ಲೇಖಕರು

ADMIN

ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರು ದಾಖಲಿಸಿದ ನಟಿ ವಿಜಯ್ ಲಕ್ಷ್ಮಿ! ಯಾರ ವಿರುದ್ಧ ಗೊತ್ತಾ?

ಏಳು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರು ದಾಖಲಿಸಿದ ನಟಿ ವಿಜಯ್ ಲಕ್ಷ್ಮಿ! ಯಾರ ವಿರುದ್ಧ ಗೊತ್ತಾ?

ನಟಿ "ವಿಜಯ್ ಲಕ್ಷ್ಮಿ" ಅವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನೂ ಈ ನಟಿ ಒಂದು ಕಾಲದಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಹಳ ಬೇಡಿಕೆ ಇದ್ದ ನಟಿ ಎಂದ್ರೆ ತಪ್ಪಾಗಲಾರದು. ಇನ್ನೂ ಈ ನಟಿ ನಟಿಸಿರುವ ಸಾಕಷ್ಟು ಚಿತ್ರಗಳು ಕೂಡ ನಮ್ಮ ಸ್ಯಾಂಡಲ್ ವುಡ್ ಅಂಗಳದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇವರ ನಟನೆಗೆ ಅದೆಷ್ಟೋ ಜನ ನಿರ್ದೇಶಕರು ಕೂಡ ಡೇಟ್ ಗಾಗಿ ತಮ್ಮ ಸಿನಿಮಾ ಶೂಟಿಂಗ್ ನನ್ನ ಮುಂದಕ್ಕೂ ಹಾಕಿದ್ದು ಉಂಟು. ಆದರೆ...…

Keep Reading

ದೇವದಾಸಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ಶಾಕಿಂಗ್ ಸತ್ಯಗಳು..! ವಿಡಿಯೋ ನೋಡಿ ಬೆರಗಾಗ್ತೀರಾ

ದೇವದಾಸಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ಶಾಕಿಂಗ್ ಸತ್ಯಗಳು..! ವಿಡಿಯೋ ನೋಡಿ ಬೆರಗಾಗ್ತೀರಾ

ಭಾರತ ದೇಶದಲ್ಲಿ ಸಾಕಷ್ಟು ಆಚಾರ ವಿಚಾರಗಳು ಅಂದಿನಿಂದಲೂ ಇಂದಿಗೂ ನಡೆದಿವೆ, ಹಾಗೇನೆ ಅವುಗಳು ನಡೆಯುತ್ತಲೇ ಬಂದಿವೆ. ಹೌದು ಹಿಂದಿನ ಹಿರಿಕರು ಮಾಡಿದ ಪದ್ಧತಿಗಳೊ ಗೊತ್ತಿಲ್ಲ, ಅಥವಾ ಯಾರು ಮಾಡಿದರೋ ಇಂತಹ ಪದ್ಧತಿಗಳನ್ನು ಗೊತ್ತಿಲ್ಲ, ಇಂತಹ ಪದ್ಧತಿಗಳು ಇಂದಿಗೂ ಕೆಲವು ಕಡೆ ತುಂಬಾ ಕೆಟ್ಟದಾಗಿ ನಡೆಯುತ್ತವೆ..ಅಂತಹ ಪದ್ಧತಿಗಳಲೊಂದು ದೇವದಾಸಿ ಪದ್ಧತಿ. ಹೌದು ದೇವದಾಸಿ ಪದ್ಧತಿ ತುಂಬಾ ಅನಿಷ್ಟ ಪದ್ದತಿ ಎಂದು 1988 ರಲ್ಲಿ ಭಾರತ ದೇಶದ ಸರ್ಕಾರ ಇದನ್ನು...…

Keep Reading

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ದುನಿಯಾ ವಿಜಯ್ ಮಕ್ಕಳು! ಕಾರಣ ಏನು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ದುನಿಯಾ ವಿಜಯ್ ಮಕ್ಕಳು! ಕಾರಣ ಏನು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಲಾವಿದರು ಹೇಗೆ ಆಕ್ಟಿವ್ ಇರುತ್ತಾರೆ ಹಾಗೆಯೇ ಅವರ ಮಕ್ಕಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುತ್ತಾರೆ. ಇನ್ನೂ ಕೆಲ ಕಲಾವಿದರ ಮಕ್ಕಳು ಕೂಡ ಸಿನಿಮಾ ಕಡೆ ಬಂದು ದೊಡ್ಡ ಸ್ಟಾರ್ ಆಗಿರುವುದು ಇದೆ ಇತ್ತಾ ಕೆಲ ಕಲಾವಿದರ ಮಕ್ಕಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು ಕೂಡ ಯಶಸ್ಸು ಪಡೆಯಲು ಸಾಧ್ಯವಾಗದೆ ಒದ್ದಾಡಿದ್ದು ಇದೆ. ಹಾಗೆಯೇ ಇನ್ನಷ್ಟು ಕಲಾವಿದರ ಮಕ್ಕಳು ಸಿನಿಮಾ ರಂಗಕ್ಕೆ ತಲೆ ಹಾಕದೆ ಅವರು ಇಷ್ಟ ಪಟ್ಟ...…

Keep Reading

ಮೊದಲ ರಾತ್ರಿಗೆ ರೂಮಿಗೆ ಹೋದ ಅರ್ಧ ಗಂಟೆಗೆ ಆಸ್ಪತ್ರೆ ಸೇರಿದ ಹೆಂಡತಿ: ಬಾಯ್ಬಿಟ್ಟ ಸತ್ಯ ಕೇಳಿ ಇಡೀ ಊರೇ ಶಾಕ್

ಮೊದಲ ರಾತ್ರಿಗೆ ರೂಮಿಗೆ ಹೋದ ಅರ್ಧ ಗಂಟೆಗೆ ಆಸ್ಪತ್ರೆ ಸೇರಿದ ಹೆಂಡತಿ: ಬಾಯ್ಬಿಟ್ಟ ಸತ್ಯ ಕೇಳಿ ಇಡೀ ಊರೇ ಶಾಕ್

ಮನೆಗಳಲ್ಲಿ ಮದುವೆ ಇದ್ದರೆ, ಮದುವೆಯ ಸಂಭ್ರಮ ಎಷ್ಟರ ಮಟ್ಟಿಗೆ ಇರಿತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಿರಿಯರು ಏರ್ಪಡಿಸಿದ ಅದ್ಧೂರಿ ಮದುವೆಯನ್ನು ನೋಡುತ್ತಲೇ ಇರುತ್ತೇವೆ. ಅಂದು ನಡೆದ ಮದುವೆಯಲ್ಲಿ ನವದಂಪತಿಗಳು ತಮ್ಮ ಸ್ನೇಹಿತರೊಂದಿಗೆ ಇಡೀ ದಿನ ಸಂತೋಷದಿಂದ ಕಳೆದರು. ಮದುವೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರು, ಆಪ್ತರು ಅಂದು ಸಂಜೆಯೇ ಹೊರಟು ಹೋದರು. ರಾತ್ರಿ ಜೋಡಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಹುಡುಗಿ ಶೋಭನದ...…

Keep Reading

ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕೋಡಿಶ್ರೀ..! ಎಲ್ರೂ ಶಾಕ್

ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕೋಡಿಶ್ರೀ..! ಎಲ್ರೂ ಶಾಕ್

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ವಿಚಾರಗಳಿಗೆ ಕೋಡಿಮಠದ ಖ್ಯಾತ ಗುರುಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಹೆಚ್ಚು ಭವಿಷ್ಯ ನುಡಿಯುತ್ತಾರೆ. ಮಳೆ ವಿಚಾರವಾಗಿ, ಬೆಳೆ ವಿಚಾರವಾಗಿ ಹಾಗೆ ರೈತರ ವಿಚಾರವಾಗಿ ಭವಿಷ್ಯ ನುಡಿಯುತ್ತಾರೆ. ಜೊತೆಗೆ ರಾಜ್ಯದ ರಾಜಕೀಯ ವಿಚಾರವಾಗಿಯೂ ನಮ್ಮ ದೇಶದ ರಾಜಕೀಯ ವಿಚಾರವಾಗಿಯೂ ಕೂಡ ಕೋಡಿಮಠದ ಶ್ರೀಗಳು ಆಗಾಗ ಕೆಲವೊಂದಿಷ್ಟು ವಿಚಾರಗಳನ್ನು ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ಅವುಗಳು ನಿಜ ಆಗುವಂತೆ ಮಾಡುತ್ತಾರೆ....…

Keep Reading

IAS ಇಂಟರ್ವ್ಯೂ ನಲ್ಲಿ ಕೇಳಿದ ಪ್ರಶ್ನೆಗೆ ಅಧಿಕಾರಿಗಳನ್ನೇ ದಂಗು ಮಾಡಿದ ವಿದ್ಯಾರ್ಥಿನಿ ! ಅವರ ಪ್ರಶ್ನೆ ಏನಾಗಿತ್ತು ಗೊತ್ತಾ

IAS ಇಂಟರ್ವ್ಯೂ ನಲ್ಲಿ ಕೇಳಿದ ಪ್ರಶ್ನೆಗೆ ಅಧಿಕಾರಿಗಳನ್ನೇ  ದಂಗು ಮಾಡಿದ ವಿದ್ಯಾರ್ಥಿನಿ  ! ಅವರ ಪ್ರಶ್ನೆ ಏನಾಗಿತ್ತು ಗೊತ್ತಾ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು...…

Keep Reading

ನೀವು ಇಷ್ಟಪಡೋರನ್ನ ಅಟ್ರ್ಯಾಕ್ಟ್ ಮಾಡೋದು ಹೇಗೆ ಗೊತ್ತಾ..? ಈ ಸಲಹೆಗಳ ಒಮ್ಮೆ ಕೇಳಿ

ನೀವು ಇಷ್ಟಪಡೋರನ್ನ ಅಟ್ರ್ಯಾಕ್ಟ್ ಮಾಡೋದು ಹೇಗೆ ಗೊತ್ತಾ..? ಈ ಸಲಹೆಗಳ ಒಮ್ಮೆ ಕೇಳಿ

ಜೀವನದಲ್ಲಿ ಪ್ರತಿಯೊಂದು ವಿಷಯ ಮುಖ್ಯವೆ ಆಗಿರುತ್ತದೆ. ಹಾಗೆ ಪ್ರತಿಯೊಂದು ಹಂತ ಹಂತದ ಮದುವೆ ಪ್ರೀತಿ ಪ್ರೇಮ ಎಲ್ಲಾ ವಿಚಾರಗಳು ಕೂಡ ಅಷ್ಟೇ ಮುಖ್ಯ ಆಗಿರುತ್ತವೆ. ಹೌದು ಜೀವನದಲ್ಲಿ ಒಬ್ಬಂಟಿಯಾಗಿ ಇರಲು ಎಂದಿಗೂ ಕೂಡ ಇಷ್ಟ ಪಡಬೇಡಿ, ಯಾಕೆಂದರೆ ಸಮಯ ಎಂದಿಗೂ ಕೂಡ ಒಂದೇ ರೀತಿ ಇರುವುದಿಲ್ಲ, ನೀವು ನಿಮಗೆ ಅರಿವಿಲ್ಲದೆ ಕೆಲವೊಂದಿಷ್ಟು ತಪ್ಪು ನಿರ್ಧಾರಗಳು, ನಿಮ್ಮನ್ನು ಈ ಜೀವನ ಇಡೀ ನರಕಕ್ಕೆ ತಳ್ಳುವಂತೆ ಮಾಡುತ್ತವೆ..ಹೌದು ಜೀವನ ಅಂದರೆ ಹಾಗೇನೆ, ಒಂದು...…

Keep Reading

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಒಂಬತ್ತು ಸ್ಪರ್ಧಿ ಗಳು ಫೈನಲ್! ಆ ಸ್ಪರ್ಧಿಗಳು ಯಾರು ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಒಂಬತ್ತು ಸ್ಪರ್ಧಿ ಗಳು ಫೈನಲ್! ಆ ಸ್ಪರ್ಧಿಗಳು ಯಾರು ಗೊತ್ತಾ?

ನಮ್ಮ ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಗಳ ಪೈಕಿ ಹೆಚ್ಚು ಜನಪ್ರಿಯತೆ ಹಾಗೂ ಸೆನ್ಸೇಷನ್ ಕ್ರಿಯೇಟ್ ಮಾಡುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇನ್ನೂ ಈ ಬಿಗ್ ಬಾಸ್ ಶೋ ಹಿಂದಿಯಲ್ಲಿ ಮೊದಲ ಬಾರಿಗೆ ಆರಂಭವಾದ ಶೋ ಇದೀಗ ಎಲ್ಲಾ ಭಾಷೆಯಲ್ಲಿ ಕೂಡ ಶುರುವಾಗಿ ಸಾಕಷ್ಟು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಕೆಲವೊಂದು ಶೋ ತನ್ನ ಆರಂಭಿಕ ದಿನಗಳಲ್ಲಿ ಕಳೆ ಕಂಡು ಅಂತ್ಯ ಆಗುವ ವೇಳೆಯಲ್ಲಿ ತನ್ನ ಛಾಪನ್ನು ಕಳೆದುಕೊಂಡಿರುತ್ತಾರೆ. ಆದರೆ ಈ ಬಿಗ್...…

Keep Reading

ಜೂನಿಯರ್ ರೋಹಿಣಿ ಸಿಂಧೂರಿ ಎಂದು ಪ್ರಸಿದ್ದಿ ಪಡೆದ ಅಧಿಕಾರಿ ಈಗ ಮಂಡ್ಯ ಸೊಸೆ! ಆ ಅಧಿಕಾರಿ ಯಾರು ಗೊತ್ತಾ?

ಜೂನಿಯರ್ ರೋಹಿಣಿ ಸಿಂಧೂರಿ ಎಂದು ಪ್ರಸಿದ್ದಿ ಪಡೆದ ಅಧಿಕಾರಿ ಈಗ ಮಂಡ್ಯ ಸೊಸೆ! ಆ ಅಧಿಕಾರಿ ಯಾರು ಗೊತ್ತಾ?

ಈಗ ಕಾಲ ಬದಲಾಗಿದೆ ಮೊದಲೆಲ್ಲಾ ಶಿಕ್ಷಣ ಕೇವಲ ಗಂಡು ಮಕ್ಕಳಿಗೆ ಮೀಸಲಾಗಿ ಮನೆಯ ಜವಾಬ್ದಾರಿ ಗಂಡು ಮಕ್ಕಳು ಹೋರುವಂತ ಕಾಲವನ್ನು ಕೂಡ ನಾವು ನೋಡಿದ್ದೇವೆ. ಆದರೆ ಇದೀಗ ನಮ್ಮ ಹೆಣ್ಣು ಮಕ್ಕಳು ಕೂಡ ಎಲ್ಲಾ ಕ್ಷೇತ್ರದಲ್ಲಿ ಕೊಡ ಅವರದ್ದೇ ಆದ ಗುರುತನ್ನು ಮಾಡಿ ಎಲ್ಲರಿಗೂ ಸೆಡ್ಡು ಹೊಡೆದು ನಿಲ್ಲುವಷ್ಟು ಬೆಳೆದು ನಿಂತಿದ್ದಾರೆ. ಇದೀಗ ನಮ್ಮ ಹೆಣ್ಣು ಮಕ್ಕಳು ಕೂಡ ಎಲ್ಲಾ ಕ್ಷೇತ್ರದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನೂ ಸಾಧನೆಯ ಹಾದಿಯಲ್ಲಿ ಕೂಡ ಗಂಡು...…

Keep Reading

ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಫೋಸ್ ಕೊಟ್ಟ ಯುವತಿ ; ವಿಡಿಯೋ ವೈರಲ್

ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಫೋಸ್ ಕೊಟ್ಟ ಯುವತಿ ; ವಿಡಿಯೋ ವೈರಲ್

ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು.ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ...…

Keep Reading

1 150 193
Go to Top