ಲೇಖಕರು

ADMIN

ವಿದೇಶಕ್ಕೆ ಕೆಲಸಕ್ಕೆಂದು ಮನೇಲಿ ಹೆಂಡ್ತಿ ಬಿಟ್ಟು ಹೋಗುವ ಪುರುಷರೆಲ್ಲರೂ ನೋಡುವಂಥ ವಿಡಿಯೋ..!

ವಿದೇಶಕ್ಕೆ ಕೆಲಸಕ್ಕೆಂದು ಮನೇಲಿ ಹೆಂಡ್ತಿ ಬಿಟ್ಟು ಹೋಗುವ ಪುರುಷರೆಲ್ಲರೂ ನೋಡುವಂಥ ವಿಡಿಯೋ..!

ಸತಿಪತಿ ವಿಚಾರಗಳು ಅಷ್ಟಾಗಿ ಎಲ್ಲವನ್ನ ನಾವು ನಿಮ್ಮ ಮುಂದೆ ಹಂಚಿಕೊಳ್ಳಲು ಆಗುವುದಿಲ್ಲ. ಇಂದಿನ ಈ ದಿನಮಾನದಲ್ಲಿ ದುಡ್ಡು ತುಂಬಾನೇ ಮುಖ್ಯ ಆಗಿರುತ್ತದೆ ಕೆಲವರಿಗೆ, ದುಡ್ಡೇ ಎಲ್ಲಾ ಜೀವನದಲ್ಲಿ, ದುಡ್ಡು ಒಂದು ಇದ್ದರೆ ನಾವು ಏನು ಬೇಕಾದರೂ ಮಾಡಬಹುದು, ಹೇಗೆ ಬೇಕೋ ಹಾಗೆ ಜೀವನ ಸಾಗಿಸಬಹುದು , ಕಲರ್ ಫುಲ್ ಲೈಫ್ ಲೀಡ್ ಮಾಡಬಹುದು ಎಂಬುದಾಗಿ ಕೆಲವರ ತಲೆಯಲ್ಲಿ ಇದೆ ಹೆಚ್ಚಾಗಿಯೇ ಇರುತ್ತದೆ.. ದುಡ್ಡು ಬೇಕು ನಿಜ ಆದ್ರೆ ಸಮಯ ನಮ್ಮವರಿಗೆ ನಾವು ಸರಿಯಾದ ರೀತಿ...…

Keep Reading

2024 ರ ಭಯಾನಕ ಭವಿಷ್ಯ ನುಡಿದಿದ್ದ ಬಾಬಾ ವಂಗ..! ಕೋಡಿಶ್ರೀ ಗಿಂತಲೂ ಭಯಾನಕ ಭವಿಷ್ಯ

2024 ರ ಭಯಾನಕ ಭವಿಷ್ಯ ನುಡಿದಿದ್ದ ಬಾಬಾ ವಂಗ..! ಕೋಡಿಶ್ರೀ ಗಿಂತಲೂ ಭಯಾನಕ ಭವಿಷ್ಯ

ನಮ್ಮ ರಾಜ್ಯದ ಹಾಸನದ ಕೋಡಿಮಠದ ಖ್ಯಾತಿ ಹೊಂದಿರುವ ಕೂಡಿ ಮಠದ ಕೂಡಿ ಶ್ರೀಗಳು ಎಂದೇ ಕರೆಯಲ್ಪಡುವ ರಾಘವೇಂದ್ರ ರಾಯರು ಈಗಾಗಲೇ ಸಾಕಷ್ಟು ವಿಚಾರಗಳ ಭವಿಷ್ಯವನ್ನು ನುಡಿದಿದ್ದಾರೆ..ಹಾಗೆ ಕೆಲವುಗಳು ಅವು ನಿಜವಾಗಿವೆ. ಇನ್ನು ಕೆಲವುಗಳು ನಂಬಲು ಅಸಾಧ್ಯ ಎನ್ನುವಂತೆ ಕಂಡುಬಂದಿವೆ. ಕೊಡಿ ಶ್ರೀಗಳು ಆಗಾಗ ಹೆಚ್ಚಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಅದು ಭವಿಷ್ಯ ನುಡಿಯುವ ವಿಚಾರಕ್ಕಾಗಿಯೇ. ಈ ವರ್ಷ ಹೆಚ್ಚಾಗಿ ಮಳೆಯಾಗಲಿದೆ, ಕೆಲವು ಕಡೆ ಮಳೆಬಳೆ ಕುಂಠಿತ...…

Keep Reading

ಸಕತ್ ಹನಿಮೂನ್ ಜೋಶ್ ನಲ್ಲಿ ಅಭಿಷೇಕ್ ಅಂಬಿ ಜೋಡಿ..! ಕಲರ್ಫುಲ್ ವಿಡಿಯೋ ವೈರಲ್

ಸಕತ್ ಹನಿಮೂನ್ ಜೋಶ್ ನಲ್ಲಿ ಅಭಿಷೇಕ್ ಅಂಬಿ ಜೋಡಿ..! ಕಲರ್ಫುಲ್ ವಿಡಿಯೋ ವೈರಲ್

ಕನ್ನಡದ ದಿವಂಗತ ನಟ ಅಂಬರೀಶ್ ಅವರ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅವರು ಜೂನ್ 5 ರಂದು ಅವಿವಾ ಬಿದ್ದಪ್ಪ ಅವರನ್ನು ವಿವಾಹವಾದರು. ಅದು ನಿಮಗೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಸುದ್ದಿಯೇ..ಅಭಿಷೇಕ್ ಅವರ ಮದುವೆಗೆ ಸಾಕಷ್ಟು ನಟರು ಮತ್ತು ರಾಜಕಾರಣಿಗಳು ಆಗಮಿಸಿದ್ದರು..ಹಾಗೆ ಈ ಜೋಡಿಗೆ ಕನ್ನಡಿಗರು ಸಹ ಶುಭ ಕೋರಿದ್ದರು. ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ತಮ್ಮ ಮದುವೆ ಆದ ಬಳಿಕ ಹೆಚ್ಚಾಗಿ ಕಾಣಿಸಿರಲಿಲ್ಲ.ಹೌದ ವರನ ತಂದೆ, ನಮ್ಮ ಕನ್ನಡದ...…

Keep Reading

ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಗಟ್ಟಲೆ ಸಂಪಾದನೆ ಮಾಡುವ ಸೋನು ಗೌಡ! ಪ್ರತಿ ತಿಂಗಳು ಎಷ್ಟು ಪಡೆಯುತ್ತಾರೆ ಗೊತ್ತಾ?

ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಗಟ್ಟಲೆ ಸಂಪಾದನೆ ಮಾಡುವ ಸೋನು ಗೌಡ! ಪ್ರತಿ ತಿಂಗಳು ಎಷ್ಟು ಪಡೆಯುತ್ತಾರೆ ಗೊತ್ತಾ?

ಇಂದಿನ ಟ್ರೆಂಡ್ ಎಂದರೆ ಅದು ಸಾಮಾಜಿಕ ಜಾಲತಾಣ. ಮೊದಲೆಲ್ಲಾ ವಯಸ್ಸಿನ ವಯೋಮಿತಿಯನ್ನು ಹೊಂದಿದ್ದ ಜನರು ಸಾಮಾಜಿಕ ಜಾಲತಾಣವನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ಯಾವ ವಯಸ್ಸಿನ ವಯೋಮಿತಿ ಕೂಡ ಇಲ್ಲ ಚಿಕ್ಕ ಮಕ್ಕಳು ಕೊಡ ಈಗಿನ ಟ್ರೆಂಡ್ ತಕ್ಕಂತೆ ಟಿಕ್ ಟಾಕ್ ಹಾಗೂ ರೀಲ್ ಮಾಡುತ್ತಾರೆ. ಇನ್ನೂ ಈಗ ಕಾಲ ಎಷ್ಟರ ಮಟ್ಟಿಗೆ ಇದೇ ಎಂದರೆ ಸಾಮಾಜಿಕ ಜಾಲತಾಣಗಳ ಮೂಲಕವೇ ನೀವು ಕೂಡ ಸಂಪಾದನೆ ಕೂಡ ಮಾಡಬಹುದು. ಹಾಗಾಗಿ ಈ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೊಡ ಅಷ್ಟೇ...…

Keep Reading

ಎಲ್ಲರೂ ಬೆರಗಾಗುವಂತೆ ಮಾಡಿದ ಬಸಪ್ಪನ ಪವಾಡ..! ಅಂಗವಿಕಲ ಹುಡುಗನಿಗೆ ಈ ಬಸಪ್ಪ ಮಾಡಿದ್ದೇನು..?

ಎಲ್ಲರೂ ಬೆರಗಾಗುವಂತೆ ಮಾಡಿದ ಬಸಪ್ಪನ ಪವಾಡ..! ಅಂಗವಿಕಲ ಹುಡುಗನಿಗೆ ಈ ಬಸಪ್ಪ ಮಾಡಿದ್ದೇನು..?

ಹೌದು ಸ್ನೇಹಿತರೆ ನಾವು ಜೀವನದಲ್ಲಿ ನಾವು ಮಾಡುವ ಕೆಲಸದಲ್ಲಿ ದೇವರನ್ನ ಪ್ರತಿದಿನ ಕಾಣುತ್ತೇವೆ, ದೇವರಲ್ಲಿ ಧಾರ್ಮಿಕ ವಿಚಾರವಾಗಿ ಅಪಾರವಾದ ನಂಬಿಕೆ ಇದೆ. ದೇವರು ಎಂದರೆ ಎಲ್ಲರೂ ಕೂಡ ಆತನಿಗೆ ಭಕ್ತಿಯಿಂದ ಪೂಜೆ ಪುನಸ್ಕಾರಗಳ ಮೂಲಕ ತನ್ನ ಕಷ್ಟಗಳನ್ನು ದೂರ ಮಾಡು ದೇವಾ ಎಂದು ಕೇಳಿಕೊಳ್ಳುವ ಪದ್ಧತಿ ಇದೆ.. ದೇವರು ಇಲ್ಲದೇನೆ ನಿಜಕ್ಕೂ ನಾವಿಲ್ಲ, ಈ ಜೀವನದಲ್ಲಿ ನಂಬಿಕೆ ಇರಬೇಕು, ನಂಬಿಕೆ ಆ ದೇವರಾಗಿರಬೇಕು. ಆಗ ಮಾತ್ರ ನಿನ್ನ ಕಷ್ಟಗಳು ದೂರ ಆಗುತ್ತವೆ....…

Keep Reading

ಕಿರಿಕ್ ಬೆಡಗಿ ಸಂಯುಕ್ತ ವಿಡಿಯೋ ನೋಡಿ ದೊಡ್ಡ ಚಡ್ಡಿ ಹಾಕೋಕೆ ಬರಲ್ವಾ ಎಂದ ನೆಟ್ಟಿಗರು..!

ಕಿರಿಕ್ ಬೆಡಗಿ ಸಂಯುಕ್ತ ವಿಡಿಯೋ ನೋಡಿ ದೊಡ್ಡ ಚಡ್ಡಿ ಹಾಕೋಕೆ ಬರಲ್ವಾ ಎಂದ ನೆಟ್ಟಿಗರು..!

ರಕ್ಷಿತ್ ಶೆಟ್ಟಿ ಅಭಿನಯದ ನಿರ್ದೇಶಕ ರಿಷಬ್ ಶೆಟ್ಟಿ ಮಾಡಿದಂತಹ ಕಿರಿಕ್ ಪಾರ್ಟಿ ಸಿನಿಮಾ ಯಾವ ರೀತಿ ಯಶಸ್ಸನ್ನು ಕಂಡಿತ್ತು ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಹೌದು ಈ ಸಿನಿಮಾ ಮೂಲಕವೇ ರಶ್ಮಿಕ ಮಂದಣ್ಣ ಅವರು ತುಂಬಾನೇ ಪ್ರಸಿದ್ಧಿ ಪಡೆದರು. ಇವರ ಜೊತೆಗೆ ಕರ್ನಾಟಕದ ಮನೆ ಮಾತಾಗಿ ಇನ್ನೊಬ್ಬ ನಟಿ ಸಹ ಗಮನ ಸೆಳೆದಿದ್ದರು. ಈ ಸಿನಿಮಾ ಬಿಡುಗಡೆ ಆದ ಮೇಲೆ ಹೆಚ್ಚು ಪ್ರಖ್ಯಾತಿ ಹೊಂದಿದ್ದರು.. ಅವರೇ ನಟಿ ಸಂಯುಕ್ತ ಹೆಗಡೆ.. ನಟಿ ಸಂಯುಕ್ತ ಹೆಗಡೆ ಈ...…

Keep Reading

ರಜನಿ ಕಾಂತ್ ಗೆ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್! ಕಾರಣ ಏನೂ ಗೊತ್ತಾ?

ರಜನಿ ಕಾಂತ್ ಗೆ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್! ಕಾರಣ ಏನೂ ಗೊತ್ತಾ?

ಕಳೆದ ಒಂದು ವಾರದಿಂದ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಕಾವೇರಿ ಸಮರ. ಇನ್ನೂ ಈ ಯುದ್ದ ಈಗಿನದ್ದು ಏನಲ್ಲ. ಕಾವೇರಿ ಅಣೆಕಟ್ಟು ನಿರ್ಮಾಣ ಆದ ವರ್ಷದಿಂದಲೂ ಕೂಡ ಈ ಸಮರ ನಡೆಯತ್ತಲೆ ಬಂದಿದೆ. ನಮ್ಮ ಕರ್ನಾಟಕದಲ್ಲಿ ತುಂಬಿ ಹರಿಯುವ ಕಾವೇರಿ ತನ್ನ ಅಣೆಕಟ್ಟು ತುಂಬಿದ ಸಂಧರ್ಭದಲ್ಲಿ ನಮ್ಮ ಪಕ್ಕದ ರಾಜ್ಯಕ್ಕೆ ಹರಿಸುವುದಾಗಿ ಒಪ್ಪಂದ ಆಗಿತ್ತು. ಆದ್ರೆ ಈಗ ನಮ್ಮಲ್ಲಿ ನೀರು ಇಲ್ಲವಾದರು ತಮಿಳು ನಾಡಿಗೆ ನೀರು ನೀಡುವುದಾಗಿ ಪ್ರತಿ ವರ್ಷ...…

Keep Reading

ಒಂದು ದಿನ ಈ ದೇವಾಲಯದಲ್ಲಿ ಇದ್ರೆ ಸಾಕು ನಿಮ್ಮ ಬದುಕೆ ಬದಲಾಗುತ್ತೆ!!

ಒಂದು ದಿನ ಈ ದೇವಾಲಯದಲ್ಲಿ ಇದ್ರೆ ಸಾಕು ನಿಮ್ಮ ಬದುಕೆ ಬದಲಾಗುತ್ತೆ!!

ನಮ್ಮ ರಾಜ್ಯ ದೇವಾಲಯಗಳ ಬೀಡು. ಇಲ್ಲಿ ಅನೇಕ ದೇವಾಲಯಗಳನ್ನು ನಾವು ನೋಡುತ್ತೇವೆ. ಒಂದೊಂದು ದೇವಾಲಯವು ಒಂದೊಂದು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ ಅಲ್ಲದೆ ತನ್ನದೆ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂದು ವಿಶೇಷತೆಯನ್ನು ಹೊಂದಿದ ಮಾಯಮ್ಮ ದೇವಿ ದೇವಾಲಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ನಾವು ಹರಕೆಯ ರೂಪದಲ್ಲಿ ಏನಾದರೂ ಕೊಡುತ್ತೇವೆ ಅದರಲ್ಲೂ ನಾವು ಬೇಡುವ ದೇವರಿಗೆ ಪ್ರಿಯವಾದ...…

Keep Reading

ಮೈಸೂರು ಅರಮನೆಯಲಿ ಸುರಂಗಗಳು ಇವೆಯೇ..? ಇಲ್ಲಿದೆ ಅಸಲಿ ಸತ್ಯದ ವಿಡಿಯೋ..!!

ಮೈಸೂರು ಅರಮನೆಯಲಿ ಸುರಂಗಗಳು ಇವೆಯೇ..? ಇಲ್ಲಿದೆ ಅಸಲಿ ಸತ್ಯದ ವಿಡಿಯೋ..!!

ನಮ್ಮ ಕರ್ನಾಟಕದ ಸಾಂಸ್ಕೃತಿಕ ನಗರಿ ಎಂದು  ಕರೆಸಿಕೊಳ್ಳುವ ಮೈಸೂರು ಸಾಕಷ್ಟು ವಿಷಯಗಳಿಂದ ಖ್ಯಾತಿಯನ್ನ ಪಡೆದುಕೊಂಡಿದೆ. ಮೈಸೂರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ತುಂಬಾನೇ ಪ್ರಸಿದ್ಧಿಯನ್ನು ಪಡೆದಿರುವ ನಗರಿ. ಹೌದು, ಮೈಸೂರು ಅಸಲಿಗೆ ಹಿಂದೆ ಹೇಗಿತ್ತು, ರಾಜರ ವಂಶ ಹೇಗೆ ಇದನ್ನ ಕಾಪಾಡಿಕೊಂಡು ಬಂದಿತು, ಜೊತೆಗೆ ಮೈಸೂರಿನ ಅರಮನೆಯನ್ನು ಎಷ್ಟು ಬಾರಿ ಕೆಡವಿ ಕಟ್ಟಲಾಗಿದೆ, ಅಂದು 1917 ರ ಸಮಯಕ್ಕೆ  ಮೈಸೂರಿನ ಅರಮನೆ ಸುಟ್ಟು ಹೋದಾಗ, ನಂತರ...…

Keep Reading

ಪೂಜಾ ಗಾಂಧಿ ಮದುವೆ ನಿಂತು ಹೋಗಲು ಅದೊಂದು ಕಾರಣ ಸಾಕಿತ್ತಂತೆ..! ಪಾಪ ಅನ್ಸುತ್ತೆ

ಪೂಜಾ ಗಾಂಧಿ ಮದುವೆ ನಿಂತು ಹೋಗಲು ಅದೊಂದು ಕಾರಣ ಸಾಕಿತ್ತಂತೆ..! ಪಾಪ ಅನ್ಸುತ್ತೆ

ಸ್ಯಾಂಡಲ್ ವುಡ್ನ ಸಾಕಷ್ಟು ಬ್ಯೂಟಿಫುಲ್ ನಟಿಯರಲ್ಲಿ ನಟಿ ಪೂಜಾ ಗಾಂಧಿ ಕೂಡ ಒಬ್ಬರು.. ಪೂಜಾ ಗಾಂಧಿ ಅವರ ಹೆಸರು ಸಂಜನಾ ಗಾಂಧಿ, ಹುಟ್ಟಿದ್ದು 1983 ನವಂಬರ್ 7ನೇ ತಾರೀಕು ಉತ್ತರ ಪ್ರದೇಶದ ಒಂದು ಜಿಲ್ಲೆಯಲ್ಲಿ..ಪೂಜಾ ಗಾಂಧಿ ಪಂಜಾಬಿ ಕುಟುಂಬದಲ್ಲಿ ಜನಿಸುತ್ತಾರೆ.. ನಂತರ 2001ರಲ್ಲಿ ಮೊದಲ ಹಿಂದಿ ಚಿತ್ರದ ಮೂಲಕ ಅವರ ನಟನೆ ಆರಂಭಿಸಿದ್ದು, ನಟಿ ಪೂಜಾ ಗಾಂಧಿ ಓದಿದ್ದು ಹನ್ನೊಂದನೇ ತರಗತಿಯಂತೆ.. 2006ರಲ್ಲಿ ಮುಂಗಾರು ಮಳೆ ಗಣೇಶ್ ಅವರ ಜೊತೆ ಅಭಿನಯಿಸಿ ಸುಮಾರು 865 ದಿವಸ ಈ...…

Keep Reading

1 129 182
Go to Top