ಲೇಖಕರು

ADMIN

ಹುಡುಗಿಯರ ಜೊತೆ ವೀಕ್ ಎಂಡ್ ಮೋಜು ಮಸ್ತಿ ಮಾಡಬೇಕೆ ಬೆಂಗಳೂರಿನ ಈ ಪಬ್ ಗೆ ಒಮ್ಮೆ ಭೇಟಿ ಕೊಡಿ ; ವೈರಲ್ ವಿಡಿಯೋ

ಹುಡುಗಿಯರ ಜೊತೆ ವೀಕ್ ಎಂಡ್ ಮೋಜು ಮಸ್ತಿ ಮಾಡಬೇಕೆ ಬೆಂಗಳೂರಿನ ಈ ಪಬ್ ಗೆ ಒಮ್ಮೆ ಭೇಟಿ ಕೊಡಿ ; ವೈರಲ್ ವಿಡಿಯೋ

ಬೆಂಗಳೂರಿನಲ್ಲಿ ಬಹಳಷ್ಟು ಜನರು ಎಷ್ಟು ಒತ್ತಡಕ್ಕೆ ಒಳಗಾಗುತ್ತಾರೆಂದರೆ, ದೀರ್ಘ ವಾರದ ಕೆಲಸದ ನಂತರ, ಜನರು ವಾರಾಂತ್ಯವನ್ನು ಆನಂದಿಸಲು ಇಷ್ಟಪಡುತ್ತಾರೆ, ಕೆಲವರು ಮನೆಯಲ್ಲಿಯೇ ಇರಲು ಅಥವಾ ಕೆಲವು ಹವ್ಯಾಸಗಳಿಗಾಗಿ ಹೊರ ರಾಜ್ಯಗಳಿಗೆ ಹೋಗಲು ಬಯಸುತ್ತಾರೆ. ಆದರೆ ರಾತ್ರಿಯಿಡೀ ಪಾರ್ಟಿ ಮಾಡಲು ಮತ್ತು ಅವರ ವಾರಾಂತ್ಯವನ್ನು ಆನಂದಿಸಲು ಇಷ್ಟಪಡುವ ಜನರಿದ್ದಾರೆ, ಬೆಂಗಳೂರಿನಲ್ಲಿ ವಾರಾಂತ್ಯವು ಶುಕ್ರವಾರದಿಂದ ಪ್ರಾರಂಭವಾಗುತ್ತದೆ ಮತ್ತು ಅನೇಕ...…

Keep Reading

ಡ್ರೋನ್ ಪ್ರತಾಪ್ ತಂದೆ ತಾಯಿ ಯಾರು..? ಮಗನ ನೋಡಲು ಬಿಗ್ ಮನೆಗೆ ಪ್ರತಾಪ್ ಕುಟುಂಬ ಎಂಟ್ರಿ..??

ಡ್ರೋನ್ ಪ್ರತಾಪ್ ತಂದೆ ತಾಯಿ ಯಾರು..? ಮಗನ ನೋಡಲು ಬಿಗ್ ಮನೆಗೆ ಪ್ರತಾಪ್ ಕುಟುಂಬ ಎಂಟ್ರಿ..??

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಗಮನಸೆಳೆದಿರುವ ಕನ್ನಡದ ಬಿಗ್ ಬಾಸ್ ಮನೆ ಮತ್ತೆ ತನ್ನ ಆಟವನ್ನು ಶುರು ಮಾಡಿದೆ. ಪ್ರಬಲ ಸ್ಪರ್ಧಿಗಳು, ಆಟದ ಚಾಣಾಕ್ಷತನ ಅರಿತಿರುವ ಜನರು, ಗೇಮ್ ಪ್ಲಾನ್ ಮಾಡುವ ಸ್ಪರ್ಧಿಗಳು, ಇನ್ನೂ ಕೆಲವರು ಸ್ಟ್ರಾಟಜಿ ಮಾಡುತ್ತಾ ಆಟವ ಬಿಗ್ ಮನೆಯಲಿ ಆಡುತ್ತಿದ್ದಾರೆ. ಇನ್ನೂ ಹಲವರು ಬೇರೆ ರೀತಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರತಿಬಾರಿಯಂತೆಯೆ ಈ ಸಲಾನು ಬಿಗ್ ಬಾಸ್ ಮನೆಯೊಳಗೆ ಈ ಬಾರಿಯೂ ಕೂಡ ಅಂತಹವರೇ...…

Keep Reading

ಚಂದ್ರ ಗ್ರಹಣದ ನಂತರ ನಾಲ್ಕು ರಾಶಿಗಳಿಗೆ ಯೋಗ ಬದಲಾಗಲಿದೆ! ಆ ನಾಲ್ಕು ರಾಶಿಗಳು ಯಾವುದು ಗೊತ್ತಾ?

ಚಂದ್ರ ಗ್ರಹಣದ ನಂತರ ನಾಲ್ಕು ರಾಶಿಗಳಿಗೆ ಯೋಗ ಬದಲಾಗಲಿದೆ! ಆ ನಾಲ್ಕು ರಾಶಿಗಳು ಯಾವುದು ಗೊತ್ತಾ?

ನಮ್ಮ ನಾಡ ಹೆಮ್ಮೆಯ ದಸರಾ ನೆನ್ನೆ ತಾನೇ ಮುಗಿದಿದೇ. ಇನ್ನೂ ಈ ಒಂಬತ್ತು ದಿನಗಳು ಬಹಳ ಶ್ರೇಷ್ಠವಾದದ್ದು ಈ ಒಂಬತ್ತು ದಿನಗಳಲ್ಲಿ ಎಲ್ಲಾ ಸಮಯ ಕೊಡ ಬಹಳ ಶ್ರೆಷ್ಟವಾಗಿದ್ದು ಎನ್ನುವ ನಂಬಿಕೆ ಇದೆ. ಈಗ ಆ ಶುಭ ದಿನಗಳು ಮುಗಿದಿದ್ದು ಮುಂಬರುವ ಶರಣ್ ಪೂರ್ಣಿಮೆಯಂದು ಸಾಕಷ್ಟು ರಾಶಿಗಳಿಗೆ ಶುಭ ಫಲ ಹಾಗೂ ಅಶುಭ ಫಲ ಸಿಗಲಿದೆ ಎಂದು ಜೋತಿಷ್ಯ ಶಾಸ್ತ್ರ ತಿಳಿಸಿದೆ. ಇನ್ನೂ ನಲವತ್ತು ವರ್ಷದ ನಂತರ ಬರುತ್ತಿರುವ ಗ್ರಹಣ ಹಾಗೂ ಪೂರ್ಣಿಮೆ ಇದಾಗಿದೆ. ಈ ದಿನದಂದು ಒಟ್ಟಿಗೆ...…

Keep Reading

ಹೀಗೂ ಉಂಟೆ : ಪತಿಯನ್ನು ದಸರಾ ಬಂಪರ್ ಆಫರ್ ನಲ್ಲಿ ಮಾರಿದ ಹೆಂಡ್ತಿ, ಕಾರಣ ಕೇಳಿದರೆ ಶಾಕ್ ಆಗ್ತೀರಾ

ಹೀಗೂ ಉಂಟೆ : ಪತಿಯನ್ನು ದಸರಾ ಬಂಪರ್ ಆಫರ್ ನಲ್ಲಿ ಮಾರಿದ ಹೆಂಡ್ತಿ, ಕಾರಣ ಕೇಳಿದರೆ ಶಾಕ್ ಆಗ್ತೀರಾ

ಸತಿಪತಿಗಳ ವಿಚಾರವಾಗಿ ನಾವು ಎಲ್ಲವನ್ನು ಕೂಡ ಈಗಾಗಲೇ ಸಾಕಷ್ಟು ಹೇಳಿದ್ದೇವೆ.. ಮೇಲಿರುವ ದೇವ್ರು ನಾವು ಭೂಮಿಗೆ ಬರುವ ಮುನ್ನವೇ ಒಂದು ಗಂಡಿಗೆ ಒಂದು ಹೆಣ್ಣು, ಈ ಹೆಣ್ಣಿಗೆ ಇದೇ ಗಂಡು ಎಂದು ಮೊದಲೇ ಎಲ್ಲವನ್ನ ನಿರ್ಧಾರ ಮಾಡಿರುತ್ತಾನೆ. ಅದನ್ನು ನಾವು ನಂಬಲೇಬೇಕು, ನಂಬಿಕೆ ಇಡಬೇಕು ಕೂಡ. ಹೌದು ನಂಬಿಕೆಯೇ ಜೀವನ ಅಲ್ವಾ. ಸತಿಪತಿಗಳಾಗುವ ಮುನ್ನ ಪುರುಷನಾಗಲಿ, ಮಹಿಳೆ ಆಗಲಿ ಅವರ ಇಷ್ಟ ಬಂದಂತೆ ಬದುಕುತ್ತಿರುತ್ತಾರೆ.  ಲೋಕೇಶ್ ಮತ್ತು ರಮ್ಯಾ ಕರ್ನಾಟಕದ...…

Keep Reading

ನಿಮಗೆ ಇಷ್ಟವಾದ ಸುಂದರ ಕನ್ಯೆಯರನ್ನು ಈ ಸಂತೆಯಲ್ಲಿ ಕೊಂಡುಕೊಳ್ಳಬಹುದು..! ಇಲ್ನೋಡಿ

ನಿಮಗೆ ಇಷ್ಟವಾದ ಸುಂದರ ಕನ್ಯೆಯರನ್ನು ಈ ಸಂತೆಯಲ್ಲಿ ಕೊಂಡುಕೊಳ್ಳಬಹುದು..! ಇಲ್ನೋಡಿ

ನಮ್ಮ ಪ್ರಪಂಚದಲ್ಲಿ ಸಾಕಷ್ಟು ಪದ್ಧತಿಗಳು, ಸಾಕಷ್ಟು ಜಾತಿ ಧರ್ಮಗಳು ಇವೆ. ಕೆಲವೊಂದಿಷ್ಟು ಧರ್ಮಗಳು ಚಾಚು ತಪ್ಪದೇ ಅವರವರ ಆಚಾರ ವಿಚಾರ ವಿಶಿಷ್ಟ ಪದ್ಧತಿಗಳನ್ನು ಆಚರಿಸುವುದು ಮಾಮೂಲಿ. ಹಾಗೇನೇ ಅವುಗಳಿಗೆ ನಡೆದುಕೊಳ್ಳುತ್ತಾರೆ ಕೂಡ. ಕೆಲವೊಂದಿಷ್ಟು ಜನಾಂಗಗಳು ಇವೆ, ಇಂದಿನ 21ನೇ ಶತಮಾನದಲ್ಲೂ ಕೂಡ ಹಿಂದಿನ ಹಿರಿಯರು ಮೊದಲೇ ಹಾಕಿ ಕೊಟ್ಟಿರುವ ಕೆಲವೊಂದಿಷ್ಟು ಮಾರ್ಗಗಳನ್ನು ಚಾಚು ತಪ್ಪದೇನೇ ನಿರ್ವಹಿಸುತ್ತಾರೆ, ಅವರೆಲ್ಲ ಪಾಲಿಸುತ್ತಾರೆ ಎಂದು...…

Keep Reading

ಹೈಸ್ಕೂಲ್ ಹುಡುಗನ ಜೊತೆ ಟೀಚರ್ ಲವ್ವಿ ಡವ್ವಿ..! ಪಾರ್ಕ್ ನಲ್ಲಿ ಸಿಕ್ಕಿಬಿದ್ದ ಈ ಜೋಡಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ

ಹೈಸ್ಕೂಲ್ ಹುಡುಗನ ಜೊತೆ ಟೀಚರ್ ಲವ್ವಿ ಡವ್ವಿ..! ಪಾರ್ಕ್ ನಲ್ಲಿ ಸಿಕ್ಕಿಬಿದ್ದ ಈ ಜೋಡಿಗೆ ಎಂಥಾ ಪರಿಸ್ಥಿತಿ ಬಂತು ನೋಡಿ

ಸಾಮಾನ್ಯವಾಗಿ ನಾವು ಗುರುಗಳನ್ನು ದೇವರು ಎಂದು ಕರೆಯುತ್ತೇವೆ..ಗುರುಗಳು ನಮ್ಮ ಜೀವನದ ಮುಂದಿನ ಅಡಿಪಾಯ ಆಗಿರುತ್ತಾರೆ..ಜಗತ್ತನ್ನ ತಿಳಿದುಕೊಳ್ಳುವ ಶಕ್ತಿಯನ್ನು ಬುದ್ಧಿವಂತಿಕೆಯನ್ನ ಜೊತೆಗೆ ವಿದ್ಯೆಯನ್ನು ನಮಗೆ ದಾರೆ ಎರೆಯುತ್ತಾರೆ.. ಸಣ್ಣ ಜ್ಞಾನದಿಂದ ಹಿಡಿದು ಅತಿ ದೊಡ್ಡ ಮಟ್ಟಕ್ಕೆ ಬೆಳೆಯುವಂತೆ ಗುರು ಎನ್ನುವ ದೇವರು ತುಂಬಾನೇ ಶ್ರಮಿಸುವ ಜೀವಿ. ವಿದ್ಯಾರ್ಥಿ ಜೀವನವನ್ನು ಬೆಳಗಿಸಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಹಲವು ಶಿಕ್ಷಕ...…

Keep Reading

ಯಾವ ತಪ್ಪು ಮಾಡದಿದ್ದರೂ ಏಡ್ಸ್ ಸಮಸ್ಯೆ ಎದುರಿಸಿದ ಕಾಲೇಜ್ ಯುವತಿ : ಮುಂದೇನಾಯ್ತು ವಿಡಿಯೋ ನೋಡಿ

ಯಾವ ತಪ್ಪು ಮಾಡದಿದ್ದರೂ ಏಡ್ಸ್ ಸಮಸ್ಯೆ ಎದುರಿಸಿದ ಕಾಲೇಜ್ ಯುವತಿ : ಮುಂದೇನಾಯ್ತು  ವಿಡಿಯೋ ನೋಡಿ

ನಾವು ಕೆಲವೊಂದಿಷ್ಟು ವಿಚಾರಗಳನ್ನು ಆಳವಾಗಿ ಅಪಾರ್ಥವಾಗಿ ಅಂದುಕೊಂಡುಬಿಡುತ್ತೇವೆ. ಅವರು ಮಾಡಿದಂತಹ ಕೆಲಸ ಏನು ಎಂಬುದಾಗಿಯೂ ಕೂಡ ಸರಿಯಾಗಿ ತಿಳಿದುಕೊಳ್ಳುವುದಿಲ್ಲ. ಅವರು ಯಾವ ತಪ್ಪು ಮಾಡದೆ ಇದ್ದರೂ ಕೂಡ ಕೆಲವೊಂದಿಷ್ಟು ಸಮಸ್ಯೆ ಎದುರಾದಾಗ, ಆ ಸಮಸ್ಯೆ ನಮ್ಮದೇ ಆದ ಕಲ್ಪನೆಯ ಕೆಟ್ಟದ ಆಲೋಚನೆಯ ಮೂಲಕ ಅದೇ ನಿಜ ಎಂದು ಅಂದುಕೊಂಡುಬಿಡುತ್ತೇವೆ..ಆದರೆ ವಾಸ್ತವ ಬೇರೆ ಇರುತ್ತದೆ. ಜೊತೆಗೆ ನಾವು ತಪ್ಪು ಮಾಡಿದ್ದಾರೆ ಎನ್ನುವ ಹೆಣ್ಣಿಗೆ ಅಥ್ವಾ ಗಂಡಿಗೆ...…

Keep Reading

ದರ್ಶನ್, ನಿಖಿಲ್, ರಾಕ್ಲೈನ್, ಜಗ್ಗೇಶ್ ನಿಮ್ಮ ಕಣ್ಣಿಗೆ ಕಾಣುತ್ತಿಲ್ವಾ ಎಂದ ನೆಟ್ಟಿಗರು..! ಹುಲಿ ಪೆಂಡೆಂಟ್ ವಿಡಿಯೋ ವೈರಲ್

ದರ್ಶನ್, ನಿಖಿಲ್, ರಾಕ್ಲೈನ್, ಜಗ್ಗೇಶ್ ನಿಮ್ಮ ಕಣ್ಣಿಗೆ ಕಾಣುತ್ತಿಲ್ವಾ ಎಂದ ನೆಟ್ಟಿಗರು..! ಹುಲಿ ಪೆಂಡೆಂಟ್ ವಿಡಿಯೋ ವೈರಲ್

ಬಿಗ್ ಬಾಸ್ ಮನೆಯಿಂದ ಸೀದಾ ಅರಣ್ಯ ಅಧಿಕಾರಿಗಳು ವರ್ತುರ್ ಸಂತೋಷ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದರು..ಹಾಗೆ ವಿಚಾರಣೆಗೆ ಕರೆತಂದಿದ್ದರು.. ಅದು ಅವರು ಹಾಕಿಕೊಂಡಿದ್ದ ಅವರ ಕೊರಳಿನಲ್ಲಿ ಹುಲಿ ಉಗುರಿನ ಪೆಂಡೆಂಟ್ ವಿಚಾರವಾಗಿ. ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸ್ಯಾಂಡಲ್ವುಡ್ ನ ಕೆಲ ನಟರುಗಳ ಕೊರಳಲ್ಲಿ ಯು ಕೂಡ ಹುಲಿಯ ಉಗುರಿನ ಪೆಂಡೆಂಟ್ ಇರುವ ದೃಶ್ಯ ಕಂಡು ಬರುತ್ತಿದೆ ಸ್ನೇಹಿತರೆ....…

Keep Reading

ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಡಿ ಬಾಸ್ ಬಂಧನಕ್ಕೆ ಆಗ್ರಹ! ಏನಾಗಿದೆ ನೀವೇ ನೋಡಿ?

ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಡಿ ಬಾಸ್ ಬಂಧನಕ್ಕೆ ಆಗ್ರಹ! ಏನಾಗಿದೆ ನೀವೇ ನೋಡಿ?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಮಾಸ್ ಹೀರೋ ಎಂದ ಕೂಡಲೇ ನನೇಪಾಗುವ ಹೆಸರು ಎಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನೂ ದರ್ಶನ್ ಅವರ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡುತ್ತದೆ. ಇನ್ನು ದರ್ಶನ್ ಅವ್ರು ಕೇವಲ ಕನ್ನಡ ಭಾಷೆಯಲ್ಲಿ ನಟನೆ ಮಾಡಿದ್ದರು ಕೊಡ ಪರ ಭಾಷಿಗರ ಅಭಿಮಾನಿಗಳನ್ನು ಭಾರಿ ಸಂಖ್ಯೆಯಲ್ಲಿ ಸಂಪಾದನೆ ಮಾಡಿದ್ದಾರೆ ಎಂದ್ರೆ ತಪ್ಪಾಗಲಾರದು. ಇನ್ನೂ ದರ್ಶನ್ ಅವರು ಮಾಸ್ ಸಿನಿಮಾ ಅಲ್ಲದೆ ನಿಜ ಜೀವನದಲ್ಲಿ ಮಾಸ್...…

Keep Reading

ವರ್ತೂರು ಸಂತೋಷ್ ಬೆನ್ನಲ್ಲೇ ಜಗ್ಗೇಶ್ ವಿರುದ್ಧವೂ ಹುಲಿ ಉಗುರಿನ ಆರೋಪ..! ಇಲ್ಲಿದೆ ವಿಡಿಯೋ

ವರ್ತೂರು ಸಂತೋಷ್ ಬೆನ್ನಲ್ಲೇ ಜಗ್ಗೇಶ್ ವಿರುದ್ಧವೂ ಹುಲಿ ಉಗುರಿನ ಆರೋಪ..! ಇಲ್ಲಿದೆ ವಿಡಿಯೋ

ಬಿಗ್ ಬಾಸ್ ಮನೆಯಲ್ಲಿ ವರ್ತುರ್ ಸಂತೋಷ ಅವ್ರು ಸ್ಪರ್ಧೆಯಾಗಿ ಈ ಬಾರಿ ಹೋಗಿದ್ದರು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬಿಗ್ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ. ಅದಕ್ಕೆ ಕಾರಣ ಅವರ ಕೊರಳಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಕಂಡು ಬಂದ ಹಿನ್ನೆಲೆಯಲ್ಲಿ ಎಂದು ನಂತರ ಕೇಳಿ ಬಂದಿತ್ತು. ಅತ್ತ ಅರಣ್ಯ ಇಲಾಖೆ ಅಧಿಕಾರಿಗಳು ನಿಯಮ ಉಲ್ಲಂಗನೆ ಮಾಡಿದ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಶಿಕ್ಷೆಗೆ ಒಳಪಡುವಂತೆ ಕಾರ್ಯಚರಣೆ...…

Keep Reading

1 110 177
Go to Top