ಲೇಖಕರು

ADMIN

150 ಕೋಟಿ ರೂಪಾಯಿ ಮನೆ ಕಟ್ಟಿಸೋಕೆ ಈ ಪವರ್ಫುಲ್ ದೇವಸ್ತಾನ ಕಾರಣ ಎಂದ ಧನುಷ್..! ಹೆಂಡ್ತಿಗೆ ಮಾಡಿದ್ದ ಚಾಲೆಂಜ್ ಏನು ನೋಡಿ

150 ಕೋಟಿ ರೂಪಾಯಿ ಮನೆ ಕಟ್ಟಿಸೋಕೆ ಈ ಪವರ್ಫುಲ್ ದೇವಸ್ತಾನ ಕಾರಣ ಎಂದ ಧನುಷ್..! ಹೆಂಡ್ತಿಗೆ ಮಾಡಿದ್ದ ಚಾಲೆಂಜ್ ಏನು ನೋಡಿ

ತಮಿಳುನಾಡಿನ ಸೂಪರ್ ಸ್ಟಾರ್ ನಟರಲ್ಲಿ ನಟ ಧನುಷ್ ಕೂಡ ಒಬ್ಬರು. ಹೌದು ಇವರ ದಾಂಪತ್ಯ ಜೀವನ ಇದೀಗ ಅಷ್ಟು ಸುಲಭವಾಗಿ ಇಲ್ಲ, ಇಬ್ಬರು ಬೇರೆ ಬೇರೆ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ, ನಟ ಧನುಷ್ ತಮಗಿಂತ ಚಿಕ್ಕ ವಯಸ್ಸಿನವರಾದರೂ ಕೂಡ ಪ್ರೀತಿಸಿ ಮದುವೆ ಆಗುತ್ತಾರೆ..ಅವರು ಒಬ್ಬ ಮಧ್ಯಂತರ ವರ್ಗದ ಹುಡುಗನು ಎಂಬುದಾಗಿ ಮೊದಲೇ ಗೊತ್ತಿದ್ದರೂ ಕೂಡ ಆತನ ಪ್ರೀತಿಸಿ ಮದುವೆ ಆಗುತ್ತಾರೆ ಐಶ್ವರ್ಯ. ಇವರಿಬ್ಬರ...…

Keep Reading

ಯುವತಿಯ ಅಂದಕ್ಕೆ ಮರುಳಾಗಿ ಲಕ್ಷ ಲಕ್ಷ ಖರ್ಚು ಮಾಡಿದವನಿಗೆ ಮೂರು ನಾಮ ಹಾಕಿದ ಬೆಡಗಿ

ಯುವತಿಯ ಅಂದಕ್ಕೆ ಮರುಳಾಗಿ ಲಕ್ಷ ಲಕ್ಷ ಖರ್ಚು ಮಾಡಿದವನಿಗೆ ಮೂರು ನಾಮ ಹಾಕಿದ ಬೆಡಗಿ

ಹೌದು ಬೆಂಗಳೂರಿನಲ್ಲಿ ಒಂದು ವಿಚಿತ್ರ ಲವ್ ಸ್ಟೋರಿ ನಡೆದಿದೆ. ಈ ಲವ್ ಸ್ಟೋರಿ ನಿಜಕ್ಕೂ ನಿಮ್ಮನ್ನು ಕೂಡ ಬೆರಗಾಗುವಂತೆ ಮಾಡುತ್ತದೆ. ಈ ಪ್ರೀತಿ ಪ್ರೇಮ ವಯಸ್ಸಿನಲ್ಲಿ ಎಲ್ಲಾ ಮಾಮೂಲಿ. ಆಕರ್ಷಣೆಯನ್ನೇ ನಿಜವಾದ ಪ್ರೀತಿ ಎಂದು ಮೋಸ ಹೋದವರು ಕೆಲವರು ಇದ್ದಾರೆ. ಇನ್ನೊಂದು ಕಡೆ ಪ್ರೀತಿಯನ್ನೇ ನಿಜ ಪ್ರೀತಿ ಎಂದು ನಂಬಿ ಅಪಾರವಾಗಿ ಪ್ರೀತಿಸಿ, ಅದನ್ನೇ ಪೂಜಿಸಿ ಮದುವೆಯಾದವರು ಕೂಡ ಸಾಕಷ್ಟು ಜನರು ಇದ್ದಾರೆ. ಇಲ್ಲೊಬ್ಬ ಪಾಗಲ್ ಪ್ರೇಮಿ ಇದ್ದಾನೆ.. ಈತ ಮೂಲತಃ...…

Keep Reading

ಮೇಘನಾ ಅವರು ಯಾಕೆ ಪ್ರೇರಣಾ ಸಿಮಂತಕ್ಕೆ ಬಂದಿಲ್ಲ ಎಂದ ನೆಟ್ಟಿಗರು..! ಕಾರಣವೇನು..?

ಮೇಘನಾ ಅವರು ಯಾಕೆ ಪ್ರೇರಣಾ ಸಿಮಂತಕ್ಕೆ ಬಂದಿಲ್ಲ ಎಂದ ನೆಟ್ಟಿಗರು..! ಕಾರಣವೇನು..?

ಕನ್ನಡದ ನಟ ಚಿರಂಜೀವಿ ಸರ್ಜಾ ಅಗಲಿಕೆಯಾದ ಬಳಿಕ ಅವರ ತಮ್ಮ ನಟ ಧ್ರುವ ಸರ್ಜಾ ಅವರು ತುಂಬಾ ನೊಂದುಕೊಂಡಿದ್ದರು..ಅಣ್ಣನನ್ನು ತುಂಬಾ ಹಚ್ಚಿಕೊಂಡಿರುವ ನಟ ದ್ರುವ ಸರ್ಜಾ ಅವರು ಇತ್ತೀಚಿಗೆ  ಅಣ್ಣ ಚಿರು ಸಮಾಧಿ ಬಳಿ ಹೋಗಿ ರಾತ್ರಿಪೂರ್ತಿ ಮಲಗಿ ಬಂದದ್ದನ್ನು ನೀವು ವಿಡಿಯೋದಲ್ಲಿ ಗಮನಿಸಿದ್ದೀರಿ.. ಹೌದು ಅಷ್ಟರಮಟ್ಟಿಗೆ ಚಿರಂಜೀವಿ ಸರ್ಜಾ ಅವರನ್ನು ದ್ರುವ ಸರ್ಜಾ ಅವರು ಇಷ್ಟಪಡುತ್ತಾರೆ.. ಇತ್ತೀಚಿಗಷ್ಟೇ ದ್ರುವ ಸರ್ಜಾ ಅವರು, ಅವರ ಹೆಂಡತಿಯ ಸೀಮಂತ ಕಾರ್ಯ...…

Keep Reading

ಸಾಯಂಕಾಲ ಆದ್ರೂ ಬರಲಿಲ್ಲವೆಂದು ಹೆಂಡ್ತಿ ಕೆಲ್ಸ ಮಾಡುವ ಜಾಗಕ್ಕೆ ಹೋದ ಗಂಡ..! ಹೆಂಡ್ತಿ ಕಂಡಿದ್ದು ಹೀಗೆ

ಸಾಯಂಕಾಲ ಆದ್ರೂ ಬರಲಿಲ್ಲವೆಂದು ಹೆಂಡ್ತಿ ಕೆಲ್ಸ ಮಾಡುವ ಜಾಗಕ್ಕೆ ಹೋದ ಗಂಡ..! ಹೆಂಡ್ತಿ ಕಂಡಿದ್ದು ಹೀಗೆ

ಅಂಗನವಾಡಿ ಸಿಬ್ಬಂದಿಯಾಗಿ, ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಹೌದು, ಈಕೆಯ ಹೆಸರು ಪ್ರಜ್ಞೆನ ಪರಿಮಿತ ದಾಸ್ ಎಂದು. ಈ ಘಟನೆ ನಡೆದಿರೋದು ಒಡಿಶಾದ ಬಾಲಸೋರ್ ಜಿಲ್ಲೆಯ ಕಾಂತಪದ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹಾರಾಜಪೂರ್ ಎಂಬ ಪ್ರದೇಶದ ಒಂದು ಅಂಗನವಾಡಿಯಲ್ಲಿ. ಕೆಲಸಕ್ಕೆ ಹೋದವರು ಎಲ್ಲರೂ ಮರಳಿ ಮನೆಗೆ ಬರುತ್ತಿದ್ದರು. ಅದನ್ನೇ ಗಮನಿಸುತ್ತಿದ್ದ ಈಕೆಯ ಪತಿ,...…

Keep Reading

ಸ್ಪಂದನ ಹಾಗೂ ಸಿದ್ದರಾಮಯ್ಯ ಅವರ ಮಗನ ಮೃತ ದೇಹವನ್ನು ವಿದೇಶದಿಂದ ಹಸ್ತಾಂತರ ಮಾಡಿದ್ದು ಹೇಗೆ ಗೊತ್ತಾ?

ಸ್ಪಂದನ ಹಾಗೂ ಸಿದ್ದರಾಮಯ್ಯ ಅವರ ಮಗನ ಮೃತ ದೇಹವನ್ನು ವಿದೇಶದಿಂದ ಹಸ್ತಾಂತರ ಮಾಡಿದ್ದು ಹೇಗೆ ಗೊತ್ತಾ?

ನಮ್ಮ ಚಿತ್ರ ರಂಗದ ಮೇಲೆ ಬಿದ್ದಿರುವ ಈ ಕರಿ ನೆರಳು ನಮ್ಮ ಕಲಾವಿದರನ್ನು ಒಬ್ಬೊಬ್ಬರಾಗಿ ದೊರ ಮಾಡುತ್ತಿದೆ. ಅದ್ರಲ್ಲೂ ಊಹೆಗೂ ಮೀರಿದ ಅದ್ಬುತ ಜೀವವನ್ನು ದೂರ ಮಾಡುತ್ತಿದೆ. ಈ ನಾಲ್ಕು  ವರ್ಷದ ಹಿಂದೆ ಹೃದಯಾಘಾತ ದಿಂದ ಮರಣ ಹೊಂದಿದ "ಚಿರು" ಅವರಿಂದ ಕಳೆದ ತಿಂಗಳು ಕೂಡ ಈ ಹೃದಯಾಘಾತಕ್ಕೆ ಬಲಿಯಾದ "ಸ್ಪಂದನ" ವರೆಗೂ  ಇವರೆಲ್ಲರೂ ಯಾವ ಕಲ್ಮಶ ಇರದಂತೆ ಬದುಕುತ್ತಿದ್ದವರು ಎಂದರೆ ತಪ್ಪಾಗಲಾರದು. ಆದರೆ ಸ್ಪಂದನ ಅವರ ವಿಚಾರ ಕೊಂಚ ವಿಭಿನ್ನ ಏಕೆಂದರೆ...…

Keep Reading

ಸಮರ್ಜಿತ್ ಜೊತೆ ಹಾಟ್ ಲುಕ್ ನಲ್ಲಿ ಫೋಟೋಶೂಟ್ ಮಾಡಿದ ಪುಟ್ಟ ಗೌರಿ! ಇಲ್ಲಿದೆ ಆ ಫೋಟೋಸ್

ಸಮರ್ಜಿತ್  ಜೊತೆ ಹಾಟ್ ಲುಕ್ ನಲ್ಲಿ ಫೋಟೋಶೂಟ್   ಮಾಡಿದ ಪುಟ್ಟ ಗೌರಿ! ಇಲ್ಲಿದೆ ಆ ಫೋಟೋಸ್

ನಮ್ಮ ಕಿರುತೆರೆಯ ರಂಗದಲ್ಲಿ "ಪುಟ್ಟ ಗೌರಿ" ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು "ಸಾನಿಯಾ ಅಯ್ಯರ್". ಬಹಳ ಚಿಕ್ಕ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಈ ಬೆಡಗಿ ಇಂದಿಗೂ ಆ ಪುಟ್ಟ ಗೌರಿ ಯಾಗಿಯೆ ಜನರಲ್ಲಿ ಅಚ್ಚಳಿದು ಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನೂ ಚಿಕ್ಕ ವಯಸ್ಸಿನಲ್ಲೆ "ದರ್ಶನ್" ಅವರೊಟ್ಟಿಗೆ ' ಗಜ'  ಸಿನಿಮಾ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ ಈ ನಟಿ...…

Keep Reading

ಇದೇನಾ ನಮ್ಮ ಹಿಂದೂ ಸಂಸ್ಕೃತಿ ಯಾರಪ್ಪ ಇವಳನ್ನು ಹೆತ್ತವರು ಎಂದ ನೆಟ್ಟಿಗರು ; ವಿಡಿಯೋ ವೈರಲ್

ಇದೇನಾ ನಮ್ಮ ಹಿಂದೂ ಸಂಸ್ಕೃತಿ ಯಾರಪ್ಪ ಇವಳನ್ನು ಹೆತ್ತವರು ಎಂದ ನೆಟ್ಟಿಗರು ; ವಿಡಿಯೋ ವೈರಲ್

ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ ಮಾಡುವರಿಗೆ   ಸರಿಯಾಗೇ ಬೈದು ಮತ್ತೊಮ್ಮೆ ಈ ರೀತಿ ಮಾಡದಂತೆ ಕಾಮೆಂಟ್ ಮಾಡ ಬೇಕು . ಆಗಲೇ ಇವರಿಗೆ ಬುದ್ದಿ ಬರುವುದು  ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ...…

Keep Reading

ಮುಂದಿನ ದಿನದ ರಾಜಕೀಯದ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವ್ರು ಹೇಳಿದ್ದು ಏನು ಗೊತ್ತಾ?

ಮುಂದಿನ ದಿನದ ರಾಜಕೀಯದ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವ್ರು ಹೇಳಿದ್ದು ಏನು ಗೊತ್ತಾ?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಶಾಸ್ತ್ರ ಸಂಪ್ರದಾಯಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಹಿಂದೂ ಧರ್ಮದವರು ತಮ್ಮ ಜೀವನದಲ್ಲಿ ಮಾಡುವ ಎಲ್ಲಾ  ಕೆಲಸಗಳಿಗೆ ಕೂಡ ಜ್ಯೋತಿಷ್ಯದ ಪ್ರಕಾರ ಅದರದ್ದೇ ಗೃಹ ಗತಿಗಳ ಸಮಯವನ್ನು ನಿಗದಿ ಮಾಡಿಸಿಕೊಂಡು ಅದೇ ಸಮಯದಲ್ಲಿ ಅವರು ಅಂದುಕೊಂಡಿದ್ದ ಕೆಲಸಗಳನ್ನು ಮಾಡುವ ಜನರನ್ನು ನಮ್ಮಲ್ಲಿ ಇದ್ದಾರೆ. ಇನ್ನೂ ಕೆಲವರು ಹೇಳುವ ಭವಿಷ್ಯವಾಣಿ ಕೂಡ ಸತ್ಯ ಆಗಿರುವ ಉದಹರಣೆಗಳು ನಮ್ಮಲ್ಲಿ...…

Keep Reading

ಈ ಪ್ರದೇಶದ ಬಗ್ಗೆ ನೀವೂ ಎಂದು ಕೇಳಿರೋಲ್ಲ..! ಇಲ್ಲಿ ನಡೆಯುವ ದಂಧೆ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ

ಈ ಪ್ರದೇಶದ ಬಗ್ಗೆ ನೀವೂ ಎಂದು ಕೇಳಿರೋಲ್ಲ..! ಇಲ್ಲಿ ನಡೆಯುವ ದಂಧೆ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ

ಹೌದು ಸ್ನೇಹಿತರೆ ಕೆಲವೊಂದು ಸ್ಥಳಗಳ ಬಗ್ಗೆ, ಹಾಗೆ ಕೆಲವೊಂದು ಊರಿನ ಬಗ್ಗೆ ನಮಗೆ ಗೊತ್ತಿರದ ಸಾಕಷ್ಟು ವಿಚಾರಗಳು ತುಂಬಾನೇ ಹರಿದಾಡುತ್ತವೆ. ಅಂತಹ ಸ್ಥಳಗಳಲ್ಲಿ ಒಂದಾದ ಈ ಒಂದು ಪ್ರದೇಶದ ಬಗ್ಗೆ ಇಂದು ನಾವು ಹೇಳ ಹೊರಟಿರುವ ಮಾಹಿತಿ ಇರುತ್ತದೆ, ಮತ್ತು ಆ ಸ್ಥಳದ ಬಗ್ಗೆ ನಾವು ಕಲೆ ಹಾಕಿರುವ ವಿಚಾರಗಳು ನಿಜಕ್ಕೂ ನಿಮ್ಮನ್ನು ಕೂಡ ದಿಗ್ಭ್ರಮೆಗೊಳ್ಳುವಂತೆಯೇ ಮಾಡುತ್ತವೆ ಎನ್ನಬಹುದು. ಇದೊಂದು ಕೊಳಗೇರಿ ಪ್ರದೇಶ ಆಗಿದೆ. ಈ ಪ್ರದೇಶ ಇಡೀ ವಿಶ್ವದಲ್ಲಿ ಮೂರನೇ...…

Keep Reading

ಭೀಕರ ರಸ್ತೆ ಅಪಘಾತದಿಂದ ಅಂದು ಆಸ್ಪತ್ರೆ ಸೇರಿದ್ದ ಶಿಲ್ಪಾ ಗೌಡ ಇಂದು ಹೇಗಿದ್ದಾರೆ ನೋಡಿ..

ಭೀಕರ ರಸ್ತೆ ಅಪಘಾತದಿಂದ ಅಂದು ಆಸ್ಪತ್ರೆ ಸೇರಿದ್ದ ಶಿಲ್ಪಾ ಗೌಡ ಇಂದು ಹೇಗಿದ್ದಾರೆ ನೋಡಿ..

ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಹೊರಗಡೆ ಬಂದಿರುವುದನ್ನು ನೀವು ಈಗಾಗಲೇ ನೋಡಿದ್ದೀರಿ. ಹೌದು ಕೆಲವರು ಅವರವರ ನಟನೆ ಮೂಲಕ, ಹಾಡು ಹಾಡುವ ಮೂಲಕ, ಡ್ಯಾನ್ಸ್ ಮಾಡುವ ಮೂಲಕ, ಇನ್ನು ಕೆಲವೊಂದಿಷ್ಟು ಜನರು ಡಬ್ಸ್ಮ್ಯಾಶ್ ವಿಡಿಯೋಗಳ ಮೂಲಕ ಕನ್ನಡಿಗರ ಬಳಿ ಹೆಚ್ಚು ಜನರು ತಲುಪಿದ್ದಾರೆ. ಹೌದು ಅಂತಹವರಲ್ಲಿ ತುಂಬಾ ಸಾಕಷ್ಟು ಜನರು ವಿಭಿನ್ನ ವಿಭಿನ್ನವಾಗಿ ಒಳ್ಳೆ ಒಳ್ಳೆ ಪ್ರಯತ್ನದ ಮೂಲಕ ಸಿನಿಮಾರಂಗದಲ್ಲಿಯೇ ಏನಾದರೂ ದೊಡ್ಡ ಸಾಧನೆ...…

Keep Reading

1 149 193
Go to Top