ಕಟ್ಟಿಗೆ ಹಾಡುತ್ತಿದೆ, ಕಬ್ಬಿಣ ಓಡುತ್ತಿದೆ, ಗಾಳಿ ಮಾತನಾಡುತ್ತಿದೆ..! ನೂರು ವರ್ಷದ ಭವಿಷ್ಯ ನಿಜವಾಯಿತು ಎಂದ ಕೋಡಿಶ್ರೀ..!
ಕರ್ನಾಟಕ ರಾಜ್ಯದಲ್ಲಿ ಕೋಡಿಮಠದ ಗುರೂಜಿಗಳಾದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ..ಇಂದು ಸೆಪ್ಟೆಂಬರ್ 14 ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಪಟ್ಟಣದ ಒಬ್ಬ ಭಕ್ತಾದಿಯ ಮನೆಗೆ ಶ್ರೀಗಳು ಆಗಮಿಸಿದ್ದರು. ಬಳಿಕ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದ್ದು ರಾಜ್ಯದ ಕುರಿತು ಮಾತನಾಡಿದ್ದಾರೆ. ಸ್ವಾಮೀಜಿಗಳು ಕೆಲವೊಂದಿಷ್ಟು ಅಚ್ಚರಿ ವಿಷಯಗಳನ್ನು ಪ್ರಸ್ತಾಪ ಮಾಡಿ ಹೋಗಿದ್ದಾರೆ. ಅವುಗಳು ಏನೆಂದರೆ ಅಂದಿನ...…