ದರ್ಶನ್ ಹಾಗೂ ದ್ರುವ ಸರ್ಜಾ ಅವರ ಮನಸ್ತಾಪ ಬಗ್ಗೆ ಕ್ಲಾರಿಟಿ ಕೊಟ್ಟ ದ್ರುವ! ಮನಸ್ತಾಪ ಕಾರಣ ಏನು ಗೊತ್ತಾ?
ನಮ್ಮ ಬಣ್ಣದ ರಂಗದಲ್ಲಿ ಸ್ಟಾರ್ ವಾರ್ ಇದ್ದೆ ಇರುತ್ತದೆ. ಇನ್ನೂ ಸಿನಿಮಾ ಎಂದ ಕೂಡಲೇ ತಮ್ಮ ಸ್ನೇಹಿತರೇ ಆಗಿದ್ದರು ಕೊಡ ತಮ್ಮ ಸಿನಿಮಾ ಎನ್ನುವ ವಿಶೇಷ ಆತಿಥ್ಯ ಅಥವಾ ಪ್ರೀತಿ ಕೊಡ ಇರುತ್ತದೆ. ಆದರೆ ಸಿನಿಮಾ ವಿಚಾರವನ್ನು ಹೊರತು ಪಡಿಸಿ ವಯಕ್ತಿಕ ವಿಚಾರಕ್ಕೆ ಕಿತ್ತಾಡುವುದು ಬಹಳ ಕಡಿಮೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಈ ವಯಕ್ತಿಕ ಜಗಳ ಬಹಳ ಕಡಿಮೆ. ಇನ್ನೂ ಈ ರೀತಿಯ ಮನಸ್ತಾಪ ಬಂದರು ಕೊಡ ಆದಷ್ಟು ಬೇಗ ಕುಳಿತು ಮಾತನಾಡಿ...…