ಲೇಖಕರು

ADMIN

2024 ರಲ್ಲಿ ಕೋಟ್ಯಾಧಿಪತಿಗಳು ಅಗಲಿದ್ದಾರೆ ಈ ನಾಲ್ಕು ರಾಶಿಯ ಜನರು! ಆ ರಾಶಿಗಳು ಯಾವುದು ಗೊತ್ತಾ?

2024 ರಲ್ಲಿ ಕೋಟ್ಯಾಧಿಪತಿಗಳು ಅಗಲಿದ್ದಾರೆ ಈ ನಾಲ್ಕು ರಾಶಿಯ ಜನರು! ಆ ರಾಶಿಗಳು ಯಾವುದು ಗೊತ್ತಾ?

ಜನರಿಗೆ ಬಹಳ ಮುಖ್ಯವಾದದ್ದು ಎಂದರೆ ಅವರು ಪಡುವ ಕಷ್ಟಕ್ಕೆ ತಕ್ಕ ಪ್ರತಿಫಲ. ಇಂದಿನ ಕಾಲದಲ್ಲಿ ನಾವು ಪಡುವ ಕಷ್ಟಕ್ಕೆ ಒಂದಿಷ್ಟು ಕಷ್ಟ ಬರುತ್ತದೆಯೋ ಹೊರತು ಲಾಭ ಇರಲಿ ನಮಗೆ ಬೇಕಾದ ಫಲವು ಕೂಡ ಪಡೆಯಲು ಸಾಧ್ಯವಾದಾಗ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂದ್ರೆ ತಪ್ಪಾಗಲಾರದು. ಇಂದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಾಗಿ ಸಂಪ್ರದಾಯ ಹಾಗೂ ಆಚಾರ ವಿಚಾರಗಳನ್ನು ನಂಬಿಕೆ ಇಡುವ ಕಾರಣ ತಾವು ಮಾಡುವ ಎಲ್ಲಾ ಕೆಲ್ಸದಲ್ಲಿ ಒಳ್ಳೆಯ ಸಮಯ ಒಂದನ್ನು ನಿಗದಿ...…

Keep Reading

ಜೊತೆ ಜೊತೆಯಲಿ ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡ ಪರಿ ಹೀಗಿತ್ತು..! ಮದುವೆ ಸುದ್ದಿ ಈಗ ವೈರಲ್

ಜೊತೆ ಜೊತೆಯಲಿ ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡ ಪರಿ ಹೀಗಿತ್ತು..! ಮದುವೆ ಸುದ್ದಿ ಈಗ ವೈರಲ್

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಜನಪ್ರಿಯವಾಗಿ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗಿದ್ದು ಹೆಚ್ಚು ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾವೆ. ಪ್ರತಿ ಬಾರಿ ಹೊಸ ಹೊಸ ಕಥೆಯನ್ನು ತರುತ್ತ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ ಜಿ ಕನ್ನಡ ಸದಾ ಮುಂದಿರುತ್ತದೆ. ಹಾಗೆ ಯಶಸ್ವಿ ಸಹ ಆಗಿದೆ ಎಂದು ಹೇಳಬಹುದು.. ಹೌದು ಇದೆ ಜೀ ಕನ್ನಡ ವಾಹಿನಿಯಲ್ಲಿ ಇದೀಗಾಗಲೇ ಜೊತೆ ಜೊತೆಯಲಿ ಧಾರವಾಹಿ ಬಂದು ಹೋಗಿದೆ. ಈ ಧಾರವಾಹಿ ಮೂಲಕ ಸಾಕಷ್ಟು ಕಲಾವಿದರು ತುಂಬಾನೇ...…

Keep Reading

ಗೌರಿ ಹಾಗೂ ಗಣೇಶ ಪೂಜೆ ಮತ್ತು ವಿಸರ್ಜನೆಗೆ ಸೂಕ್ತವಾದ ಸಮಯ ಯಾವುದು ಗೊತ್ತಾ?

ಗೌರಿ ಹಾಗೂ ಗಣೇಶ ಪೂಜೆ ಮತ್ತು ವಿಸರ್ಜನೆಗೆ ಸೂಕ್ತವಾದ ಸಮಯ ಯಾವುದು ಗೊತ್ತಾ?

ನಮ್ಮ ದೇಶದ ದೊಡ್ಡ ಸಂಭ್ರಮಾಚರಣೆಯ ಹಬ್ಬ ಎಂದರೇ ಅದೂ ಗೌರಿ ಹಾಗೂ ಗಣೇಶ ಚತುರ್ಥಿ ಎಂದ್ರೆ ತಪ್ಪಾಗಲಾರದು. ಏಕೆಂದ್ರೆ ಹಬ್ಬದ ದಿನ ಕೇವಲ ಮನೆ ಸಿಂಗರಿಸಿ ಆ ಮನೆಯವರು ಮಾತ್ರ ಸಂಭ್ರಮದ ಛಾಯೆಯಲ್ಲಿ ಇದ್ದು ಹಬ್ಬದ ಊಟ ಮಾಡಿದರೆ ಆದರೆ ಈ ಹಬ್ಬದಲ್ಲಿ ದೇಶದ ಯಾವುದೇ  ಮೂಲೆಯಲ್ಲಿ ಕೂಡ ಗೌರಿ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಬೀದಿಗಳಲ್ಲಿ ಮೂರ್ತಿಯನ್ನು ಇಟ್ಟು ಒಟ್ಟಾಗಿ ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷತೆ ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ ಹಿಂದೂ...…

Keep Reading

ಇನ್​​ಸ್ಟಾಗ್ರಾಂನಲ್ಲಿ ಸುಂದರ ಆಂಟಿಯರೇ ಇವನ ಟಾರ್ಗೆಟ್; ಆಂಟಿಯರೇ ಹುಷಾರು ಫೋಟೋ ಹಾಕುವ ಮುನ್ನ ಒಮ್ಮೆ ಯೋಚಿಸಿ

ಇನ್​​ಸ್ಟಾಗ್ರಾಂನಲ್ಲಿ ಸುಂದರ ಆಂಟಿಯರೇ ಇವನ ಟಾರ್ಗೆಟ್;  ಆಂಟಿಯರೇ ಹುಷಾರು ಫೋಟೋ ಹಾಕುವ ಮುನ್ನ ಒಮ್ಮೆ ಯೋಚಿಸಿ

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ...…

Keep Reading

ಗಿಚ್ಚೀ ಗಿಲಿಗಿಲಿ ಖ್ಯಾತಿಯ ನಟಿ ಸುಶ್ಮಿತಾ ಎಂಥಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಗೊತ್ತೇ..? ಕಣ್ಣಲಿ ನೀರು ಬರುತ್ತೆ

ಗಿಚ್ಚೀ ಗಿಲಿಗಿಲಿ ಖ್ಯಾತಿಯ ನಟಿ ಸುಶ್ಮಿತಾ ಎಂಥಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಗೊತ್ತೇ..?  ಕಣ್ಣಲಿ ನೀರು ಬರುತ್ತೆ

ಕನ್ನಡ ಕಿರುತೆರೆ ಲೋಕದಲ್ಲಿ ಈಗಾಗಲೇ ಸಾಕಷ್ಟು ಜನರು ಅವರದ್ದೇ ಆದ ಅಭಿನಯದ ಮೂಲಕ ಸಾಕಷ್ಟು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಹೌದು ಅಂತಹವರಲ್ಲಿ ಕನ್ನಡ ಕಿರುತೆರೆಯ ಕಾಮಿಡಿ ಪ್ರೋಗ್ರಾಮ್ ಗಳ ಮೂಲಕ ತೆರೆಯೇ ಮುಂದೆ ಹೆಚ್ಚು ನಗಿಸುತ್ತ ಎಲ್ಲರನ್ನು ನಗೆಯಲ್ಲಿ ತೆರಡುವಂತೆ ಮಾಡುವ ಕಾಮಿಡಿ ನಟಿ ಸುಶ್ಮಿತಾ. ಹೌದು ಕಾಮಿಡಿ ನಟಿ ಸುಶ್ಮಿತಾ ಅವರು ಮಜಾ ಭಾರತದಲ್ಲಿ ಮೊದಲ ಬಾರಿಗೆ ತಮ್ಮ ನಟನೆ ಮೂಲಕ ಎಲ್ಲರೆದುರು ಕಾಣಿಸಿಕೊಂಡವರು. ಅದಕ್ಕಿಂತ ಮುಂಚೆ...…

Keep Reading

ಪ್ರಕೃತಿ ವಿಕೋಪದ ಮೇಲೆ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವರು ಹೇಳಿದ್ದು ಏನು ಗೊತ್ತಾ?

ಪ್ರಕೃತಿ ವಿಕೋಪದ ಮೇಲೆ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವರು ಹೇಳಿದ್ದು ಏನು ಗೊತ್ತಾ?

ನಮ್ಮ ಹಿಂದೂಗಳು ಅಪಾರ ನಂಬಿಕೆ ಇಟ್ಟಿರುವ ವಿಚಾರ ಎಂದರೆ ಅದು ಆಚಾರ ವಿಚಾರ ಹಾಗೂ ಭವಿಷ್ಯ ವಾಣಿಯ ಮೇಲೆ ಎಂದರೆ ತಪ್ಪಾಗಲಾರದು. ಇನ್ನೂ ಹಿಂದೂಗಳು ಪುರಾತನ ಕಾಲದಿಂದಲೂ ಕೂಡ ಒತ್ತು ಕೊಡುತ್ತಿರುವ ವಿಚಾರ ಎಂದರೆ ಅದು ನಮ್ಮ ಹಿಂದೂ ಸಂಪ್ರದಾಯಗಳನ್ನು. ಇನ್ನೂ ನಮ್ಮ ಹಿಂದೂಗಳು ಹಿಂದಿನ ಕಾಲದಿಂದಲೂ ಕೂಡ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಪೂಜೆಯನ್ನು ಕೂಡ ಇಂದಿಗೂ ಕೂಡ ಅದೇ ಅನುಕರಣೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಅದರೊಟ್ಟಿಗೆ ಇಂದಿನ ಕಾಲ...…

Keep Reading

ಮುದ್ದಾದ ಗಂಡ, ಮಗು ಇದ್ದರೂ ಇನ್ನೊಬ್ಬನ ತೆಕ್ಕೆಯಲ್ಲಿ ಬಿದ್ದ ಯುವತಿ..! ಮುಂದಾಗಿದ್ದು ಅನಾಹುತ

ಮುದ್ದಾದ ಗಂಡ, ಮಗು ಇದ್ದರೂ ಇನ್ನೊಬ್ಬನ ತೆಕ್ಕೆಯಲ್ಲಿ ಬಿದ್ದ ಯುವತಿ..! ಮುಂದಾಗಿದ್ದು ಅನಾಹುತ

ಕಳೆದ ಕೆಲವು ದಿನಗಳ ಹಿಂದೆ ಒಂದು ಸಂಬಂಧಕ್ಕೆ ಕೊಳ್ಳಿ ಇಡುವ ಭೀಕರ ಘಟನೆ ನಡೆದಿದ್ದು ಇದೀಗ ಈ ಲೇಖನದ ಮೂಲಕ ಜೀವನದಲ್ಲಿ ಯಾವುದನ್ನು ನಂಬಬೇಕು, ಯಾವುದರ ಮೇಲೆ ಪ್ರೀತಿ ವಿಶ್ವಾಸ ಇಡಬೇಕು, ಸಂಬಂಧಗಳ ನಡುವೆ ಯಾವ ರೀತಿ ಇದ್ದರೆ, ಹೇಗೆ ಅವರೊಟ್ಟಿಗೆ ಸಮಯ ಕಳೆದರೆ ನಾವು ಸುರಕ್ಷಿತ ಆಗಿರುತ್ತವೆ ಎಂಬುದಾಗಿ ಹೇಳಲು ಕೂಡ ಅಸಾಧ್ಯ ಆಗುತ್ತಿದೆ...ಹೌದು ಎರಡು ತಿಂಗಳ ಹಿಂದೆ ಉತ್ತರ ಹಳ್ಳಿಯಲ್ಲಿ ಗೌಡ್ರು ಹೋಟೆಲ್ ಎನ್ನುವ ಒಬ್ಬ ಹೋಟೆಲ್ ಮಾಲೀಕನ ಪ್ರಾಣ...…

Keep Reading

ಯಾರಿಗೂ ಗೊತ್ತಿರದ ಚೈತ್ರಾ ಕುಂದಾಪುರ ಮಾಡುತ್ತಿದ್ದ ಮೊದಲ ಕೆಲಸ..! ಈಗ ಬಯಲು

ಯಾರಿಗೂ ಗೊತ್ತಿರದ ಚೈತ್ರಾ ಕುಂದಾಪುರ ಮಾಡುತ್ತಿದ್ದ ಮೊದಲ ಕೆಲಸ..! ಈಗ ಬಯಲು

ಹೌದು ಬಂಧುಗಳೇ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಹಿಂದೂ ವಿಚಾರವಾಗಿ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆಯೇ ಧರ್ಮ ಮತ್ತು ದೇವರ ಹೆಸರಿನಲ್ಲಿ ಮುಸ್ಲಿಂ ವಿರುದ್ಧವಾಗಿ ಹೆಚ್ಚೆಚ್ಚು ಭಾಷಣ ಮಾಡಿ ಅಪಾರ ಅನುಯಾಯಿಗಳನ್ನು ಹೊಂದಿದ್ದ ಚೈತ್ರ ಕುಂದಾಪುರ ಇದೀಗ ಸಿಸಿಬಿ ವಶದಲ್ಲಿದ್ದಾರೆ. ಅದು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಪೂಜಾರಿ ಎನ್ನುವ ವ್ಯಕ್ತಿಗೆ ಮೋಸ ಮಾಡಿದ್ದು ಹಣ ತೆಗೆದುಕೊಂಡು ವಂಚಿಸಿದ ಕಾರಣಕ್ಕೆ ಎನ್ನಲಾಗಿದೆ. ಗೋವಿಂದ ಬಾಬು...…

Keep Reading

ಆಶಿಕಾ ರಂಗನಾಥ್ ಡ್ಯಾನ್ಸ್ ಅಭಿಮಾನಿಗಳಿಗೆ ಫಿದಾ; ವಿಡಿಯೋ ವೈರಲ್

ಆಶಿಕಾ ರಂಗನಾಥ್ ಡ್ಯಾನ್ಸ್ ಅಭಿಮಾನಿಗಳಿಗೆ ಫಿದಾ; ವಿಡಿಯೋ ವೈರಲ್

ಕನ್ನಡ ನಟಿ ಆಶಿಕಾ ರಂಗನಾಥ್, 'ತಾಲ್ ಸೇ ತಾಲ್ ಮಿಲಾ' ಹಾಡಿನ ಸ್ವರಗಳ ಮೇಲೆ ನೃತ್ಯದ ಕಲೆಯನ್ನು ಪ್ರದರ್ಶಿಸಿದಾಗ, ಅವರ ಅನುಬಂಧಕರು ಆನಂದಿಸುತ್ತಾರೆ. ಆಶಿಕಾ ರಂಗನಾಥ್ ಅವರ ನೃತ್ಯ ಕಲೆಯು ಹಾಡಿನ ಸ್ವರಗಳ ಸಂಗಡಿಗ ಸುಂದರವಾಗಿ ಹೊರಬಿದ್ದು, ಅವರ ಅನುಬಂಧಕರ ಹೃದಯಗಳನ್ನು ಗೆಲ್ಲಿತ್ತು. ಕನ್ನಡ ಚಿತ್ರರಂಗದ ಪ್ರಖ್ಯಾತ ಅಭಿನೇತ್ರಿಯಾದ ಆಶಿಕಾ ರಂಗನಾಥ್ ಅವರು ತಮ್ಮ ನಟನೆಯ ಕಲೆಯ ಜೊತೆಗೆ ನೃತ್ಯವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಹಾಡಿನ ಸ್ವರಗಳ...…

Keep Reading

ಗಣೇಶ ಚತುರ್ಥಿಯಂದು ಒಂದೇ ದಿನದಲ್ಲಿ ಈ ಮೂರು ರಾಶಿಗೆ ಮೂರು ಯೋಗಗಳು! ಆ ಮೂರು ರಾಶಿಗಳು ಯಾವುದು ಗೊತ್ತಾ?

ಗಣೇಶ ಚತುರ್ಥಿಯಂದು ಒಂದೇ ದಿನದಲ್ಲಿ ಈ ಮೂರು ರಾಶಿಗೆ ಮೂರು ಯೋಗಗಳು! ಆ ಮೂರು ರಾಶಿಗಳು ಯಾವುದು ಗೊತ್ತಾ?

ನಮ್ಮ ದೇಶದ ಅತಿ ದೊಡ್ಡ ಹಬ್ಬ ಎಂದರೆ ಅದು ಗಣೇಶ ಗೌರಿ ಹಬ್ಬ. ಏಕೆಂದರೆ ಈ ಹಬ್ಬದ ದಿನ ಕೇವಲ ಮನೆಗಳು ಮಾತ್ರ ತಳಿರು ತೋರಣಗಳಿಂದ ಕೊಡಿ ಸಂಬ್ರಮ ಇರುವುದಿಲ್ಲ. ನಗರದ ಬೀದಿ ಬಿದಿಗಳಗಲ್ಲಿ ಕೂಡ ಸಂಭ್ರಮದ ಛಾಯೆ ಕಳೆ ಕಟ್ಟಿರುತ್ತಾರೆ. ಇನ್ನೂ ಎಲ್ಲಾ ಮನೆಯವರು ಸೇರಿ ಅವರ ಬೀದಿಯಲ್ಲಿ ಗಣೇಶ ಹಾಗೂ ಗೌರಿಯನ್ನು ಕೂರಿಸಿ ಪೂಜೆಸಲ್ಲಿಸುವ ಹಬ್ಬವೇ ಈ ಗಣೇಶ ಹಾಗೂ ಗೌರಿ ಚತುರ್ಥಿ. ಇನ್ನೂ ತಮ್ಮ ಮುನಿಸನ್ನು ಮರೆತು ಎಲ್ಲಾ ಮನೆಯವರು ಕೂಡ ಒಟ್ಟಾಗಿ ಆಚರಿಸುವ ಹಬ್ಬವೇ ಈ ಹಬ್ಬ....…

Keep Reading

1 147 193
Go to Top