ಲೇಖಕರು

ADMIN

ಚೆಕಪ್ ಗಾಗಿ ವೈದ್ಯನ ಬಳಿ ಬಂದ ಮಹಿಳೆ..! ವೈದ್ಯನ ಕರ್ಮಕಾಂಡ ಸಿಸಿ ಕ್ಯಾಮೆರಾದಲ್ಲಿ ಸೆರೆ

ಚೆಕಪ್ ಗಾಗಿ ವೈದ್ಯನ ಬಳಿ ಬಂದ ಮಹಿಳೆ..! ವೈದ್ಯನ ಕರ್ಮಕಾಂಡ  ಸಿಸಿ ಕ್ಯಾಮೆರಾದಲ್ಲಿ ಸೆರೆ

ವೈದ್ಯೋ ನಾರಾಯಣ ಎಂದು ಡಾಕ್ಟರ್ಸ ನ ನಾವೆಲ್ಲ ಕರೆಯುತ್ತೇವೆ. ಅವರನ್ನ ದೇವರಿಗೆ ಹೋಲಿಸುತ್ತೇವೆ. ವೈದ್ಯರನ್ನು ದೇವರ ರೂಪದಂತೆಯೇ ಕಾಣುತ್ತೇವೆ. ನಮ್ಮ ಜೀವವನ್ನು ಸಂಕಷ್ಟದ ಸಮಯದಲ್ಲಿ ಉಳಿಸುವ ದೇವರು ಅವರು ಎಂದು ಎಲ್ಲರೂ ಕೂಡ ಅವರಿಗೆ ಕೈ ಮುಗಿಯುತ್ತಾರೆ. ವೈದ್ಯ ಅಂದರೆ ದೇವರ ಸಮಾನ.  ವೈದ್ಯರಿಗೆ ನಿಷ್ಕಲ್ಮಶ ಮನಸ್ಸು ಇರುತ್ತದೆ ಎನ್ನುವ ಅತೀವ ನಂಬಿಕೆ. ವೈದ್ಯರು ಎಂದಿಗೂ ಕೂಡ ಕೆಟ್ಟ ಕೆಲಸ ಮಾಡುವುದಿಲ್ಲ ಎನ್ನುವ ವಾಡಿಕೆ ಇದೆ.. ಆದರೆ ಕೆಲವು ವೈದ್ಯರು...…

Keep Reading

ವರ್ತೂರು ತನೀಷ ಬೆನ್ನಲ್ಲೇ ಪ್ರತಾಪ್ ಗೂ ಎದುರಾದ ಪೊಲೀಸ್ ಸಂಕಷ್ಟ..! ಅಸಲಿಗೆ ಪ್ರತಾಪ್ ಮಾಡಿದ ತಪ್ಪಾದರೂ ಏನು..?

ವರ್ತೂರು ತನೀಷ ಬೆನ್ನಲ್ಲೇ ಪ್ರತಾಪ್ ಗೂ ಎದುರಾದ ಪೊಲೀಸ್ ಸಂಕಷ್ಟ..! ಅಸಲಿಗೆ ಪ್ರತಾಪ್ ಮಾಡಿದ ತಪ್ಪಾದರೂ  ಏನು..?

ಖಾಸಗಿ ವಾಹಿನಿ ಆಗಿರುವ ಕಲರ್ಸ್ ಕನ್ನಡದಲ್ಲಿ ಇದೀಗ ಬಿಗ್ ಬಾಸ್ ಸೀಸನ್ 10 ಆರಂಭ ಆಗಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಈ ಬಾರಿಯೂ ಕೂಡ ಸಕತ್ತಾಗಿ ಸದ್ದು ಮಾಡುತ್ತಿದೆ.. ಹೌದು ಹೊಸ ಹೊಸ ಟಾಸ್ಕ್ಗಳ ಮೂಲಕವೇ, ಹೊಸ ಹೊಸ ಸ್ಪರ್ಧಿಗಳ ಆಯ್ಕೆ ಆಗಿದ್ದು ಆಟದ ವಿಧಾನ ಮತ್ತು ಆಟದ ವೈಖರಿ ತುಂಬಾನೇ ಮಜಭೂತಾಗಿದೆ ಎನ್ನಬಹುದು. ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡದ ಬಿಗ್ ಬಾಸ್ ಇಡೀ ಭಾರತದಲ್ಲಿ ತುಂಬಾನೇ ಪ್ರಸಿದ್ಧಿ ಪಡೆಯುತ್ತಿರುವ ಕಾರ್ಯಕ್ರಮ....…

Keep Reading

ನಾಳೆಯ ಕಿಚ್ಚನ ಪಂಚಾಯ್ತಿಯಲ್ಲಿ ಇಬ್ಬರಿಗೆ ಬಿಗ್ ಮನೆಯಿಂದ ಗೇಟ್ ಪಾಸ್..! ಇವರೇ ಆ ಇಬ್ಬರು ಸ್ಪರ್ಧಿಗಳು

ನಾಳೆಯ ಕಿಚ್ಚನ ಪಂಚಾಯ್ತಿಯಲ್ಲಿ ಇಬ್ಬರಿಗೆ ಬಿಗ್ ಮನೆಯಿಂದ ಗೇಟ್ ಪಾಸ್..! ಇವರೇ ಆ ಇಬ್ಬರು ಸ್ಪರ್ಧಿಗಳು

ದೊಡ್ಮನೆಯ ಆಟ ಇದೀಗ ಮತ್ತೆ ರಂಗೇರಿದೆ. ಹೌದು ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಬಿಗ್ ಬಾಸ್ ಆರಂಭದಲ್ಲಿ ಗೆದ್ದು ಬೀಗಿದೆ ಎಂದು ಹೇಳಬಹುದು.. ಹೆಚ್ಚು ವೀಕ್ಷಕರು ಈ ಬಿಗ್ ಬಾಸ್ ನ ಪ್ರತಿ ಎಪಿಸೋಡ್ ನೋಡುತ್ತಾರೋ ಇಲ್ವೋ ಗೊತ್ತಿಲ್ಲ, ಆದರೆ ವಾರಾಂತ್ಯ ಕಿಚ್ಚನ ಮಾತುಗಳನ್ನು ಕೇಳಲು ಬಂದೆ ಬರುತ್ತಾರೆ..ಟಿ ಆರ್ ಪಿ ವಿಚಾರದಲ್ಲೂ ಕೂಡ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಹತ್ತನೇ ಸೀಸನ್ ಬಿಗ್ ಬಾಸ್ ಈ ಬಾರಿಯೂ ಕೂಡ ಗೆದ್ದಿದೆ.. ಪ್ರತಿ ಬಾರಿಯಂತೆ ಕೆಲವು ಭಿನ್ನ...…

Keep Reading

ಪುನ ಶುರು ಆಯಿತು ತುಂಟಾಟ ; ಭಾರತ ವಿಶ್ವಕಪ್ ಗೆದ್ರೆ ಫುಲ್ ಕುಲ್ಲಂ ಕುಲ್ಲಾ !! ಈ ನಟಿ ಯಾರು?

ಪುನ ಶುರು ಆಯಿತು ತುಂಟಾಟ ; ಭಾರತ ವಿಶ್ವಕಪ್ ಗೆದ್ರೆ ಫುಲ್ ಕುಲ್ಲಂ ಕುಲ್ಲಾ !! ಈ ನಟಿ ಯಾರು?

ಐಸಿಸಿ ಪುರುಷರ ODI ವಿಶ್ವಕಪ್‌ನ ಫೈನಲ್‌ಗೆ ಮುನ್ನಡೆಯಲು ನ್ಯೂಜಿಲೆಂಡ್ ವಿರುದ್ಧ 70 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತವು ಮತ್ತೊಂದು ಪ್ರಬಲ ಪ್ರದರ್ಶನವನ್ನು ನೀಡಿತು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ತಂಡದ ಅಸಾಧಾರಣ ಪ್ರದರ್ಶನದ ನಂತರ, ಭಾನುವಾರ ನಡೆಯಲಿರುವ ಅಂತಿಮ ಸೆಟ್‌ನಲ್ಲಿ ಭಾರತವು ವಿಶ್ವಕಪ್ ಪ್ರಶಸ್ತಿಯನ್ನು ಭದ್ರಪಡಿಸುವ ಸಾಧ್ಯತೆಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ.  {--TABOOLAADPLACEMENT--} ತೆಲುಗು ನಟಿ...…

Keep Reading

ಅದು ಇಲ್ಲ ಅಂದ್ರೆ ನಂಗೆ ನಿದ್ದೇನೆ ಬರಲ್ಲ; ನಾನೂ ಯಾಕೆ ಇನ್ನು ಮದುವೆ ಆಗಿಲ್ಲಾ? ನಟಿ ಶಕೀಲಾ

ಅದು ಇಲ್ಲ ಅಂದ್ರೆ ನಂಗೆ ನಿದ್ದೇನೆ  ಬರಲ್ಲ; ನಾನೂ ಯಾಕೆ ಇನ್ನು  ಮದುವೆ ಆಗಿಲ್ಲಾ?  ನಟಿ ಶಕೀಲಾ

ನಟಿ ಶಕೀಲಾ 90ರ ದಶಕದಲ್ಲಿ ಸಂಚಲನ ಮೂಡಿಸಿದ್ದರು. ಅವರು ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡದಲ್ಲಿ 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಮಲಯಾಳಂ ಚಿತ್ರರಂಗದಲ್ಲಿ ನಟಿ ಶಕೀಲಾ  ತುಂಬಾ ಜನಪ್ರಿಯತೆ . ಶಕೀಲಾ ಸಿನಿಮಾ ಕೇರಳದಲ್ಲಿ ಬಿಡುಗಡೆಯಾಗುವದಲ್ಲ  ಎಂದು ಮಲಯಾಳಂನ ಪ್ರಮುಖ ನಟರು ಹೆದರುತ್ತಿದ್ದ ಕಾಲವೊಂದಿತ್ತು. ಅಷ್ಟರ ಮಟ್ಟಿಗೆ ಶಕೀಲಾ ಸಿನಿಮಾಗಳಿಗೆ ಹಣ ಸಿಕ್ಕಿದೆ. ನಂತರ, ಶಕೀಲಾ ಹಿರಿತೆರೆಯಲ್ಲಿ ಗ್ಲಾಮರಸ್...…

Keep Reading

ಮೋದಿಯ ಸರ್ಕಾರದ ಮೇಲೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು! ಇವರು ಹೇಳೋದು ಏನು ಗೊತ್ತಾ?

ಮೋದಿಯ ಸರ್ಕಾರದ ಮೇಲೆ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು! ಇವರು ಹೇಳೋದು ಏನು ಗೊತ್ತಾ?

ಇದೀಗ ಭವಿಷ್ಯ ಎಂದ ಕೂಡಲೇ ನಮ್ಮ ಹಿಂದೂ ಸನಾತನ ಧರ್ಮದಲ್ಲಿ ನರ್ಬಾಗುವ ಹೆಸರು ಎಂದರೆ ಅದು ಕೊಡಿ ಮಠದ ಸ್ವಾಮೀಜಿ. ಇನ್ನೂ ಈ ಸ್ವಾಮೀಜಿ ಅವರಿಗೆ ಹಾಗೂ ಇವರ ಭವಿಷ್ಯಕ್ಕೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಪ್ರಾಮುಕ್ಯತೆಯನ್ನು ಕೊಡ ನೀಡಲಾಗುತ್ತಿದೆ. ಏಕೆಂದರೆ ಇವರು ನುಡಿಯುವ ಎಲ್ಲಾ ಭವಿಷ್ಯವು ಕೊಡ ಇಂದಿನ ವರೆಗೂ ಕಾರ್ಯ ರೂಪಕ್ಕೆ ಬಂದಿರುವ ಕಾರಣ ಇವರ ಭವಿಷ್ಯಕ್ಕೆ ಹೆಚ್ಚಿನ ತೂಕ ಎಂದ್ರೆ ತಪ್ಪಾಗಲಾರದು. ಮೊದಲೆಲ್ಲಾ ವರ್ಷಕ್ಕೆ ಒಂದು ಬಾರಿ ಮಾದ್ಯಮಗಳ ಮುಂದೆ...…

Keep Reading

ತನ್ನ ಮಗಳ ಕೈಯಲ್ಲಿ ಸರಸ್ವತಿ ಪೂಜೆಯನ್ನು ಮಾಡಿಸಿ ಹಿಂದೂಗಳ ಸಂಸ್ಕೃತಿಯನ್ನು ಮೆರೆದ ಮೊಹಮ್ಮದ್ ಶಮಿ ; ಆದರೆ ಆಗಿದ್ಯೇನು ನೋಡಿ

ತನ್ನ ಮಗಳ ಕೈಯಲ್ಲಿ ಸರಸ್ವತಿ ಪೂಜೆಯನ್ನು ಮಾಡಿಸಿ ಹಿಂದೂಗಳ ಸಂಸ್ಕೃತಿಯನ್ನು ಮೆರೆದ  ಮೊಹಮ್ಮದ್ ಶಮಿ  ; ಆದರೆ ಆಗಿದ್ಯೇನು ನೋಡಿ

ಭಾರತದ ವೇಗದ ಬೌಲರ್, ಮೊಹಮ್ಮದ್ ಶಮಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮಗಳು ಸರಸ್ವತಿ ಪೂಜೆಯನ್ನು ಆಚರಿಸುತ್ತಿರುವ ಆರಾಧ್ಯ ಚಿತ್ರವನ್ನು ಹಂಚಿಕೊಂಡ ನಂತರ ಸಾಕಷ್ಟು ಅಸಹ್ಯ ಕಾಮೆಂಟ್‌ಗಳನ್ನು ಸ್ವೀಕರಿಸಿದ್ದಾರೆ. ಶಮಿ ಐರಾ ಅವರ ಚಿತ್ರವನ್ನು ಪೋಸ್ಟ್ ಮಾಡಿದ್ದು, "ತುಂಬಾ ಸ್ವೀಟ್ ಅಂಡ್ ಕ್ಯೂಟ್ ಆಗಿ ಕಾಣಿಸುತಿದ್ದೀಯಾ, ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದೇವರು ನಿನ್ನನ್ನು ಆಶೀರ್ವದಿಸುತ್ತಾನೆ  ಬೇಟಾ...…

Keep Reading

ಶಕ್ತಿ ಯೋಜನೆಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ!ಆ ಹೊಸ ರೂಲ್ಸ್ ಏನು ಗೊತ್ತಾ?

ಶಕ್ತಿ ಯೋಜನೆಗೆ ಹೊಸ ರೂಲ್ಸ್ ತಂದ ರಾಜ್ಯ ಸರ್ಕಾರ!ಆ ಹೊಸ ರೂಲ್ಸ್ ಏನು ಗೊತ್ತಾ?

ಈ ಬಾರಿಯ ಕಾಂಗ್ರೆಸ್ ಸರ್ಕಾರಕ್ಕೆ ಮಿಶ್ರ ಅಭಿಪ್ರಾಯ ಪಡೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಹೌದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಂಟನೇ ಮಾಹೆಯನ್ನ ಕೂಡ ತುಂಬಿಸುತ್ತಾ ಬಂದಿದೆ. ಇನ್ನೂ ಈ ಎಂಟು ತಿಂಗಳ ಅವಧಿಯಲ್ಲಿ ಚುನಾವಣೆಯ ಸಂಧರ್ಭದಲ್ಲಿ ಈ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಯ ಆ ಐದು ಗ್ಯಾರೆಂಟಿ ಯೋಜನೆಗಳನ್ನ ಒಂದೊಂದಾಗಿ ಜಾರಿಗೆ ಬರುತ್ತಿದೆ. ಈಗಾಗಲೇ ಹೆಣ್ಣು ಮಕ್ಕಳಿಗಾಗಿ ಮಾಡಿರುವ ಇಡೀ ಕರ್ನಾಟಕಾದ್ಯಂತ ಉಚಿತ ಬಸ್ ಪ್ರಯಾಣ...…

Keep Reading

ಎಂಟು ಕೋಟಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ! ಆ ಸಿಹಿ ಸುದ್ದಿ ಏನು ಗೊತ್ತಾ?

ಎಂಟು ಕೋಟಿ ರೈತರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ! ಆ ಸಿಹಿ ಸುದ್ದಿ ಏನು ಗೊತ್ತಾ?

ಈ ಬಾರಿಯ ಸರ್ಕಾರ ಐದು ಯೋಜನೆಗಳ ಅಮಿಷವನ್ನು ಹಿಡಿದು ಅಧಿಕಾರದ ಚುಕ್ಕಾಣಿಯನ್ನ ಗಿಟ್ಟಿಸಿಕೊಂಡು ಬಿಟ್ಟಿದೆ ಎಂದರೆ ತಪ್ಪಾಗಲಾರದು. ಇನ್ನೂ ಇವರು ಚುನಾವಣೆಗೂ ಮುನ್ನ ತಿಳಿಸಿದ್ದ ಈ ಭರವಸೆಯ ಯೋಜನೆಗಳ ಪೈಕಿ ಈ ಎಂಟು ತಿಂಗಳ ಅವಧಿಯಲ್ಲಿ ನಾಲ್ಕು ಯೋಜನೆಯನ್ನು ಜಾರಿಗೆ ಬಂದಿದೆ. ಈಗ ಕೊನೆಯಲ್ಲಿ ಉಳಿದಿರುವ ಉದ್ಯೋಗ ನಿಧಿ ಯೋಜನೆ ಕೊಡ ಡಿಸೆಂಬರ್ ತಿಂಗಳಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇನ್ನೂ ಈ ಹೊಸ ಯೋಜನೆಗಳ ಪೈಕಿ ಹಿಂದಿನಿಂದಲೂ ಕೊಡ ಪಾಲಿಸಿಕೊಂಡು...…

Keep Reading

ಬ್ಯಾಂಕ್ ಸಾಲಗಾರರಿಗೆ, ಸಾಲವನ್ನು ತೀರಿಸಲು ಕಷ್ಟಪಡುತ್ತಿರುವವರಿಗೆ ಸಿಹಿ ಸುದ್ದಿ ಕೊಟ್ಟ RBI! ಹೊಸ ರೂಲ್ಸ್ ಏನು ಗೊತ್ತಾ?

ಬ್ಯಾಂಕ್ ಸಾಲಗಾರರಿಗೆ, ಸಾಲವನ್ನು ತೀರಿಸಲು ಕಷ್ಟಪಡುತ್ತಿರುವವರಿಗೆ ಸಿಹಿ ಸುದ್ದಿ ಕೊಟ್ಟ RBI! ಹೊಸ ರೂಲ್ಸ್ ಏನು ಗೊತ್ತಾ?

ನಮ್ಮ ಕೈಯಾರೆ ನಮ್ಮ ಮತಗಳ ಮೂಲಕ ಆಯ್ಕೆ ಆಗುವ ಸರ್ಕಾರ ನಮ್ಮ ಒಳಿತಿಗಾಗಿ ಕೆಲ ಯೋಜನೆಗಳನ್ನು ಹಾಗೂ ಸವಲತ್ತುಗಳನ್ನು ನೀಡುತ್ತಾ ಬರುತ್ತಿದೆ. ಇನ್ನೂ ನಮ್ಮ ಜೀವನಕ್ಕೆ ಎಂದು ನೇರವಾಗಿ ನಿಲ್ಲಲು ಸರ್ಕಾರದಿಂದ ನೀಡುವ ಕೆಲ ಯೋಜನೆಗಳ ಮೂಲಕ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದರೆ. ಕೆಲವೊಮ್ಮೆ ಆಕಸ್ಮಿಕವಾಗಿ ಬರುವ ಸಂಕಷ್ಟಕ್ಕೆ ಅಥವಾ ನಮ್ಮ ಕನಸನ್ನು ನನಸು ಮಾಡಿಕೊಳ್ಳಲ್ಲು ಇರುವ ಒಂದು ದಾರಿ ಎಂದರೆ ಅದು ಬ್ಯಾಂಕ್ ನಿಂದಾ ಸಾಲ. ನಮ್ಮ ಆರ್ಥಿಕ...…

Keep Reading

1 106 181
Go to Top