ರಿಯರ ಹುಬ್ಬೇರಿಸುವಂತೆ ಕಾಣಿಸಿದ ಶಿಲ್ಪಾ ಶೆಟ್ಟಿ ವಿಡಿಯೋ..! ಮಸ್ತ್ ಎಂದ ನೆಟ್ಟಿಗರು

ಇದೆ ತಿಂಗಳು 22ನೇ ಸೆಪ್ಟೆಂಬರ್ 2023 ರಂದು ಥಿಯೇಟರ್‌ ಗಳಲ್ಲಿ ಇಡೀ ದೇಶದಾದ್ಯಂತ ನಟಿ ಶಿಲ್ಪಾ ಶೆಟ್ಟಿ ಅಭಿನಯ ಮಾಡಿರುವ ಸುಖೀ ಚಿತ್ರ ಭರ್ಜರಿ ಆಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ತಾರಾಗಣ ನೋಡುವುದಾದರೆ - ಶಿಲ್ಪಾ ಶೆಟ್ಟಿ, ಅಮಿತ್ ಸಾಧ್, ಕುಶಾ ಕಪಿಲಾ, ಪಾವ್ಲೀನ್ ಗುಜ್ರಾಲ್, ದಿಲ್ನಾಜ್ ಇರಾನಿ, ಚೈತನ್ಯ ಚೌಧರಿ, ಜ್ಯೋತಿ ಕಪೂರ್ ಗುಲ್ಶನ್ ಕುಮಾರ್ ಮತ್ತು ಟಿ-ಸೀರೀಸ್ ಅವರು ಪ್ರಸ್ತುತಪಡಿಸಿದ್ದಾರೆ.. ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ವಿಕ್ರಮ್ ಅವರು ಸಹ...…

Keep Reading

1 151 193
Go to Top