ಲೇಖಕರು

ADMIN

ಒಂದು ದಿನ ಈ ದೇವಾಲಯದಲ್ಲಿ ಇದ್ರೆ ಸಾಕು ನಿಮ್ಮ ಬದುಕೆ ಬದಲಾಗುತ್ತೆ!!

ಒಂದು ದಿನ ಈ ದೇವಾಲಯದಲ್ಲಿ ಇದ್ರೆ ಸಾಕು ನಿಮ್ಮ ಬದುಕೆ ಬದಲಾಗುತ್ತೆ!!

ನಮ್ಮ ರಾಜ್ಯ ದೇವಾಲಯಗಳ ಬೀಡು. ಇಲ್ಲಿ ಅನೇಕ ದೇವಾಲಯಗಳನ್ನು ನಾವು ನೋಡುತ್ತೇವೆ. ಒಂದೊಂದು ದೇವಾಲಯವು ಒಂದೊಂದು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ ಅಲ್ಲದೆ ತನ್ನದೆ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂದು ವಿಶೇಷತೆಯನ್ನು ಹೊಂದಿದ ಮಾಯಮ್ಮ ದೇವಿ ದೇವಾಲಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ನಾವು ಹರಕೆಯ ರೂಪದಲ್ಲಿ ಏನಾದರೂ ಕೊಡುತ್ತೇವೆ ಅದರಲ್ಲೂ ನಾವು ಬೇಡುವ ದೇವರಿಗೆ ಪ್ರಿಯವಾದ...…

Keep Reading

ಮೈಸೂರು ಅರಮನೆಯಲಿ ಸುರಂಗಗಳು ಇವೆಯೇ..? ಇಲ್ಲಿದೆ ಅಸಲಿ ಸತ್ಯದ ವಿಡಿಯೋ..!!

ಮೈಸೂರು ಅರಮನೆಯಲಿ ಸುರಂಗಗಳು ಇವೆಯೇ..? ಇಲ್ಲಿದೆ ಅಸಲಿ ಸತ್ಯದ ವಿಡಿಯೋ..!!

ನಮ್ಮ ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದು  ಕರೆಸಿಕೊಳ್ಳುವ ಮೈಸೂರು ಸಾಕಷ್ಟು ವಿಷಯಗಳಿಂದ ಖ್ಯಾತಿಯನ್ನ ಪಡೆದುಕೊಂಡಿದೆ. ಮೈಸೂರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ತುಂಬಾನೇ ಪ್ರಸಿದ್ಧಿಯನ್ನು ಪಡೆದಿರುವ ನಗರಿ. ಹೌದು, ಮೈಸೂರು ಅಸಲಿಗೆ ಹಿಂದೆ ಹೇಗಿತ್ತು, ರಾಜರ ವಂಶ ಹೇಗೆ ಇದನ್ನ ಕಾಪಾಡಿಕೊಂಡು ಬಂದಿತು, ಜೊತೆಗೆ ಮೈಸೂರಿನ ಅರಮನೆಯನ್ನು ಎಷ್ಟು ಬಾರಿ ಕೆಡವಿ ಕಟ್ಟಲಾಗಿದೆ, ಅಂದು 1917 ರ ಸಮಯಕ್ಕೆ  ಮೈಸೂರಿನ ಅರಮನೆ ಸುಟ್ಟು ಹೋದಾಗ, ನಂತರ...…

Keep Reading

ಪೂಜಾ ಗಾಂಧಿ ಮದುವೆ ನಿಂತು ಹೋಗಲು ಅದೊಂದು ಕಾರಣ ಸಾಕಿತ್ತಂತೆ..! ಪಾಪ ಅನ್ಸುತ್ತೆ

ಪೂಜಾ ಗಾಂಧಿ ಮದುವೆ ನಿಂತು ಹೋಗಲು ಅದೊಂದು ಕಾರಣ ಸಾಕಿತ್ತಂತೆ..! ಪಾಪ ಅನ್ಸುತ್ತೆ

ಸ್ಯಾಂಡಲ್ ವುಡ್ನ ಸಾಕಷ್ಟು ಬ್ಯೂಟಿಫುಲ್ ನಟಿಯರಲ್ಲಿ ನಟಿ ಪೂಜಾ ಗಾಂಧಿ ಕೂಡ ಒಬ್ಬರು.. ಪೂಜಾ ಗಾಂಧಿ ಅವರ ಹೆಸರು ಸಂಜನಾ ಗಾಂಧಿ, ಹುಟ್ಟಿದ್ದು 1983 ನವಂಬರ್ 7ನೇ ತಾರೀಕು ಉತ್ತರ ಪ್ರದೇಶದ ಒಂದು ಜಿಲ್ಲೆಯಲ್ಲಿ..ಪೂಜಾ ಗಾಂಧಿ ಪಂಜಾಬಿ ಕುಟುಂಬದಲ್ಲಿ ಜನಿಸುತ್ತಾರೆ.. ನಂತರ 2001ರಲ್ಲಿ ಮೊದಲ ಹಿಂದಿ ಚಿತ್ರದ ಮೂಲಕ ಅವರ ನಟನೆ ಆರಂಭಿಸಿದ್ದು, ನಟಿ ಪೂಜಾ ಗಾಂಧಿ ಓದಿದ್ದು ಹನ್ನೊಂದನೇ ತರಗತಿಯಂತೆ.. 2006ರಲ್ಲಿ ಮುಂಗಾರು ಮಳೆ ಗಣೇಶ್ ಅವರ ಜೊತೆ ಅಭಿನಯಿಸಿ ಸುಮಾರು 865 ದಿವಸ ಈ...…

Keep Reading

ಆಫೀಸಿನಲ್ಲಿ ಲವ್ವಿ ಡವ್ವಿ ಮಾಡಿದಾ ಜೋಡಿಗೆ ಏನ್ ಆಯ್ತು ನೋಡಿ ; ವಿಡಿಯೋ ವೈರಲ್

ಆಫೀಸಿನಲ್ಲಿ ಲವ್ವಿ ಡವ್ವಿ ಮಾಡಿದಾ ಜೋಡಿಗೆ ಏನ್ ಆಯ್ತು ನೋಡಿ ; ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.ಹೌದು...…

Keep Reading

ಶೂಟಿಂಗ್ ನಲ್ಲಿ ನನ್ನನ್ನು ನೆಕ್ಕಿದ ನಟ,ಬೇಡ ಎಂದರು ಬಿಡದೇ ನೆಕ್ಕಿದ್ದಾನೆ,ಯಾವ ಜಾಗ ಗೊತ್ತಾ

ಶೂಟಿಂಗ್ ನಲ್ಲಿ ನನ್ನನ್ನು ನೆಕ್ಕಿದ ನಟ,ಬೇಡ ಎಂದರು ಬಿಡದೇ ನೆಕ್ಕಿದ್ದಾನೆ,ಯಾವ ಜಾಗ ಗೊತ್ತಾ

ನಟಿ ಸದಾ ಯಾರಿಗೆ ನೆನಪಿಲ್ಲ ಹೇಳಿ. ಮೊನಲಿಸ ಸಿನಿಮಾದಲ್ಲಿ ನಟ ಧ್ಯಾನ್ ಜೊತೆ ಅಭಿನಯಿಸಿದ್ದ ಈ ಚೆಲುವೆ ಶಿವಣ್ಣ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾಳೆ.ಸಿನಿಮಾ ಅವಕಾಶ ಸಿಗುವುದೇ ಕಷ್ಟ. ಒಮ್ಮೆ ನಟಿಸಲು ಒಪ್ಪಿ ಸಹಿ ಮಾಡಿದ ಮೇಲೆ ಮುಗೀತು. ನಟಿಯರು ನಿರ್ದೇಶಕರು ಹೇಳಿದಂತೆ ನಟಿಸಲೇ ಬೇಕಾಗಿರುತ್ತದೆ.ಒಲ್ಲದ ಮನಸ್ಸಿನಿಂದ ಅಂತಹ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವಂತಾಗುತ್ತದೆ. ಕೆಲವೊಮ್ಮೆ ರೊಮ್ಯಾಂಟಿಕ್‌ ಅಥವಾ ಅಸಭ್ಯಕರ ಸನ್ನಿವೇಶಗಳಲ್ಲಿ ಒತ್ತಾಯ...…

Keep Reading

ಧಾರಾವಾಹಿನಲ್ಲಿ ಅವಕಾಶ ಬೇಕು ಅಂದ್ರೆ ಮಂಚಕ್ಕೆ ಕರೆಯುತ್ತಾರೆ ಎಂದ ಸೀರಿಯಲ್ ನಟಿ ದಿವ್ಯಾ! ಕಿರುತೆರೆಯ ಸತ್ಯವನ್ನು ಬಿಚ್ಚಿಟ್ಟ ನಟಿ ಹೇಳಿದ್ದೇನು ನೋಡಿ!!

ಧಾರಾವಾಹಿನಲ್ಲಿ ಅವಕಾಶ ಬೇಕು ಅಂದ್ರೆ ಮಂಚಕ್ಕೆ ಕರೆಯುತ್ತಾರೆ ಎಂದ ಸೀರಿಯಲ್ ನಟಿ ದಿವ್ಯಾ! ಕಿರುತೆರೆಯ ಸತ್ಯವನ್ನು ಬಿಚ್ಚಿಟ್ಟ ನಟಿ ಹೇಳಿದ್ದೇನು ನೋಡಿ!!

ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದೆಯರು ಉತ್ತಮ ಹೆಸರು ಗಳಿಸಬೇಕು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳಬೇಕು ಅಂದ್ರೆ ಅದಕ್ಕೆ ಅವರು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ದೈಹಿಕ ಸೌಂದರ್ಯದಿಂದ ಹಿಡಿದು ಮಾನಸಿಕವಾಗಿಯೂ ಪ್ರಭುದ್ಧರಾಗಿರುವುದು, ಗಟ್ಟಿಯಾಗಿರುವುದು ಬಹಳ ಅಗತ್ಯ. ಇಷ್ಟಾಗಿಯೂ ಎಲ್ಲಾ ಕಲಾವಿದೆಯರಿಗೆ ಸರಿಯಾದ ಅವಕಾಶಗಳು ಸಿಗುತ್ತೆ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಇದಕ್ಕೆ ಕಾರಣ ಕೆಲವು ನಟಿಯರು ನೋಡುವುದಕ್ಕೆ...…

Keep Reading

ಈ ಮನುಷ್ಯನ ಸೃಷ್ಟಿ ಹೇಗಾಯಿತು..? ಮೊದಲ ಬಾರಿ ಹೆಂಗಸು ಗರ್ಭಿಣಿ ಆದ ಕಥೆ ನೋಡಿ..!!

ಈ ಮನುಷ್ಯನ ಸೃಷ್ಟಿ ಹೇಗಾಯಿತು..? ಮೊದಲ ಬಾರಿ ಹೆಂಗಸು ಗರ್ಭಿಣಿ ಆದ ಕಥೆ ನೋಡಿ..!!

ಮನುಷ್ಯ ಭೂಮಿಗೆ ಬರುವ ಮುನ್ನ ಈ ಭೂಮಿ ಸೃಷ್ಟಿ ಹೇಗಾಯಿತು, ಭೂಮಿ ಮೇಲೆ ಜಲಚರ ಪ್ರಾಣಿಗಳು, ಗಿಡಗಳು, ಮರಗಳು, ನದಿಗಳು, ನೀರು, ಬೆಂಕಿ, ಗಾಳಿ, ಭೂಮಿ, ಆಕಾಶ, ಇದೆಲ್ಲ ಹೇಗೆ ಸೃಷ್ಟಿ ಆಯಿತು ಎಂದು  ಸಾಕಷ್ಟು ಜನರಿಗೆ ಗೊತ್ತಿಲ್ಲ. ಗ್ರಂಥಾಲಯದ ಒಂದು ವರದಿ ಪ್ರಕಾರ, ಈ ಭೂಮಿಯ ಸೃಷ್ಟಿಕರ್ತ ಅಂದರೆ ಅದು ದೇವರಂತೆ.. ಭೂಮಿಯ ಮೇಲೆ ಎಲ್ಲಾ ರೀತಿ ಪ್ರಾಣಿಗಳನ್ನು ದೇವರು ಮೊದಲಿಗೆ ಸೃಷ್ಟಿ ಮಾಡುತ್ತಾನೆ.. ಆಕಾಶಕ್ಕೆ ಹಗಲು ಕಾಯಲಿಕ್ಕೆ ಸೂರ್ಯನ ನೇಮಕ ಮಾಡುತ್ತಾನೆ. ರಾತ್ರಿ...…

Keep Reading

ಕೋರೋನ ಗಿಂತ 7ಪಟ್ಟು ಪ್ರಭಾವ ಇರುವ ಮತ್ತೊಂದು ವೈರಸ್ ಎಂಟ್ರಿ! ಯಾವ ವೈರಸ್ ಹಾಗೂ ಮುನ್ನೆಚ್ಚರಿಕೆ ಕ್ರಮ ಏನು ಗೊತ್ತಾ

ಕೋರೋನ ಗಿಂತ 7ಪಟ್ಟು ಪ್ರಭಾವ ಇರುವ ಮತ್ತೊಂದು ವೈರಸ್ ಎಂಟ್ರಿ! ಯಾವ ವೈರಸ್ ಹಾಗೂ ಮುನ್ನೆಚ್ಚರಿಕೆ ಕ್ರಮ ಏನು ಗೊತ್ತಾ

020 ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ಕರೋನ ವೈರಸ್. ಇನ್ನೂ ಈ ಸಾಂಕ್ರಾಮಿಕ ರೋಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಎಷ್ಟರ ಮಟ್ಟಿಗೆ ಎಂದರೆ ಇಡೀ ದೇಶವನ್ನೇ ಸ್ತಬ್ಧ ಮಾಡಿ ಎಲ್ಲರನ್ನೂ ಮನೆಯಲ್ಲಿ ಬಂದಿ ಮಾಡಿ ಜನರ ಒಳಿತಿಗಾಗಿ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಕೂಡ ತಮ್ಮ ಮನೆಯ ಬಾಗಿಲಿಗೆ ತಲುಪಿಸುತ್ತಿದ್ದ ಕಾಲ ಅದಾಗಿತ್ತು. ನಿಮಗೆಲ್ಲರಿಗೂ ಸಾಂಕ್ರಾಮಿಕ ರೋಗದ ಬಗ್ಗೆ ತಿಳಿದೇ ಇರುತ್ತದೆ. ಪ್ರತಿ 100ವರ್ಷಕ್ಕೊಮ್ಮೆ ಬರುವ ರೋಗ...…

Keep Reading

ಮುಂಬರುವ ದಸರಾ ನಂತರ ಇಡೀ ಜಗತ್ತೇ ಅಲ್ಲೋಲ ಕಲ್ಲೋಲ ಆಗಲಿದೆಯಂತೆ..! ಕೋಡಿ ಶ್ರೀಗಳ ಭವಿಷ್ಯ ವೈರಲ್

ಮುಂಬರುವ ದಸರಾ ನಂತರ ಇಡೀ ಜಗತ್ತೇ ಅಲ್ಲೋಲ ಕಲ್ಲೋಲ ಆಗಲಿದೆಯಂತೆ..! ಕೋಡಿ ಶ್ರೀಗಳ ಭವಿಷ್ಯ ವೈರಲ್

ರಾಜ್ಯದಲ್ಲಿ ತಮ್ಮ ವಿಶಿಷ್ಟ ಭವಿಷ್ಯವಾಣಿಯಿಂದಲೆ ಹೆಚ್ಚು ಹೆಸರು ಮಾಡಿರುವ ಹಾಗೂ ಅಂತಹ ನಿಜವಾದ ಭವಿಷ್ಯವಾಣಿ ನುಡಿದು ಈಗಾಗಲೇ ಸಾಕಷ್ಟು ವಿಚಾರಗಳಿಗಾಗಿ ಭವಿಷ್ಯ ನುಡಿಯುತ್ತಾ ಬಂದಂತಹ ಹಾಸನದ ಕೋಡಿಮಠದ ಶ್ರೀಗಳು ಎಲ್ಲರಿಗೂ ಗೊತ್ತೇ ಇದ್ದಾರೆ. ಇವರು ಇದೀಗ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಕೋಡಿಮಠದ ಶ್ರೀಗಳು ಈಗ ಮತ್ತೊಂದು ಭವಿಷ್ಯವ ನೀಡಿದ್ದು ಆಶ್ಚರ್ಯಕರ ಶಾಕಿಂಗ್ ಭವಿಷ್ಯ ಒಂದನ್ನು ಹೊರ ಹಾಕಿದ್ದಾರೆ. ಇದೇ ದಸರಾ ಹಬ್ಬದಿಂದ ಸಂಕ್ರಾಂತಿ...…

Keep Reading

ಹೃದಯ ಗಟ್ಟಿ ಇಲ್ಲದವರು ಇದನ್ನ ನೋಡಲೆಬೇಡಿ..! ಇಂಥಾ ಭಯಂಕರ ಜನರು ಇರ್ತಾರ..?

ಹೃದಯ ಗಟ್ಟಿ ಇಲ್ಲದವರು ಇದನ್ನ ನೋಡಲೆಬೇಡಿ..! ಇಂಥಾ ಭಯಂಕರ ಜನರು ಇರ್ತಾರ..?

ಇವತ್ತಿನ ಕಾಲಮಾನದಲ್ಲಿ ನಾವು ಹೆಚ್ಚಾಗಿ ಇಂಟರ್ನೆಟ್ ಉಪಯೋಗಿಸುತ್ತಿದ್ದೇವೆ. ಅದು ಕೆಲವು ಒಳ್ಳೆಯ ವಿಷಯಗಳಿಂದಲೂ ಇದೆ, ಕೆಟ್ಟ ವಿಷಯಗಳಿಂದಲೂ ಇದೆ, ಹೌದು ಇಂದಿನ ದಿನದಲ್ಲಿ ಶಾಲಾ ಮಕ್ಕಳು ಕೂಡ ಹೆಚ್ಚಾಗಿ ಮೊಬೈಲ್ ಗಳನ್ನು ಬಳಸುತ್ತಾರೆ. ಅಸಲಿಗೆ ಸಣ್ಣ ಮಕ್ಕಳ ಕೈಯಲ್ಲಿ ಮತ್ತು ವಯಸ್ಸಿನ ತುದಿಯ ಹುಡುಗಿಯರ ಕೈಯಲ್ಲಿ ಫೋನುಗಳನ್ನು ಬಿಡಬಾರದು ಎಂಬುದಾಗಿ ಈ ಕಥಾ ಲೇಖನ ತುಂಬಾ ಅತ್ಯದ್ಭುತವಾಗಿ ನಿಮಗೆ ಅರ್ಥವಾಗುತ್ತದೆ..ಹೌದು ಇಂದು ನಾವು ಹೇಳ ಹೊರಟಿರುವ...…

Keep Reading

1 130 182
Go to Top