ಲೇಖಕರು

ADMIN

ಗಂಡಸರಿಗಿಂತ ಹೆಂಗಸರಿಗೆ ಆ ಆಸೆ ಎಷ್ಟು ಪಟ್ಟು ಹೆಚ್ಚಿರುತ್ತದೆ ಗೊತ್ತಾ..? ಶಾಕ್ ಆದ ಪುರುಷರು

ಗಂಡಸರಿಗಿಂತ ಹೆಂಗಸರಿಗೆ ಆ ಆಸೆ ಎಷ್ಟು ಪಟ್ಟು ಹೆಚ್ಚಿರುತ್ತದೆ ಗೊತ್ತಾ..?  ಶಾಕ್ ಆದ ಪುರುಷರು

ಹೌದು ಸ್ನೇಹಿತರೆ ಚಾಣಕ್ಯನ ನೀತಿ ಬಗ್ಗೆ ನಾವು ನಿಮಗೆ ಹೆಚ್ಚು ಹೇಳಬೇಕಿಲ್ಲ, ಈಗಾಗಲೇ ಚಾಣಕ್ಯನ ಕೆಲವು ನೀತಿಯನ್ನು ಸಾಕಷ್ಟು ಜನರು ನಂಬಿದ್ದಾರೆ. ಜೊತೆಗೆ ಅವುಗಳನ್ನು ಪಾಲನೆ ಕೂಡ ಮಾಡುತ್ತಾರೆ. ಚಾಣಕ್ಯನ ನೀತಿಗಳು ಜೀವನಕ್ಕೆ ಅತ್ಯಮೂಲ್ಯ ಎಂದು ಕೆಲವರು ಹೇಳುತ್ತಾರೆ. ಈ ಹೆಣ್ಣಿನ ಮತ್ತು ಗಂಡಿನ ವಿಷಯದಲ್ಲಿ, ಹಾಗೆ ಈ ಜೀವನದಲ್ಲಿ ಯಾವೆಲ್ಲ ವಿಷಯಗಳನ್ನು ನಂಬಬೇಕು, ಯಾವೆಲ್ಲ ವಿಷಯಗಳಲ್ಲಿ ತಮ್ಮನ್ನು ತಾವು ಮೈಗೂಡಿಸಿಕೊಳ್ಳಬೇಕು ಎಂಬುದಾಗಿ...…

Keep Reading

ಮದುವೆಯಾದ ಯುವತಿ ಕಾಲೇಜಿಗೆ ಬಂದಾಗ ಆ ಶಿಕ್ಷಕ ಕೇಳಿದ ಪ್ರಶ್ನೆ ? ಹುಡುಗಿ ಕೊಟ್ಟ ಉತ್ತರ ನೋಡಿ ಆತ ಶಾಕ್ !

ಮದುವೆಯಾದ ಯುವತಿ ಕಾಲೇಜಿಗೆ ಬಂದಾಗ ಆ ಶಿಕ್ಷಕ ಕೇಳಿದ ಪ್ರಶ್ನೆ ? ಹುಡುಗಿ ಕೊಟ್ಟ ಉತ್ತರ ನೋಡಿ ಆತ ಶಾಕ್ !

ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ಹಲವಾರು ರೀತಿಯಾದಂತಹ ಅಂಶಗಳನ್ನು ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎಂದು ಒಂದು ಸಣ್ಣ ಕಥೆಯ ಮೂಲಕ ಇಂದು ನಾವು ನೋಡೋಣ ಒಮ್ಮೆ ಒಂದು ಮದುವೆಯಾದ ಯುವತಿ ಶಾಲೆಗೆ ಹೋಗಿರುತ್ತಾಳೆ ಆಗ ಅಲ್ಲಿದ್ದ ಶಿಕ್ಷಕ ತರಗತಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ,ಆ ಹುಡುಗಿಯನ್ನು ಕರೆದು ಬೋರ್ಡ್ ಮೇಲೆ ನಿನಗೆ ಇಷ್ಟ ಆದವರ ಮತ್ತು ನಿನಗೆ ಬಹಳ ಹತ್ತಿರವಾಗಿರುವಂತವರ ಹೆಸರನ್ನು ಬರೆ ಎಂದು ಹೇಳುತ್ತಾರೆ ಆಗ ಯೋಚನೆ ಮಾಡದೆ ಹುಡುಗಿ...…

Keep Reading

ಪ್ರೇಮಕ್ಕೆ ವಯಸ್ಸು ಅಡ್ಡಿ ಅಲ್ಲ 52ರ ವಯಸ್ಸಿನ ಶಿಕ್ಷಕನನ್ನು ಮದುವೆಯಾದ 20 ರ ಹರೆಯದ ವಿದ್ಯಾರ್ಥಿನಿ

ಪ್ರೇಮಕ್ಕೆ ವಯಸ್ಸು ಅಡ್ಡಿ ಅಲ್ಲ 52ರ ವಯಸ್ಸಿನ ಶಿಕ್ಷಕನನ್ನು ಮದುವೆಯಾದ 20 ರ ಹರೆಯದ ವಿದ್ಯಾರ್ಥಿನಿ

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಚಿತ್ರ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇವೆ. ಅವುಗಳಲ್ಲಿ ಒಂದು ಈಗ ನಾವು ಹೇಳಲು ಹೊರಟಿರುವ ವಿಚಾರ. ಹೌದು ಮಿತ್ರರೇ 52ರ ಹರೆಯದ ಶಿಕ್ಷಕನಿಗೆ ಇಪ್ಪತ್ತರಹರಿಯದ ವಿದ್ಯಾರ್ಥಿನಿ ಪ್ರಪೋಸ್ ಮಾಡಿ ಈಗ ಮದುವೆ ಆಗಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿದೆ. ಈ ವಿಚಾರದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ಮಿತ್ರರೇ ಪಾಕಿಸ್ತಾನ ಮೂಲದ ಜೋಯಾ...…

Keep Reading

ಸೋನುಗೌಡನಿಂದ ಪ್ರೇರಿತರಾಗಿ ರೀಲ್ಸ್ ಮಾಡಲು ಹೋದ ಯುವತಿಯರು: ಬಿತ್ತು ನೋಡಿ ಪೊರಕೆ ಏಟು ಅವರ ಅಮ್ಮನಿಂದ ; ವಿಡಿಯೋ ವೈರಲ್

ಸೋನುಗೌಡನಿಂದ ಪ್ರೇರಿತರಾಗಿ ರೀಲ್ಸ್ ಮಾಡಲು   ಹೋದ  ಯುವತಿಯರು: ಬಿತ್ತು  ನೋಡಿ ಪೊರಕೆ ಏಟು ಅವರ ಅಮ್ಮನಿಂದ ; ವಿಡಿಯೋ ವೈರಲ್

ಈಗಿನ ಕಾಲದಲ್ಲಿ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಬರುವ ರೀಲ್ಸ್ಗಳಿಂದ ಪ್ರೇರಿತ ರಾಗಿ ಅದರಂತೆ ಮಾಡಲು ಮುಂದಾಗುತ್ತಾರೆ . ಅದೇ ರೀತಿ ಇಬ್ಬರು ಯುವತಿಯರು ಡಾನ್ಸ್ ಮಾಡಲು ಹೋಗಿದ್ದಾರೆ . ಅವರನ್ನು ಗಮನಿಸುತ್ತಿದ್ದ ಅವಳ ಅಮ್ಮ ಸರಿಯಾಗೇ ಛಡಿ ಏಟು ಕೊಟ್ಟಿದ್ದಾರೆ . ಒಳ್ಳೆಯ ಕಾರ್ಯ, ಒಳ್ಳೆಯ ಉದ್ದೇಶಗಳನ್ನು ಹೊಂದಿರುವ ವೀಡಿಯೋಗಳು ಇಷ್ಟು ಫೇಮಸ್ ಆಗುವುದೋ ಇಲ್ಲವೋ ಆದರೆ ಸೋನುಗೌಡ  ಬಿಕಿನಿ ವೀಡಿಯೋ ಮಾತ್ರ ಊರೆಲ್ಲಾ ಮಾತನಾಡುವಂತೆ ಮಾಡಿ, ವೀಡಿಯೋಗೆ...…

Keep Reading

ಕೋಡಿ ಮಠದ ಸ್ವಾಮೀಜಿ ಹೇಳಿರುವ ಭವಿಷ್ಯವಾಣಿಯನ್ನು ನಿಜ ಮಾಡುವ ಹಾದಿ ಹಿಡಿದ ರಾಜಕಾರಿಣಿಗಳು! ಇವರ ಹೊಸ ಯೋಜನೆ ಏನು ಗೊತ್ತಾ?

ಕೋಡಿ ಮಠದ ಸ್ವಾಮೀಜಿ ಹೇಳಿರುವ ಭವಿಷ್ಯವಾಣಿಯನ್ನು ನಿಜ ಮಾಡುವ ಹಾದಿ ಹಿಡಿದ ರಾಜಕಾರಿಣಿಗಳು! ಇವರ ಹೊಸ ಯೋಜನೆ ಏನು ಗೊತ್ತಾ?

ನಮ್ಮ ರಾಜಕೀಯದ ವ್ಯವಸ್ಥೆ ದಿನಕ್ಕೊಂದು ದಾರಿಯನ್ನು ಹಿಡಿಯುತ್ತಾ ಬರುತ್ತಿದೆ. ಅದ್ರಲ್ಲೂ ಯೋಜನೆಗಳ ಅಮಿಷವನ್ನು ಹೊಡ್ಡಿ ಎಲ್ಲರ ಗಮನ ಹಾಗೂ ಮತಗಳನ್ನು ಪಡೆದಿರುವ ಕಾಂಗ್ರೆಸ್ ಸರ್ಕಾರ ಈಗ ಅಧಿಕಾರದಲ್ಲಿ ಇದೆ. ಇನ್ನೂ ಅವರು ಕೊಟ್ಟಿರುವ ಮಾತಿನಂತೆ ತಾವು ಹೇಳಿದ್ದ ಐದು ಗ್ಯಾರೆಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ   ತರುತ್ತಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರ ಮತ್ತೊಂದು ವಿಚಾರದಲ್ಲಿ ಸುದ್ದಿಯಲ್ಲಿ ಇದೆ. ಆ ಸುದ್ದಿ ಏನೆಂದರೆ ಅದುವೇ...…

Keep Reading

ನದಿಯಲ್ಲೇ ಈ ಜೋಡಿಯ ಚೆಲ್ಲಾಟ ಯಾಕ್ರೋ ನಮ್ಮನ್ನು ಹೊಟ್ಟೆ ಉರಿಸುತ್ತೀರಾ ಎಂದ ಪಡ್ಡೆ ಹುಡುಗರು ;ವಿಡಿಯೋ ವೈರಲ್

ನದಿಯಲ್ಲೇ ಈ ಜೋಡಿಯ ಚೆಲ್ಲಾಟ ಯಾಕ್ರೋ ನಮ್ಮನ್ನು ಹೊಟ್ಟೆ ಉರಿಸುತ್ತೀರಾ ಎಂದ ಪಡ್ಡೆ ಹುಡುಗರು ;ವಿಡಿಯೋ ವೈರಲ್

ನಾವು ಈ ವಿಡಿಯೋ ಹಾಕಿರುವುದು ಕೆಟ್ಟ ಉದ್ದೇಶದಿಂದ ಅಲ್ಲ . ಈ ತರ ವಿಡಿಯೋ ಮಾಡಿರುವರಿಗೆ ಜನರು ಸರಿಯಾಗಿ ಬೈದು ಮತ್ತೆ ಇನ್ನೊಮ್ಮೆ ಈ ತರ ವಿಡಿಯೋ ಮಾಡ ಬಾರದು ಅಂತ  ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ...…

Keep Reading

ಪತಿ ಜೈಲಿನಲ್ಲಿದ್ದರೂ ನಟಿ ಮಹಾಲಕ್ಷ್ಮಿ ಎಂಥಾ ಕೆಲಸ ಮಾಡಿದ್ದಾರೆ ನೋಡಿ..! ಎಲ್ಲರೂ ಶಾಕ್

ಪತಿ ಜೈಲಿನಲ್ಲಿದ್ದರೂ ನಟಿ ಮಹಾಲಕ್ಷ್ಮಿ ಎಂಥಾ ಕೆಲಸ ಮಾಡಿದ್ದಾರೆ ನೋಡಿ..! ಎಲ್ಲರೂ ಶಾಕ್

16 ಕೋಟಿ ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಆಗಿದ್ದಂತಹ ಖ್ಯಾತ ತಮಿಳಿನ ಲಿಬ್ರಾ ಸಂಸ್ಥೆಯ ಸಿನಿಮಾ ಪ್ರೊಡ್ಯೂಸರ್ ರವೀಂದ್ರ ಚಂದ್ರಶೇಖರ್ ಈಗ ಜೈಲಿನಲ್ಲಿ ಇದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಕಳೆದ ವರ್ಷ ನಿರ್ಮಾಪಕರಾದ ರವಿಂದರ್ ಚಂದ್ರಶೇಖರ್ ಅವರನ್ನ ತಮಿಳು ನಟಿ ಆಗಿ ಗಮನ ಸೆಳೆದ ಸೀರಿಯಲ್ ನಟಿ ಮಹಾಲಕ್ಷ್ಮಿಯವರು ಮದುವೆಯಾಗಿದ್ದರು.. ಅದಾದ ನಂತರ ಇವರಿಬ್ಬರ ಜೋಡಿ ಹೆವಿ ವೈರಲ್ ಸಹ ಆಗಿತ್ತು. ಮಿಸ್ ಮ್ಯಾಚ್ ಜೋಡಿ ಎನ್ನುವ ಕಾರಣಕ್ಕಾಗಿ ಕೆಲವರು ಇವರನ್ನು...…

Keep Reading

9 ನೇ ಕ್ಲಾಸಿನಲ್ಲಿ ರಾಕಿ ಕಟ್ಟಿದ ಈ ಹುಡುಗಿ ಈಗ ಬಂದು ಮಾಡಿದ್ದೇನು ಗೊತ್ತಾ..?? ನೀವೂ ಶಾಕ್ ಆಗ್ತೀರಾ..!

9 ನೇ ಕ್ಲಾಸಿನಲ್ಲಿ ರಾಕಿ ಕಟ್ಟಿದ ಈ ಹುಡುಗಿ ಈಗ ಬಂದು ಮಾಡಿದ್ದೇನು ಗೊತ್ತಾ..?? ನೀವೂ ಶಾಕ್ ಆಗ್ತೀರಾ..!

ಆ ಹುಡುಗ ರಿಕ್ಷಾ ಓಡಿಸ್ಕೊಂಡು ಜೀವನ ಸಾಗಿಸ್ತಿದ್ದ ಬಡವ.. ಒಂದು ದಿನ ಅಪಘಾತಕ್ಕೀಡಾಗಿ ಎರಡೂ ಕಾಲು ಕಳೆದುಕೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ನರಳಾಡ್ತಿದ್ದ..ಈ ವಿಷಯ ತಿಳಿದು ದೂರದ ದೆಹಲಿಯಿಂದ ಒಂದು ಹುಡುಗಿ ಮಣಿಪಾಲ್ ಆಸ್ಪತ್ರೆಗೆ ಬಂದು ನೆರವಿಗೆ ನಿಂತಳು. ಅವಳು ಯಾರು??.. 16 ವರ್ಷದ ಹಿಂದೆ ರಾಖಿ ಕಟ್ಟಿದ ಒಂದು ಹುಡುಗಿ… ಹೌದು ಬೆಡ್ ಮೇಲೆ ಮಲಗಿರೋ ಈತನ ಹೆಸರು ರಮಾನಂದ್ ಎಂದು ಹೇಳಲಾಗಿದೆ. ನಮ್ಮ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಬಳಿ...…

Keep Reading

3 ಕೋಟಿಯ ನೋಟು ಹಾಗೂ 2 ಕೋಟಿಯ ನಾಣ್ಯ ಬಳಸಿಕೊಂಡು ಅಲಂಕಾರ ಮಾಡಿರುವ ಗಣೇಶ! ಎಲ್ಲಿ ಗೊತ್ತಾ?

3 ಕೋಟಿಯ ನೋಟು ಹಾಗೂ 2 ಕೋಟಿಯ ನಾಣ್ಯ ಬಳಸಿಕೊಂಡು ಅಲಂಕಾರ ಮಾಡಿರುವ ಗಣೇಶ! ಎಲ್ಲಿ ಗೊತ್ತಾ?

ಹಬ್ಬಗಳ ವಿಚಾರದಲ್ಲಿ ಬಂದ್ರೆ ಎಲ್ಲರೂ ಕೂಡ ಎಲ್ಲಾ ಹಬ್ಬಗಳು ಆಚರಿಸುವುದಿಲ್ಲ. ಕೆಲವೊಬ್ಬರಿಗೆ ಒಂದೊಂದು ಹಬ್ಬ ಅನ್ವಯ ಆಗುವುದಿಲ್ಲ. ಆದರೆ ಇಡೀ ಭಾರತದ ದೇಶದ ಬೀದಿ ಬೀದಿಯಲ್ಲಿ ಕೂಡ ಆಚರಿಸುವ ಹಬ್ಬ ಎಂದರೆ ಅದು ಗಣೇಶ ಹಾಗೂ ಗೌರಿ ಚತುರ್ಥಿ. ಇನ್ನೂ ಈ ಒಂದು ಹಬ್ಬ ಕೇವಲ ಮನೆಗಳನ್ನು ಮಾತ್ರ ಸಿಂಗಾರ ಮಾಡುವುದಿಲ್ಲ ಬಿದಿಗಳೆ ಮಧುವಣ ಗಿತ್ತಿಯಂತೆ ಸಿಂಗಾರಗೊಂಡು ಇಡೀ ಬುದಿಯವರನ್ನು ಒಟ್ಟುಗೂಡಿಸಿ ಸಂಭ್ರಮಾಚರಣೆ ಮಾಡುವ ಹಬ್ಬ ಇದಾಗಿದೆ. ಇನ್ನೂ ಈಗ ವಿಭಿನ್ನ...…

Keep Reading

ಈ ತರ ಎಲ್ಲ ಡಾನ್ಸ್ ಮಾಡೋಕೆ ನಿಮಗೆ ನಾಚಿಕೆ ಅಗೋಳವ್ವಎಂದ ನೆಟ್ಟಿಗರು ; ವಿಡಿಯೋ ವೈರಲ್

ಈ ತರ ಎಲ್ಲ ಡಾನ್ಸ್ ಮಾಡೋಕೆ ನಿಮಗೆ ನಾಚಿಕೆ ಅಗೋಳವ್ವಎಂದ ನೆಟ್ಟಿಗರು ; ವಿಡಿಯೋ ವೈರಲ್

ಗಂಡಿನ ಶಕ್ತಿ ಹಾಗೂ ಹೆಣ್ಣಿನ ರೀತಿಯ ಮನಸ್ಸು ಎರಡೂ ಇರುವ ಏಕಕ ಜೀವ ಎಂದರೆ ಅವರು ಮಂಗಳಮುಖಿಯರು. ಮಂಗಳಮುಖಿಯರನ್ನು ತನ್ನ ಸ್ವಂತ ಮನೆಯವರೇ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು ಸಮಾಜ ವರ್ನ್ನು ನೋಡುವ ದೃಷ್ಟಿ ಕೋನವೆ ಬೇರೆ. ಅವರನ್ನು ಕಂಡರೆ ಕೆಲವರು ಅಸಹ್ಯ ಪಟ್ಟುಕೊಳ್ಳುತ್ತಾರೆ.ಮಂಗಳಮುಖಿ ಎಂದ ತಕ್ಷಣ ಕೆಲವರು ಅವರು ನೋಡುವ ವಿಧಾನವೇ ಬೇರೆ ಯಾಗುತ್ತದೆ. ಹೌದು ಅವರು ನಮ್ಮ ರೀತಿ ಮನುಷ್ಯರು ಎಂಬುದನ್ನು ಜನ ಮರೆತು ಅವರನ್ನು ಬಹಳ ಕೆಟ್ಟ ದೃಷ್ಟಿಯಿಂದ...…

Keep Reading

1 145 193
Go to Top