ಲೇಖಕರು

ADMIN

ತಾಳಿ ಕಟ್ಟೋದು ಅಂದ್ರೆ ಮಕ್ಕಳ ಆಟ ಅನ್ಕೊಂಡ್ರಾ ನಾಚಿಕೆ ಆಗ ಬೇಕು ನಿಮಗೆ ;ವಿಡಿಯೋ ವೈರಲ್

ತಾಳಿ ಕಟ್ಟೋದು ಅಂದ್ರೆ ಮಕ್ಕಳ ಆಟ ಅನ್ಕೊಂಡ್ರಾ ನಾಚಿಕೆ ಆಗ ಬೇಕು ನಿಮಗೆ ;ವಿಡಿಯೋ ವೈರಲ್

ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ ಮಾಡುವರಿಗೆ   ಸರಿಯಾಗೇ ಬೈದು ಮತ್ತೊಮ್ಮೆ ಈ ರೀತಿ ಮಾಡದಂತೆ ಕಾಮೆಂಟ್ ಮಾಡ ಬೇಕು . ಆಗಲೇ ಇವರಿಗೆ ಬುದ್ದಿ ಬರುವುದು  ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ...…

Keep Reading

ಸೀಸನ್ ಹತ್ತರ ಫೈನಲ್ ಪಟ್ಟಿ ಬಿಡುಗಡೆ ಮಾಡಿದ ಕಲರ್ಸ್ ಕನ್ನಡ! ಆ ಸ್ಪರ್ಧಿಗಳು ಯಾರು ಗೊತ್ತಾ?

ಸೀಸನ್ ಹತ್ತರ ಫೈನಲ್ ಪಟ್ಟಿ ಬಿಡುಗಡೆ ಮಾಡಿದ ಕಲರ್ಸ್ ಕನ್ನಡ! ಆ ಸ್ಪರ್ಧಿಗಳು ಯಾರು ಗೊತ್ತಾ?

ಈಗ ಕಿರುತೆರೆಯಲ್ಲಿ ಮತ್ತೆ ನೂರು ದಿನಗಳ ಹಬ್ಬ ಶುರುವಾಗಿದೆ. ಹೌದು ಸ್ನೇಹಿತರೇ ಕಿರುತೆರೆಯಲ್ಲಿ ಮರಂಜನೆಗೆಂದು ಸಾಕಷ್ಟು ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳು ಇವೆ. ವಾರ ಪೂರ್ತಿ ಧಾರಾವಾಹಿಗಳ ಮೂಲಕ ಮನೋರಂಜನೆ ಸಿಕ್ಕರೆ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳು ಮನೋರಂಜನೆ ನೀಡುತ್ತವೆ. ಇನ್ನೂ ರಿಯಾಲಿಟಿ ಶೋಗಳ ಪೈಕಿ ದೊಡ್ಡ ಹಿಟ್ ಪಡೆದುಕೊಂಡಿರುವ ಶೋ ಎಂದರೆ ಅದು "ಬಿಗ್ ಬಾಸ್ ಕನ್ನಡ". ಇನ್ನೂ ಬಿಗ್ ಬಾಸ್ ಹಿಂದಿಯ ಅವತರಣಿಕೆ ಆಗಿದ್ದರು ಕೂಡ ಈ...…

Keep Reading

ಈ ಊರಿನ ಹುಡುಗಿಯರನ್ನು ಮದುವೆಯಾದರೆ ನಿಮಗೆ ಸಿಗುತ್ತೆ ತಿಂಗಳಿಗೆ ೧ ಲಕ್ಷ ಮತ್ತು ಮಗುವಿಗೆ ತಿಂಗಳು 18 ಸಾವಿರ ಕೊಡುತ್ತಾರೆ ; ಎಲ್ಲಿ ನೋಡಿ

ಈ ಊರಿನ ಹುಡುಗಿಯರನ್ನು ಮದುವೆಯಾದರೆ ನಿಮಗೆ ಸಿಗುತ್ತೆ ತಿಂಗಳಿಗೆ ೧ ಲಕ್ಷ ಮತ್ತು ಮಗುವಿಗೆ ತಿಂಗಳು 18 ಸಾವಿರ ಕೊಡುತ್ತಾರೆ ; ಎಲ್ಲಿ ನೋಡಿ

ಈಗಿನ ಕಾಲದಲ್ಲಿ ಮದುವೆಗೆ ಹೆಣ್ಣು ಸಿಗುವುದು ಬಹಳ ಕಷ್ಟ ಸಿಕ್ಕರೂ ಸಹ ನಿಮಗೆ ಅಸ್ತಿ ಇದ್ದರೆ ಮಾತ್ರ ಹೆಣ್ಣು ಕೊಡಲು ಒಪ್ಪುತ್ತಾರೆ ಅದರಲ್ಲೂ ನೀವು  ಡಾಕ್ಟರ್  ಅಥವಾ ಇಂಜಿನಿಯರ್ ಆಗಿರ ಬೇಕು . ಆದರೆ ಈ ದೇಶದಲ್ಲಿ ನಿಮಗೆ ಹೆಣ್ಣು ಕೊಟ್ಟು ದುಡ್ಡು ಸಹ ಕೊಡುತ್ತಾರೆ ಮತ್ತು ನಿಮಗೆ ಮಕ್ಕಳು ಆದರೆ ಆ ಮಗುವಿಗೂ ಸಹ ಪ್ರತಿ ತಿಂಗಳು 18 ಸಾವಿರ ಕೊಡುತ್ತಾರೆ . ಮಿಥಿಲೇಶ್ ಮುಂಬೈ ಮೂಲದ ಟ್ರಾವೆಲ್ ಬ್ಲಾಗರ್ ಆಗಿದ್ದು, ಅವರು ಇತ್ತೀಚೆಗೆ ಬೆಲಾರಸ್‌ನ ಲಿಸಾ...…

Keep Reading

ಪ್ರಿ ವೆಡ್ಡಿಂಗ್ ಫೋಟ್ ಶೂಟ್ ವಿಡಿಯೋ ನೋಡಿ ಗರಂ ಅದ ನೆಟ್ಟಿಗರು ಅಂತದ್ದು ಏನಿದೆ ; ವಿಡಿಯೋ ನೋಡಿ

ಪ್ರಿ ವೆಡ್ಡಿಂಗ್ ಫೋಟ್ ಶೂಟ್ ವಿಡಿಯೋ ನೋಡಿ ಗರಂ ಅದ  ನೆಟ್ಟಿಗರು  ಅಂತದ್ದು ಏನಿದೆ ; ವಿಡಿಯೋ ನೋಡಿ

ಮದುವೆ ಎಂದರೆ ಅದುಒಂದು ಸುಂದರವಾದ ಸಂಬಂಧ . ಹೆಣ್ಣಿನ ಸೌಂದರ್ಯ ಪತಿಗೆ ಮಾತ್ರ ಮೀಸಲು . ಅದನ್ನ ಜನಗಳ ಮುಂದೆ ತೋರಿಸುವ ಅಗತ್ಯ ಇರುವುದಿಲ್ಲ .ಹಿಂದಿನ ಕಾಲದಲ್ಲಿ ಹೆಣ್ಣು ಗಂಡಿನ ಮುಖ ನೋಡುತ್ತಿದ್ದು ಮದುವೆಯಲ್ಲಿ ಅಂತರ ಪಾಠ ಸರಿಸಿದಾಗ ಮಾತ್ರ. ಆದರೆ ಈಗ ಕಾಲ ತುಂಬಾ ಬದಲಾಗಿದೆ . ಮದುವೆಗೆ ಮುಂಚೆಯೇ ಬಾವಿ ವದು ಮತ್ತು ವಾರ ಪ್ರಿ ವೆಡ್ಡಿಂಗ್ ಫೋಟ್ ಶೂಟ್ ಮಾಡಿಸು ಕೊಳ್ಳುವದು ಸಾಮಾನ್ಯವಾಗಿದೆ . ಅದರಲ್ಲೂ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುವುದು...…

Keep Reading

ಮದುವೆ ವೇಳೆಯೇ ಹುಡುಗನ ಕೈಯಲಿ ಹುಡುಗಿಗೆ ಏನೆಲ್ಲಾ ಮಾಡಿಸ್ತಾರೆ ನೋಡಿ..! ವಿಡಿಯೋ ವೈರಲ್

ಮದುವೆ ವೇಳೆಯೇ ಹುಡುಗನ ಕೈಯಲಿ ಹುಡುಗಿಗೆ ಏನೆಲ್ಲಾ ಮಾಡಿಸ್ತಾರೆ ನೋಡಿ..! ವಿಡಿಯೋ ವೈರಲ್

ನಮ್ಮ ಭಾರತದಲ್ಲಿ ಮದುವೆ ಸಂಭ್ರಮ ಹೇಗಿರುತ್ತದೆ ಎಂದು ನಾವು ನಿಮಗೆ ಹೆಚ್ಚಾಗಿ ಹೇಳಬೇಕಿಲ್ಲ. ಹೌದು, ಮದುವೆ ಎನ್ನುವುದು ಗಂಡು ಹೆಣ್ಣಿನ ಅವಿನಭಾವ ಜೀವನವನ್ನ ಬೆಸೆಯುವ ಸಂಭ್ರಮ ಇದಾಗಿರುತ್ತದೆ. ಮದುವೆ ಆದ ದಿನದಿಂದ ತನ್ನ ಹೆಂಡತಿ ಇಷ್ಟದಂತೆಯೇ, ತನ್ನ ಇಷ್ಟದಂತೆ ಜೀವನವನ್ನು ಸಾಕಷ್ಟು ಜನರು ಸಾಗಿಸಿ ತಮ್ಮ ಮುಂದಿನ ಪೀಳಿಗೆಗೆ ಮಾದರಿ ಆಗಿದ್ದಾರೆ. ಹೌದು ಈ ಮದುವೆ ಅನ್ನುವುದು ಒಂದು ವಿಶಿಷ್ಟ ಕಾರ್ಯ. ಮದುವೆ ಸಂಪ್ರದಾಯಗಳು ಹೇಗಿರುತ್ತವೆ ನಮ್ಮ ಭಾರತದಲ್ಲಿ...…

Keep Reading

ದಂಪತಿಗಳ ಮೇಲೆ ಕಾರ್ ಹತ್ತಿಸಿದ ಟಗರು ಪಲ್ಯ ನಟ ನಾಗಭೂಷಣ್ ಅರೆಸ್ಟ್..! ಓರ್ವ ಮಹಿಳೆ ಸಾವು

ದಂಪತಿಗಳ ಮೇಲೆ ಕಾರ್ ಹತ್ತಿಸಿದ ಟಗರು ಪಲ್ಯ ನಟ ನಾಗಭೂಷಣ್ ಅರೆಸ್ಟ್..! ಓರ್ವ ಮಹಿಳೆ ಸಾವು

ನಾವು ಕ್ಷಣಿಕವಾಗಿ ಈ ಭೂಮಿ ಮೇಲೆ ಜೀವನ ಮಾಡುತ್ತಿದ್ದೇವೆ ಎನ್ನುವುದನ್ನು ಯಾರು ಕೂಡ ಮರೆಯಬಾರದು. ಯಾವ ಸಂದರ್ಭದಲ್ಲಿ ಯಾವ ರೀತಿ ಸಮಸ್ಯೆ ಎದುರಾಗುತ್ತವೆ, ಯಾವ ರೀತಿ ನಮ್ಮ ಕ್ಷಣಿಕ ದುಡುಕುತನ ಹಾಗೆ ಅತಿಯಾದ ಸ್ಪೀಡ್ ಕೆಲವೊಂದು ಬಾರಿ ನಮಗೆ ಹೇಗೆ ಸಮಸ್ಯೆ ಉಂಟುಮಾಡುತ್ತವೆ, ನಾವು ಮಾಡಿದ ತಪ್ಪಿನಿಂದ ಅಮಾಯಕ ಬೇರೆಯ ಕುಟುಂಬಗಳು ಸಹ ಕಣ್ಣೀರು ಸುರಿಸುವ ಸಂದರ್ಭ ಎದುರು ಬರಬಹುದು. ಹೌದು ಕನ್ನಡದ ಖ್ಯಾತ ನಟ ಆಗಿ ಕಾಮಿಡಿ ನಟ ಆಗಿ ಇಷ್ಟು ದಿನ ಮಿಂಚಿದಂತಹ ಹಾಗೂ...…

Keep Reading

ಕಾಮ ಅನ್ನೊದು ಲಾಗಮು ಇಲ್ಲದ ಕುದುರೆ ಏರಿದಂತೆ ಎಂದು ಏಕೆ ಹೇಳುತ್ತಾರೆ..? ವಿಡಿಯೋ..;

ಕಾಮ ಅನ್ನೊದು ಲಾಗಮು ಇಲ್ಲದ ಕುದುರೆ ಏರಿದಂತೆ ಎಂದು ಏಕೆ ಹೇಳುತ್ತಾರೆ..? ವಿಡಿಯೋ..;

ಹೌದು ಈ ಕಾ+ಮ ಅನ್ನುವುದು ಯಾರನ್ನು ಬಿಟ್ಟಿಲ್ಲ,, ಒಂದು ಬಾರಿ ಕಾ++ಮಾ ಅನ್ನೋದು ತಲೆಗೆ ಏರಿದರೆ ಮುಗೀತು ಕಥೆ, ಅವರು ಮಾಡುತ್ತಿರುವುದು ಸರಿಯಾ ತಪ್ಪ ಎನ್ನುವ ಯಾವ ವಿಚಾರಗಳು ಕೂಡ ಅವರ ಗಮನಕ್ಕೆ ಬರುವುದಿಲ್ಲ. ಇದರಲ್ಲಿ ಒಂದು ಸಾರಿ ಬಿದ್ದರೆ ಮುಗಿದು ಹೋಯಿತು, ಸಮಯದ ಕುರಿತು ಅವರಿಗೆ ಸ್ವಲ್ಪ ಕುಂಚಿತ್ತು ನೆನಪಿಗೆ ಬರುವುದಿಲ್ಲ ಎಂದು ಇದೀಗ ತಿಳಿದುಬಂದಿದೆ. ನಾನು ಯಾವ ಸಮಯದಲ್ಲಿ ಎಷ್ಟರಮಟ್ಟಿಗೆ ಇದರಲ್ಲಿ ಮಗ್ನನಾಗಿ ಸಮಯವನ್ನು ಹಾಳು...…

Keep Reading

ರವೀಂದ್ರ ಒಬ್ಬ ಮೋಸಗಾರ ಎಂದ ಮಹಾಲಕ್ಷ್ಮಿ! ಕಾರಣ ಏನೂ ಗೊತ್ತಾ?

ರವೀಂದ್ರ ಒಬ್ಬ ಮೋಸಗಾರ ಎಂದ ಮಹಾಲಕ್ಷ್ಮಿ! ಕಾರಣ ಏನೂ ಗೊತ್ತಾ?

ಕಳೆದ ಒಂದು ವರ್ಷದಿಂದ ಮದುವೆಯ ವಿಚಾರದಲ್ಲಿ ಸುದ್ದಿಯಲ್ಲಿ ಇದ್ದ ಜೋಡಿ ಎಂದರೆ ಅದು ತೆಲಗು ಕಿರುತೆರೆಯ ನಟಿ ಹಾಗೂ ನಿರೂಪಕಿ "ಮಹಾಲಕ್ಷ್ಮಿ* ಹಾಗೂ ತೆಲುಗು ಚಿತ್ರದ ನಿರ್ಮಾಪಕ "ರವೀಂದ್ರ". ಈ ಜೋಡಿ ತಮ್ಮ ಸಿನಿಮಾ ರಂಗದಲ್ಲಿ ಭೇಟಿ ಆದ ಜೋಡಿಯಾಗಿದ್ದರು. ಸಿನಿಮಾ ಹೆಸರಲ್ಲಿ ಬೇಟಿ ಆದ ಈ ಜೋಡಿ ಇಬ್ಬರು ಮದುವೆಯ ವಿಚಾರದಲ್ಲಿ ನೊಂದು ವಿಚ್ಛೇದನ ತೆಗೆದುಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದವರು. ಈ ಸಂಧರ್ಭದಲ್ಲಿ ಈ ಜೋಡಿಯ ನಡುವೆ ಸ್ನೇಹವಾಗಿ ಆ...…

Keep Reading

ಹೆಣ್ಣಿಗೆ ಶೃಂಗಾರದ ಆಸೆ ಅತಿಯಾದರೆ ಏನಾಗುತ್ತದೆ ಗೊತ್ತಾ..? ಈಕೆ ಮಾಡಿಕೊಂಡಿದ್ದು ಅದನ್ನೇ ನೋಡಿ

ಹೆಣ್ಣಿಗೆ ಶೃಂಗಾರದ ಆಸೆ ಅತಿಯಾದರೆ ಏನಾಗುತ್ತದೆ ಗೊತ್ತಾ..? ಈಕೆ ಮಾಡಿಕೊಂಡಿದ್ದು ಅದನ್ನೇ ನೋಡಿ

ಜೀವನದಲ್ಲಿ ಎಲ್ಲದಕ್ಕೂ ಕೂಡ ಮಿತಿ ಇದೆ. ಹೌದು ಅತಿಯಾದರೆ ಅಮೃತ ಕೂಡ ವಿಷ ಇದ್ದಂತೆ ಎನ್ನುವ ಗಾದೆ ಮಾತನ್ನು ನೀವು ಈಗಾಗಲೇ ಕೇಳಿದ್ದೀರಿ. ಹೆಣ್ಣಿಗೆ ಇರಬೇಕಾದ ಗುಣಗಳು ಯಾವ ರೀತಿ, ಎಷ್ಟರಮಟ್ಟಿಗೆ ಇದ್ದರೆ ಚಂದ ಎಂಬುದಾಗಿಯೂ ಕೂಡ ಕೆಲ ವಿಚಾರಗಳ ಬಗ್ಗೆಯೂ ತಿಳಿದುಕೊಂಡಿದ್ದೀರಿ. ಹೆಣ್ಣಿನ ಕೆಲವು ಆಸೆ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ.. ಈ ಹೆಣ್ಣಿನ ಆಸೆ ಮಿತಿಮೀರಿದರೆ ನಂತರ ಆಗುವುದೆಲ್ಲ ದುರಂತ ಎಂದು ಹೇಳಬಹುದು. ಹೌದು ಈ ಲೇಖನದ ಕೊನೆಯಲ್ಲಿರುವ...…

Keep Reading

ವಿದೇಶಕ್ಕೆ ಕೆಲಸಕ್ಕೆಂದು ಮನೇಲಿ ಹೆಂಡ್ತಿ ಬಿಟ್ಟು ಹೋಗುವ ಪುರುಷರೆಲ್ಲರೂ ನೋಡುವಂಥ ವಿಡಿಯೋ..!

ವಿದೇಶಕ್ಕೆ ಕೆಲಸಕ್ಕೆಂದು ಮನೇಲಿ ಹೆಂಡ್ತಿ ಬಿಟ್ಟು ಹೋಗುವ ಪುರುಷರೆಲ್ಲರೂ ನೋಡುವಂಥ ವಿಡಿಯೋ..!

ಸತಿಪತಿ ವಿಚಾರಗಳು ಅಷ್ಟಾಗಿ ಎಲ್ಲವನ್ನ ನಾವು ನಿಮ್ಮ ಮುಂದೆ ಹಂಚಿಕೊಳ್ಳಲು ಆಗುವುದಿಲ್ಲ. ಇಂದಿನ ಈ ದಿನಮಾನದಲ್ಲಿ ದುಡ್ಡು ತುಂಬಾನೇ ಮುಖ್ಯ ಆಗಿರುತ್ತದೆ ಕೆಲವರಿಗೆ, ದುಡ್ಡೇ ಎಲ್ಲಾ ಜೀವನದಲ್ಲಿ, ದುಡ್ಡು ಒಂದು ಇದ್ದರೆ ನಾವು ಏನು ಬೇಕಾದರೂ ಮಾಡಬಹುದು, ಹೇಗೆ ಬೇಕೋ ಹಾಗೆ ಜೀವನ ಸಾಗಿಸಬಹುದು , ಕಲರ್ ಫುಲ್ ಲೈಫ್ ಲೀಡ್ ಮಾಡಬಹುದು ಎಂಬುದಾಗಿ ಕೆಲವರ ತಲೆಯಲ್ಲಿ ಇದೆ ಹೆಚ್ಚಾಗಿಯೇ ಇರುತ್ತದೆ.. ದುಡ್ಡು ಬೇಕು ನಿಜ ಆದ್ರೆ ಸಮಯ ನಮ್ಮವರಿಗೆ ನಾವು ಸರಿಯಾದ ರೀತಿ...…

Keep Reading

1 128 182
Go to Top