ಲೇಖಕರು

ADMIN

ಸೋನು ಗೌಡ ಟ್ರೊಲ್ ಪ್ರಶ್ನೆಗೆ ಕಿಚ್ಚ ಸುದೀಪ್ ಗರಂ!! ಕಾರಣ ಏನೂ ಗೊತ್ತಾ?

ಸೋನು ಗೌಡ ಟ್ರೊಲ್ ಪ್ರಶ್ನೆಗೆ ಕಿಚ್ಚ ಸುದೀಪ್ ಗರಂ!! ಕಾರಣ ಏನೂ ಗೊತ್ತಾ?

ನಮ್ಮ ಕಿರುತೆರೆಯಲ್ಲಿ ಮನೋರಂಜನೆಗೆ ಯಾವ ಕುಂದು ಹಾಗೂ ಕೊರತೆಗಳಿಲ್ಲ ಎಂದರೆ ತಪ್ಪಾಗಲಾರದು. ಏಕೆಂದ್ರೆ ಹಿರುತೆರೆಯವ ರಂತೆಯೆ ಮನೋರಂಜನೆಯ ವಿಷಯದಲ್ಲಿ ಅಷ್ಟೇ ಅಚ್ಚುಕಟ್ಟು ಮನೋರಂಜನೆಯನ್ನು ಕಿರುತೆರೆಯ ಮಂದಿ ನೀಡುತ್ತಾ ಬಂದಿದ್ದಾರೆ. ಇನ್ನೂ ವಾರದ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡಿದರೆ. ವಾರದ ಅಂತ್ಯದಲ್ಲಿ ರಿಯಾಲಿಟಿ ಶೋ ಗಳಲ್ಲಿ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಇನ್ನೂ ರಿಯಾಲಿಟಿ ಶೂ ಗಳ ಹೆಸರು ತೆಗೆದುಕೊಂಡರೆ...…

Keep Reading

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನೀತು ಅಲಿಯಾಸ್ ಮಂಜುನಾಥ್ ! ಅವರ ಬಗ್ಗೆ ನಿಮಗೆ ಎಷ್ಟು ಗೊತ್ತು?

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನೀತು ಅಲಿಯಾಸ್ ಮಂಜುನಾಥ್ ! ಅವರ ಬಗ್ಗೆ ನಿಮಗೆ ಎಷ್ಟು ಗೊತ್ತು?

ನಮ್ಮ ಸಮಾಜ ಈಗ ಮನುಷ್ಯ ಧರ್ಮಕ್ಕೆ ಬೆಲೆ ಇಲ್ಲದಂತ ಕಾಲದಲ್ಲಿ ನಾವಿಂದು ಜೀವಿಸುತ್ತಾ ಬರುತ್ತಿದ್ದೇವೆ. ಹೀಗಿರುವಾಗ ಮಂಗಳ ಮುಖಿಯರ ಪರಿಸ್ಥಿತಿ ಏನು ಎಂಬುದನ್ನು ನಾವು ಊಹಿಸಿಕೊಳ್ಳಲು ಸಾದ್ಯವಾಗುವುದಿಲ್ಲ. ಏಕೆಂದರೆ ಮಕ್ಕಳು ಎಂದ ಕೂಡಲೇ ಅವ್ರಿಗೆ ಒತ್ತಾಸೆಯಾಗಿ ಅವರ ನೆರವಿನಂತೆ ಅವರ ತಂದೆ ತಾಯಿ ಹಾಗೂ ಕುಟುಂಬ ಇರುತ್ತದೆ. ಆದ್ರೆ ಈ ಅರ್ಧ ನರಿಷ್ವರರು ಎಂದು ತಿಳಿದ ವೇಳೆ ಈ ರೀತಿ ಇದ್ದಾರೆ ನಮ್ಮ ಕುಟುಂಬಕ್ಕೆ ಕಳಂಕ ಎಂದು ಭಾವಿಸಿ ಮನೆಯಿಂದ ಹೊರ ಹಾಕಿದವರ...…

Keep Reading

ಸ್ವಾಮಿನಾರಾಯಣ ಅಕ್ಷರಧಾಮ : ಏಷ್ಯಾದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯವು ನ್ಯೂಜೆರ್ಸಿಯಲ್ಲಿ ತೆರೆಯುತ್ತದೆ!!

ಸ್ವಾಮಿನಾರಾಯಣ ಅಕ್ಷರಧಾಮ  : ಏಷ್ಯಾದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯವು ನ್ಯೂಜೆರ್ಸಿಯಲ್ಲಿ ತೆರೆಯುತ್ತದೆ!!

U.S.ನ ಅತಿದೊಡ್ಡ ಹಿಂದೂ ದೇವಾಲಯವು ನ್ಯೂಜೆರ್ಸಿಯಲ್ಲಿ ಭಾನುವಾರ ತನ್ನ ಬಾಗಿಲು ತೆರೆಯುತ್ತದೆ. ರಾಬಿನ್ಸ್‌ವಿಲ್ಲೆಯ ಸಣ್ಣ ಪಟ್ಟಣದಲ್ಲಿ ನಿರ್ಮಿಸಲಾಗಿದೆ, 183-ಎಕರೆ BAPS ಸ್ವಾಮಿನಾರಾಯಣ ಅಕ್ಷರಧಾಮ, ಅದರ ಸಂಸ್ಥಾಪಕ ಹಿಂದೂ ಆಧ್ಯಾತ್ಮಿಕ ಸಂಘಟನೆಗಾಗಿ ಹೆಸರಿಸಲ್ಪಟ್ಟಿದೆ, ಇದು ಉಪಖಂಡದ ಪ್ರಮುಖ ಹಿಂದೂ ದೇವಾಲಯಗಳಿಗೆ ಪ್ರತಿಸ್ಪರ್ಧಿಯಾಗಿದೆ. ಅಕ್ಟೋಬರ್ 8 ರಂದು ಅಧಿಕೃತವಾಗಿ ದೇವಾಲಯ ಉದ್ಘಾಟನೆಗೊಳ್ಳಲಿದ್ದು, 18 ರಂದು ಸಾರ್ವಜನಿಕರಿಗೆ ಪ್ರವೇಶ...…

Keep Reading

ತನ್ನ ಮೊದಲ ರಾತ್ರಿಯ ವಿಡಿಯೋ ಮಾಡಿ ಫಜೀತಿಗೆ ಒಳಗಾದ ಗಂಡ ; ಏನಾಯ್ತು ನೋಡಿ ; ವಿಡಿಯೋ ವೈರಲ್

ತನ್ನ ಮೊದಲ ರಾತ್ರಿಯ ವಿಡಿಯೋ ಮಾಡಿ ಫಜೀತಿಗೆ ಒಳಗಾದ ಗಂಡ ; ಏನಾಯ್ತು ನೋಡಿ ; ವಿಡಿಯೋ ವೈರಲ್

ಮದುವೆ ಎನ್ನುವುದು ಒಂದು ಮಧುರವಾದ ಸಂಬಂಧ ಅದು ಜನ್ಮ ಜನ್ಮದ ಸಂಬಂಧ ಅಂದರು ತಪ್ಪಾಗುವುದಿಲ್ಲ . ಪ್ರತಿಯೊಬ್ಬ ಗಂಡು ಮತ್ತು ಹೆಣ್ಣು ಸಾವಿರ ಕನಸಗಳನ್ನು ಮದುವೆ ಸಮಯ ಕಂಡಿರುತ್ತಾರೆ . ಅದರಲ್ಲೂ ಮೊದಲ ರಾತ್ರಿ ಅನ್ನುವುದು ಹೆಣ್ಣಿಗೆ ತುಂಬಾ ಮಹತ್ವ ವಾದುದುದ್ದು . ಅದು ನಾಲ್ಕು ಗೋಡೆ ಮದ್ಯೆ ನಡೆಯುವಂತದ್ದು . ಆದರೆ ಇಲ್ಲೊಬ್ಬ ಗಂಡ ಅದನ್ನು ತನ್ನ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಾನೆ , ನಂತರ ಅವನ ಮೊಬೈಲ್ ಕಳೆದು ಹೋಗುತ್ತೆ . ಮುಂದೆ ಏನಾಗುತ್ತೆ...…

Keep Reading

ದೊಡ್ಡ ಮನೆಗೆ ಕಾಲಿಟ್ಟ ಪ್ರದೀಪ್ ಈಶ್ವರ್! ಈ ಹೊಸ ಟ್ವಿಸ್ಟ್ ನ ಕಾರಣ ಏನೂ ಗೊತ್ತಾ?

ದೊಡ್ಡ ಮನೆಗೆ ಕಾಲಿಟ್ಟ ಪ್ರದೀಪ್ ಈಶ್ವರ್! ಈ ಹೊಸ ಟ್ವಿಸ್ಟ್ ನ ಕಾರಣ ಏನೂ ಗೊತ್ತಾ?

ನಮ್ಮ ಕನ್ನಡ ಕಿರುತೆರೆಯ ದೊಡ್ಡ ಹಬ್ಬ ಎಂದರೆ ಅದು ಬಿಗ್ ಬಾಸ್. ಇನ್ನೂ ಕನ್ನಡ ಕಿರುತೆರೆಯಲ್ಲಿ ಅದ್ರಲ್ಲೂ ರಿಯಾಲಿಟಿ ಶೋ ಗಳ ಪೈಕಿ ಈ ಶೋ ದೊಡ್ಡ ಹೆಸರನ್ನೇ ಮಾಡಿದೆ. ಇನ್ನೂ ಈ ಶೋ ಹಿಂದಿ ಅವತರಣಿಕೆಯಲ್ಲಿ ಮೂಡಿ ಬಂದರು ಕೊಡ ಎಲ್ಲಾ ಭಾಷೆಯಲ್ಲಿ ಹಿಟ್ ಎನ್ನುವ ಮುದ್ರೆ ಹೊತ್ತಿದೆ. ಅದ್ರಲ್ಲೂ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ಇಡೀ ಹತ್ತು ಸೀಸನ್ ಕೊಡ ಕಿಚ್ಚ ಸುದೀಪ್ ಎನ್ನುವ ಒಬ್ಬ ಸಾರಥಿ ಜೊತೆಗೆ ಈ s ಹತ್ತು ಸೀಸನ್ ಒಳಗೊಂಡಿರುವುದು ಬೇರೆ ಭಾಷೆಯಲ್ಲಿ ಎರಡರಿಂದ...…

Keep Reading

ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್! ಆ ಟ್ವಿಸ್ಟ್ ಏನು ಗೊತ್ತಾ?

ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್! ಆ ಟ್ವಿಸ್ಟ್ ಏನು ಗೊತ್ತಾ?

ನಮ್ಮ ಕಿರುತೆರೆಯ ಹಿತಿಹಾಸದಲ್ಲಿ  ರಿಯಾಲಿಟಿ ಶೋಗಳು ಪೈಕಿ ಸದಾ ಹೈಪ್ ಸೃಷ್ಟಿ ಮಾಡುವ ಶೋ ಎಂದರೆ ಅದು ಬಿಗ್ ಬಾಸ್. ಇನ್ನೂ ಈ ಬಿಗ್ ಬಾಸ್ ಹಿಂದಿಯ ಅವತರಣಿಕೆಯಲ್ಲಿ ಬಂದಿದ್ದು. ಇನ್ನೂ ಈ ಶೋ ಎಲ್ಲಾ ಭಾಷೆಯಲ್ಲಿ ಕೂಡ ಪ್ರಸಾರವಾಗಿ ಅದ್ಬುತ ಯಶಸ್ಸನ್ನು ಪ್ರತಿ ಸೀಸನ್ ನಲ್ಲಿ ಕೂಡ ಪಡೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಇನ್ನೂ ಎಲ್ಲಾ ಭಾಷೆಯಲ್ಲಿ ಕೊಡ ಎರಡು ಅಂಕಿಯಷ್ಟು ಸೀಸನ್ ಗಳು ಕೂಡ ಪ್ರಸಾರವಾಗಿ ಯಶಸ್ವಿಯಾಗಿ ಅಂತ್ಯ ಕಾಣಿವೆ. ಇದೀಗ ನಮ್ಮ ಕನ್ನಡ...…

Keep Reading

ನಟಿ ರಂಜಿತಾ ಪ್ರಧಾನಿಯಾಗಿ ನಿತ್ಯಾನಂದನ ಕೈಲಾಸ ದೇಶಕ್ಕೆ ನೇಮಕ

ನಟಿ ರಂಜಿತಾ ಪ್ರಧಾನಿಯಾಗಿ ನಿತ್ಯಾನಂದನ ಕೈಲಾಸ ದೇಶಕ್ಕೆ ನೇಮಕ

"ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ"ದ ಸೃಷ್ಟಿಕರ್ತ, ಸ್ವಯಂ-ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ, ಬಹು ದೊಡ್ಡ ಅಪರಾಧಗಳ ಆರೋಪ ಹೊತ್ತಿದ್ದು, ಮಾಧ್ಯಮ ಗಮನ ಸೆಳೆದರು. ಹಲವಾರು ಜನರು ಅವರನ್ನು ಆರಾಧನಾ ನಾಯಕ ಎಂದೂ ಕರೆಯುತ್ತಾರೆ. ಅವರು ನಿತ್ಯಾನಂದ ಧ್ಯಾನಪೀಠದ ಸ್ಥಾಪಕರು, ಇದು ಗಮನಾರ್ಹ ಸಂಖ್ಯೆಯ ಆಧ್ಯಾತ್ಮಿಕ ಅನುಯಾಯಿಗಳನ್ನು ಹೊಂದಿದೆ ಮತ್ತು ಭಾರತದಾದ್ಯಂತ ಹಲವಾರು ದೇವಾಲಯಗಳು ಮತ್ತು ಗುರುಕುಲಗಳನ್ನು ಹೊಂದಿದೆ. ಒಬ್ಬ ಅಮೇರಿಕನ್ ಪ್ರಜೆ ಮತ್ತು...…

Keep Reading

ದರ್ಶನ್ ಹಾಗೂ ದ್ರುವ ಸರ್ಜಾ ಅವರ ಮನಸ್ತಾಪ ಬಗ್ಗೆ ಕ್ಲಾರಿಟಿ ಕೊಟ್ಟ ದ್ರುವ! ಮನಸ್ತಾಪ ಕಾರಣ ಏನು ಗೊತ್ತಾ?

ದರ್ಶನ್ ಹಾಗೂ ದ್ರುವ ಸರ್ಜಾ ಅವರ ಮನಸ್ತಾಪ ಬಗ್ಗೆ ಕ್ಲಾರಿಟಿ ಕೊಟ್ಟ ದ್ರುವ! ಮನಸ್ತಾಪ ಕಾರಣ ಏನು ಗೊತ್ತಾ?

ನಮ್ಮ ಬಣ್ಣದ ರಂಗದಲ್ಲಿ ಸ್ಟಾರ್ ವಾರ್ ಇದ್ದೆ ಇರುತ್ತದೆ. ಇನ್ನೂ ಸಿನಿಮಾ ಎಂದ ಕೂಡಲೇ ತಮ್ಮ ಸ್ನೇಹಿತರೇ ಆಗಿದ್ದರು ಕೊಡ ತಮ್ಮ ಸಿನಿಮಾ ಎನ್ನುವ ವಿಶೇಷ ಆತಿಥ್ಯ ಅಥವಾ ಪ್ರೀತಿ ಕೊಡ ಇರುತ್ತದೆ. ಆದರೆ ಸಿನಿಮಾ ವಿಚಾರವನ್ನು ಹೊರತು ಪಡಿಸಿ ವಯಕ್ತಿಕ ವಿಚಾರಕ್ಕೆ ಕಿತ್ತಾಡುವುದು ಬಹಳ ಕಡಿಮೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಈ ವಯಕ್ತಿಕ ಜಗಳ ಬಹಳ ಕಡಿಮೆ. ಇನ್ನೂ ಈ ರೀತಿಯ ಮನಸ್ತಾಪ ಬಂದರು ಕೊಡ ಆದಷ್ಟು ಬೇಗ ಕುಳಿತು ಮಾತನಾಡಿ...…

Keep Reading

ಎಲ್ಲಾ ತಂದೆ ತಾಯಿಯರು ನೋಡ ಬೇಕಾದ ಕಿರು ಚಿತ್ರ! ಆ ಚಿತ್ರ ಯಾವುದು ಗೊತ್ತಾ?

ಎಲ್ಲಾ ತಂದೆ ತಾಯಿಯರು   ನೋಡ ಬೇಕಾದ   ಕಿರು ಚಿತ್ರ! ಆ ಚಿತ್ರ ಯಾವುದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ನಮ್ಮ ಕಾಲ ದೇಶ ಬೇಳೆದಷ್ಟು ಮನುಷ್ಯರ ಬೆಲೆ ಕಡಿಮೆಯಾಗುತ್ತಾ ಬರುತ್ತಿದೆ. ಈಗ ಮಾನವನ ಬದುಕು ಎನ್ನುವುದಕ್ಕಿಂತ ಮೆಷಿನ್ ನ ಯುಗ ಎಂದರೆ ತಪ್ಪಾಗಲಾರದು. ಇನ್ನೂ ಎಲ್ಲಾ ಕೆಲಸಗಳಿಗು ಕೂಡ ಮಿಷನ್ ಬಂದಿದೆ. ಹೀಗಿರುವ ಕಾಲದಲ್ಲಿ ಮನುಷ್ಯರ ಅವಶ್ಯಕತೆ ಕೂಡ ಕುಗ್ಗಿದೆ. ಇನ್ನೂ ಈ ಕಾರಣದಿಂದಲೇ ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗೆ ಹೇಳುತ್ತಾ ಹೋದರೆ ಜನರ ಸಮಸ್ಯೆ ಬೆಳೆಯುತ್ತಲೇ ಇದೆಯೇ ಹೊರತು ಎಂದಿಗೂ...…

Keep Reading

ಧೃವಸರ್ಜಾ ಮಾತಿಗೆ ದರ್ಶನ್ ಕೊಟ್ಟ ತಿರುಗೇಟು ಏನು ಗೊತ್ತಾ ? ಧೃವಸರ್ಜಾ ಶಾಕ್ !

ಧೃವಸರ್ಜಾ ಮಾತಿಗೆ ದರ್ಶನ್ ಕೊಟ್ಟ ತಿರುಗೇಟು ಏನು ಗೊತ್ತಾ ? ಧೃವಸರ್ಜಾ ಶಾಕ್ !

ಸಿನಿಮಾ ರಂಗದಲ್ಲಿ ಯಾವುದು ಕೂಡ ಶಾಶ್ವತ ಅಲ್ಲ. ಇಂದು ಸ್ಟಾರ್ ಪಟ್ಟದಲ್ಲಿ ಇರುವ ನಟರು ನಾಳಿನ ಕಾಲದಲ್ಲಿ ಯಾವ ಅವಕಾಶ ಇಳಲ್ದೆ ಕಾಲಿ ಕುಳಿತಿರುವುದನ್ನು ಕೂಡ ನಾವು ನೋಡಿದ್ದೇವೆ. ಹೀಗಿರುವಾಗ ಇರುವಷ್ಟು ಸಮಯ ಕೂಡ ಎಷ್ಟು ಮಿಂಚಲು ಸಾದ್ಯ ಅಷ್ಟು ಮಿಂಚುವ ಪ್ರಯತ್ನದಲ್ಲಿ ಇರುತ್ತಾರೆ. ಹಾಗೆಯೇ ಜೊತೆಗಿದ್ದ ಸ್ನೇಹಿತರೇ ಕೂಡ ಸಿನಿಮಾ ವಿಚಾರಕ್ಕೆ ಬಂದರೆ ಕಾಂಪಿಟೇಶನ್ ಕೂಡ ಇರುತ್ತದೆ. ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಆಗುವುದು ತುಂಬಾ...…

Keep Reading

1 123 181
Go to Top