ಲೇಖಕರು

ADMIN

ಕಾಲಜ್ಞಾನದ ಪ್ರಕಾರ 2024 ರಲ್ಲಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ಬೆಚ್ಚಿ ಬೀಳುವಂತಿದೆ ನೋಡಿ

ಕಾಲಜ್ಞಾನದ ಪ್ರಕಾರ 2024 ರಲ್ಲಿ ಏನೆಲ್ಲಾ ನಡೆಯುತ್ತದೆ ಗೊತ್ತಾ..? ಬೆಚ್ಚಿ ಬೀಳುವಂತಿದೆ ನೋಡಿ

ಕಾಲಜ್ಞಾನವನ್ನು ನಾವು ಸದಾ ನಂಬುತಲೆ ಬಂದಿದ್ದೇವೆ. ಕಾಲಜ್ಞಾನದ ಪ್ರಕಾರ ಕೆಲವೊಂದಿಷ್ಟು ಸ್ವಾಮೀಜಿಗಳು ಅವರ ಶಕ್ತಿ ಮೀರಿ ಮುಂದಿನ ದಿನಗಳಲ್ಲಿ ಮತ್ತು ಹಿಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದಾಗಿ ಹೆಚ್ಚು ಮೊದಲೇ ಬರೆದು ಹೋಗಿದ್ದರು. ಅವರ ಸಾಲಿಗೆ ಇದೀಗ ಪೋತಲೂರು ವೀರಬ್ರಹ್ಮೇಂದ್ರ ಸ್ವಾಮೀಜಿಗಳು ಕೂಡ ಸೇರಿದ್ದಾರೆ ಗೆಳೆಯರೇ. ಪೋಥಲೂರು ವೀರಬ್ರಹ್ಮೆಂದ್ರ ಗುರುಜಿಗಳು ಈ ಜೀವನದಲ್ಲಿ ಮುಂದೆ ಆಗುವ ಕೆಲ ಘಟನೆ ಬಗ್ಗೆ ಮುಂಚೆಯೇ ಹೇಳಿ ಹೋಗಿದ್ದಾರೆ ಎಂದು...…

Keep Reading

ಬಾಡಿಗೆಗೆ ಇದ್ದ ಪುರುಷನ ಜೊತೆ ಸಂಬಂಧ ಹೊಂದಿದ್ದ ಸೊಸೆ..! ಆದ್ರೆ ಅತ್ತೆಯನ್ನ ಮುಗಿಸಿದ್ದೇಕೆ ಗೊತ್ತಾ..? ಎಲ್ಲಿಗೆ ಬಂತು ಕಾಲ

ಬಾಡಿಗೆಗೆ ಇದ್ದ ಪುರುಷನ ಜೊತೆ ಸಂಬಂಧ ಹೊಂದಿದ್ದ ಸೊಸೆ..! ಆದ್ರೆ ಅತ್ತೆಯನ್ನ ಮುಗಿಸಿದ್ದೇಕೆ ಗೊತ್ತಾ..? ಎಲ್ಲಿಗೆ ಬಂತು ಕಾಲ

ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದು ನಾವು ಊಹೆ  ಕೂಡ ಮಾಡಲು ಅಸಾಧ್ಯವಾಗುತ್ತಿದೆ. ಇಂದಿನ ಕೆಲವು ಘಟನೆಗಳು, ನಿದರ್ಶನಗಳು ಕೆಲ ವಿಚಾರಗಳು ಒಂದು ಕ್ಷಣ ಎಲ್ಲರನ್ನು ಬೆರಗಾಗುವಂತೆ ಮಾಡುತ್ತಿವೆ. ಹೌದು ಈ ಜೀವನದಲ್ಲಿ ಸಂಬಂಧಗಳ ಮೇಲೆ ಕೆಲವರು ಯಾವ ನಂಬಿಕೆಯನ್ನು ಇಟ್ಟುಕೊಂಡಿಲ್ಲ ಅಂತ ಕಾಣಿಸುತ್ತೆ.. ಈ ಸಂಬಂಧಗಳ ಅರ್ಥವೇ ಗೊತ್ತಿಲ್ಲದ ಕೆಟ್ಟ ಮನಸ್ಸಿನ ಕೆಲ ಪುರುಷರು ಕೆಲ ಯುವತಿಯರು ಧಾರುಣವಾಗಿ ತಮ್ಮ ಇಷ್ಟ ಬಂದಂತೆ ಕೆಟ್ಟ ಕೆಲಸಗಳನ್ನು...…

Keep Reading

ಅರಮನೆಯಂತೆ ಇರುವ ವರ್ತೂರು ಅವರ ಮನೆ! ಇವ್ರ ಮನೆಯಲ್ಲಿ ಏನೇನಿದೆ ಗೊತ್ತಾ?

ಅರಮನೆಯಂತೆ ಇರುವ ವರ್ತೂರು ಅವರ ಮನೆ! ಇವ್ರ ಮನೆಯಲ್ಲಿ ಏನೇನಿದೆ ಗೊತ್ತಾ?

ಈಗ ಸದ್ಯದಲ್ಲಿ ಹೆಚ್ಚಿನ ವೈರಲ್ ಆಗಿರುವ ಸುದ್ದಿ ಎಂದರೆ ಅದು ವರ್ತೂರು ಸಂತೋಷ್ ಅರೆಸ್ಟ್. ಹೌದು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿ ಎಂದು ಗುರುತಿಸಿಕೊಂಡಿರುವ ವರ್ತೂರು ಸಂತೋಷ್ ಅವರು ಈಗ ಅರಣ್ಯ ಅಧಿಕಾರಿಗಳ ಬಂಧನದಲ್ಲಿ ಇದ್ದಾರೆ. ಇನ್ನೂ ಈ ಪ್ರಕರಣ ಎಲ್ಲಾ ಭಾಷೆಯ ಬಿಗ್ ಬಾಸ್ ಶೋ ನಲ್ಲಿಯೇ ಮೊದಲು. ಈ ರೀತಿ ಮನೆ ಒಳಗಡೆ ಇರುವ ವ್ಯಕ್ತಿ ಅರೆಸ್ಟ್ ಆಗಿರುವುದು. ಇನ್ನೂ ವರ್ತೂರು ಸಂತೋಷ್ ಅವರು ಓಪನಿಂಗ್ ದಿನ ಹಾಗೂ ನೆನ್ನೆ ನಡೆದ ಸುದೀಪ್ ಅವರ ವೀಕೆಂಡ್...…

Keep Reading

ಚಾಮುಂಡಿ ಬೆಟ್ಟದಲ್ಲಿ ಹೊಸ ಐಷಾರಾಮಿ ಕಾರಿನ ಜೊತೆ ಕಾಣಿಸಿದ ಡಿ ಬಾಸ್ ಕುಟುಂಬ..! ಇಲ್ಲಿದೆ ವಿಡಿಯೋ

ಚಾಮುಂಡಿ ಬೆಟ್ಟದಲ್ಲಿ ಹೊಸ ಐಷಾರಾಮಿ ಕಾರಿನ ಜೊತೆ ಕಾಣಿಸಿದ ಡಿ ಬಾಸ್ ಕುಟುಂಬ..! ಇಲ್ಲಿದೆ ವಿಡಿಯೋ

ನಟ ದರ್ಶನ್ ಅವರು ಒಂದಲ್ಲ ಒಂದು ವಿಚಾರವಾಗಿ ತುಂಬಾನೇ ಸುದ್ದಿಯಲ್ಲಿರುವ ನಟ. ನಟ ದರ್ಶನ್ ಅವರ ಅಭಿನಯದ ಕಾಟೇರ ಚಿತ್ರದ ಅಪ್ಡೇಟ್ಸ್ ಇದೀಗ ಬಂದಿದೆ. ಹೌದು ದರ್ಶನ್ ಅವರ ಕಾಟೇರ ಚಿತ್ರದ ಫಸ್ಟ್ ಪೋಸ್ಟರ್ ರಿಲೀಸ್ ಆಗಿದೆ. ಅಭಿಮಾನಿಗಳು ತುಂಬಾ ಖುಷಿಯಾಗಿದ್ದು ದರ್ಶನ್ ಅವರನ್ನು ವಿಭಿನ್ನ ರೀತಿಯಲ್ಲಿ ಕಾಟೆರಾದಲ್ಲಿ ಕಂಡಿದ್ದು ಅವರಿಗೆ ತುಂಬಾನೇ ಸಂತೋಷ ಆಗಿದೆಯಂತೆ. ದರ್ಶನ್ ಅವರು ಪ್ರಾಣಿ ಪಕ್ಷಿಗಳನ್ನು ಎಷ್ಟು ಇಷ್ಟಪಡುತ್ತಾರೋ, ಅದೇ ರೀತಿ ಅವರು ಬೈಕ್...…

Keep Reading

ಶುರುವಾಗಲಿದೆಯಂತೆ ಮೂರನೇ ಮಹಾಯುದ್ದ? ಹರಿಹರದ ಶಿವಲಿಂಗ ಶಿವಾಚಾರ್ಯ ಗುರೂಜಿ ಹೇಳಿದ್ದೇನು ?

ಶುರುವಾಗಲಿದೆಯಂತೆ ಮೂರನೇ ಮಹಾಯುದ್ದ? ಹರಿಹರದ ಶಿವಲಿಂಗ ಶಿವಾಚಾರ್ಯ ಗುರೂಜಿ ಹೇಳಿದ್ದೇನು ?

ಹೌದು ನಾವು ಭವಿಷ್ಯವನ್ನು ನಂಬಲೇಬೇಕು, ಭವಿಷ್ಯವನ್ನು ನಂಬುವಂತಹ ಘಟನೆಗಳು ನಮ್ಮ ಎದುರು ಬಂದಾಗ ಅವರು ಹೇಳಿದಂತಹ ಮುಂದಿನ ಅನಾಹುತಗಳ ಬಗ್ಗೆ ಎಲ್ಲರೂ ಕೂಡ ಎಚ್ಚೆತ್ತುಕೊಂಡು ಅವರನ್ನು ಅವರ ಮಾತುಗಳನ್ನು ನಂಬುವಂತಿರಬೇಕು. ಅಂಥಹವರ ಹೆಸರಿನಲ್ಲಿ ಈಗಾಗಲೇ ಸಾಕಷ್ಟು  ಗುರೂಜಿಗಳು ಬಂದು ಹೋಗಿದ್ದಾರೆ. ಆದರೆ ನೀವು ದಾವಣಗೆರೆ ಜಿಲ್ಲೆ ಹರಿಹರದ ಖ್ಯಾತ ಗುರೂಜಿಗಳಾದ, ಸ್ವಾಮೀಜಿಗಳಾಗಿ ಹೆಚ್ಚು ಗಮನ ಸೆಳೆದ ಶಿವಲಿಂಗ ಶಿವಾಚಾರ್ಯ ಗುರೂಜಿ ಅವರ ಬಗ್ಗೆ...…

Keep Reading

ಬ್ರೇಕಿಂಗ್ ನ್ಯೂಸ್ : ವರ್ತೂರು ಸಂತೋಷ್ ಅರೆಸ್ಟ್ ಬೆನ್ನಲ್ಲೇ ದರ್ಶನ್ ಸಹ ಅರೆಸ್ಟ್ ಆಗ್ತಾರಾ..? ಹಳೆಯ ಫೋಟೋ ವೈರಲ್

ಬ್ರೇಕಿಂಗ್ ನ್ಯೂಸ್ : ವರ್ತೂರು ಸಂತೋಷ್ ಅರೆಸ್ಟ್ ಬೆನ್ನಲ್ಲೇ ದರ್ಶನ್ ಸಹ ಅರೆಸ್ಟ್ ಆಗ್ತಾರಾ..? ಹಳೆಯ ಫೋಟೋ ವೈರಲ್

ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಮನೆಯೊಳಗೆ ಪೊಲೀಸರು ಬಂದಿದ್ದು, ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ..ಕಾರಣ ಸಂತೋಷ್ ಅವರು ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಹಾಕಿಕೊಂಡಿರುವ ಕುರಿತಾಗಿ ಎನ್ನಲಾಗಿದೆ. 1972ರ ವೈಲ್ಡ್  ಲೈಫ್ ಪ್ರೊಟೆಕ್ಷನ್ ಅಡಿಯ ನಿಯಮವನ್ನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಸಂತೋಷ್ ಅವರನ್ನು ನ್ಯಾಯಾಂಗಕ್ಕೆ ಸಲ್ಲಿಸಿದ್ದು ಈಗಾಗಲೇ 14 ದಿನ ಅವರಿಗೆ ನ್ಯಾಯಾಂಗ ಬಂಧನದಲ್ಲಿ...…

Keep Reading

ವರ್ತೂರ್ ಸಂತೋಷ್ ಧರಿಸಿದ ಹುಲಿಯ ಉಗುರು ಭಾರತದಲ್ಲಿ ಏಕೆ ಬ್ಯಾನ್ ಆಗಿದೆ ಗೊತ್ತಾ? ಲಕ್ಷ ಕೊಟ್ಟರೆ ಸಿಗುತ್ತಿದ್ದ ಹುಲಿಯ ಉಗುರು ಈಗ ಕೋಟಿ ಇದ್ದರೂ ಖರೀದಿಸುವಂತಿಲ್ಲ!

ವರ್ತೂರ್  ಸಂತೋಷ್ ಧರಿಸಿದ ಹುಲಿಯ ಉಗುರು ಭಾರತದಲ್ಲಿ ಏಕೆ ಬ್ಯಾನ್ ಆಗಿದೆ ಗೊತ್ತಾ?  ಲಕ್ಷ ಕೊಟ್ಟರೆ ಸಿಗುತ್ತಿದ್ದ  ಹುಲಿಯ ಉಗುರು ಈಗ ಕೋಟಿ ಇದ್ದರೂ ಖರೀದಿಸುವಂತಿಲ್ಲ!

ಈಗ ಎಲ್ಲೆಡೆ ವೈರಲ್ ಆಗಿರುವ ವಿಚಾರ ಎಂದರೆ ಅದು "ವರ್ತೂರು ಸಂತೋಷ್" ಅವರ ಅರೆಸ್ಟ್. ಇನ್ನೂ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಬಂದಿದ್ದರು. ಕಡಿಮೆ ವೋಟ್ ಪಡೆದುಕೊಂಡು ಡೇಂಜರ್ ಜೋನ್ ಎನ್ನುವ ಗುರುತಿನಿಂದಾ ಮನೆಗೆ ಬಂದಿದ್ದ ವರ್ತೂರು ಸಂತೋಷ್ ಅವರು ಕೇವಲ ಎರಡು ವಾರದಲ್ಲಿ ಮನೆಯವರ ಹಾಗೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಇನ್ನೂ ಮೂರನೇ ವಾರಕ್ಕೆ ಕಾಲಿಟ್ಟ ವರ್ತೂರು ಸಂತೋಷ್ ಅವರಿಗೆ ಒಂದು ಆಘಾತವೇ ಕಾದಿತ್ತು....…

Keep Reading

ಬಿಗ್ ಬಾಸ್ ಮನೆಯಿಂದ ಅರೆಸ್ಟ್ ಆದ ವರ್ತೂರು ಸಂತೋಷ್ ಆಸ್ತಿ ಎಷ್ಟಿದೆ ಗೊತ್ತಾ..? ಶಾಕ್ ಆಗ್ತೀರಾ

ಬಿಗ್ ಬಾಸ್ ಮನೆಯಿಂದ ಅರೆಸ್ಟ್ ಆದ ವರ್ತೂರು ಸಂತೋಷ್ ಆಸ್ತಿ ಎಷ್ಟಿದೆ ಗೊತ್ತಾ..? ಶಾಕ್ ಆಗ್ತೀರಾ

ಕನ್ನಡದ ರಿಯಾಲಿಟಿ ಶೋ ಆಗಿ ಗಮನ ಸೆಳೆದ ಬಿಗ್ ಬಾಸ್ ಇದೀಗ ಸಕತ್ತಾಗಿ ಪ್ರಸಾರ ಆಗುತ್ತಿದೆ. ಒಂದರ ಮೇಲೊಂದರಂತೆ ಈ ಬಾರಿ ಮೊದಲ ವಾರದಲ್ಲಿಯೇ ಯಶಸ್ವಿಯಾಗಿದೆ ಕನ್ನಡದ ಬಿಗ್ ಬಾಸ್. ಹೌದು ಇದೀಗ ಇನ್ನೊಂದು ಸುದ್ದಿ ಹೊರಬಂದಿದೆ ಗೆಳೆಯರೇ, ಈ ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ದಿಯೋಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ..ಅದಕ್ಕೆ ಕಾರಣ ಹುಲಿಯ ಉಗುರನ್ನು ಕೊರಳಲ್ಲಿ ಹಾಕಿಕೊಂಡಿರುವ ಹಿನ್ನೆಲೆ ಎಂದು...…

Keep Reading

ಕನ್ನಡ ಬಿಗ್ ಬಾಸ್ ಇತಿಹಾಸ ದಲ್ಲಿ ಮೊದಲು! ದೊಡ್ಡ ಮನೆಯಲ್ಲಿ ಅರೆಸ್ಟ್ ಆದ ಸ್ಪರ್ಧಿ!

ಕನ್ನಡ ಬಿಗ್ ಬಾಸ್ ಇತಿಹಾಸ ದಲ್ಲಿ ಮೊದಲು! ದೊಡ್ಡ ಮನೆಯಲ್ಲಿ ಅರೆಸ್ಟ್ ಆದ ಸ್ಪರ್ಧಿ!

ಇನ್ನೂ ನಮ್ಮ ಕನ್ನಡ ಕಿರುತೆರೆಯಲ್ಲಿ ಬರುವ ಎಲ್ಲಾ ರಿಯಾಲಿಟಿ ಶೋ ಗಳ ಪೈಕಿ ಅತಿ ದೊಡ್ಡ ಹೈಪ್ ಹಾಗೂ ಮನೋರಂಜನೆ ನೀಡುವ ಶೋ ಎಂದರೆ ಅದು "ಬಿಗ್ ಬಾಸ್ ಕನ್ನಡ". ಇನ್ನೂ ಈ ಬಾರಿಯ ಸೀಸನ್ ದಶಕದ ಸೀಸನ್ ಆಗಿದ್ದು ಈ ಬಾರಿ ಕಳೆದ ಎಲ್ಲಾ ಸಿಸಂಗಳಿಗಿಂತ ಹೆಚ್ಚಿನ ಟ್ವಿಸ್ಟ್ ಹಾಗೂ ಹೈಪ್ ಪಡೆದುಕೊಳ್ಳಲಿದೆ ಎಂದು ವಾಹಿನಿ ಅವರೇ ತಿಳಿಸಿದ್ದಾರೆ. ಇನ್ನೂ ವಾಹಿನಿ ಅವರು ಈ ಸೀಸನ್ ನ ವಿಭಿನ್ನತೆಯ ಬಗ್ಗೆ ಮೊದಲ ದಿನವೇ ಒಂದು ಜಲಕ್ ತೋರಿಸಿದ್ದು. ಈ ಜಲಕ್ ನಿಂದಾ ಜನರ...…

Keep Reading

ಸಿಟ್ಟಿಗೆ ಬುದ್ಧಿ ಕೊಡುವ ಮುನ್ನ ಈ ವಿಡಿಯೋ ನೋಡಿ.! ತನ್ನ ಗೆಳೆಯನ ಜೊತೆ ಹೆಂಡ್ತಿ ಇದ್ದ ಸ್ಥಿತಿ ನೋಡಿ ಗಂಡ ಮಾಡಿದ್ದೆ ಬೇರೆ..!!

ಸಿಟ್ಟಿಗೆ ಬುದ್ಧಿ ಕೊಡುವ ಮುನ್ನ ಈ ವಿಡಿಯೋ ನೋಡಿ.! ತನ್ನ ಗೆಳೆಯನ ಜೊತೆ ಹೆಂಡ್ತಿ ಇದ್ದ ಸ್ಥಿತಿ ನೋಡಿ ಗಂಡ ಮಾಡಿದ್ದೆ ಬೇರೆ..!!

ಸ್ನೇಹಿತರೆ ಇವತ್ತಿನ ದಿನಮಾನದಲ್ಲಿ ಯಾವುದನ್ನು ಕೂಡ ತುಂಬಾ ಸಲೀಸಾಗಿ ತೆಗೆದುಕೊಳ್ಳುವಂತಿಲ್ಲ. ಹಾಗೆ ದುಡುಕಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡದೆ ನಮ್ಮ ಕೋಪಕ್ಕೆ ಬುದ್ಧಿ ನೀಡಿದರೆ ಏನೆಲ್ಲಾ ಆಗುತ್ತದೆ ಎಂದು ಇಂದಿನ ಈ ಲೇಖನದಲ್ಲಿ ಒಂದು ಸಣ್ಣ ವಿಡಿಯೋ ಮೂಲಕ ಎಲ್ಲ ವಿಚಾರವನ್ನು ತಿಳಿಸಲು ಹೊರಟಿದ್ದೇವೆ. ಅತ್ತ ಬೆಂಗಳೂರಿನಲ್ಲಿ ಶೇಖರ್ ಎಂಬಾತ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆತನ ಮುದ್ದಾದ ಹೆಂಡತಿ ವೀಣಾ. ಇವರಿಬ್ಬರು...…

Keep Reading

1 111 177
Go to Top