ಲೇಖಕರು

ADMIN

ನಟಿ ಪೂಜಾಗಾಂಧಿ ಮದುವೆ!ಹೊಸ ಜೀವನಕ್ಕೆ ಮುಂಗಾರು ಮಳೆ ನಟಿ!ಹುಡುಗ ಯಾರು? ಹೇಗಿದೆ ಜೋಡಿ?

ನಟಿ ಪೂಜಾಗಾಂಧಿ ಮದುವೆ!ಹೊಸ ಜೀವನಕ್ಕೆ ಮುಂಗಾರು ಮಳೆ ನಟಿ!ಹುಡುಗ ಯಾರು? ಹೇಗಿದೆ ಜೋಡಿ?

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರ ಆದಂತಹ ಮುದ್ದು ಚೆಲುವೆ, ನಮ್ಮ ಕನ್ನಡಿಗರ ನೆಚ್ಚಿನ ನಟಿ, ಕನ್ನಡವ ಕಲಿತು ಕನ್ನಡ ಬಾಷೆಯ ಹೆಚ್ಚು ಇಷ್ಟ ಪಡುವ ಮುದ್ದು ಮುಖದ ಗೊಂಬೆ ನಟಿ ಪೂಜಾ ಗಾಂಧಿ ಅವರು ಇದೀಗ ಮದುವೆ ಸುದ್ದಿಯನ್ನ ಪ್ರಸ್ತಾಪಿಸಿದ್ದಾರೆ. ನಾಳೆ ಅವರು ಸಪ್ತಪದಿ ತುಳಿಯಲಿರುವ ಸುದ್ದಿಯನ್ನು ಈಗಷ್ಟೇ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಪೂಜಾ ಗಾಂಧಿ ಅವರ ಮದುವೆ ಆಗುತ್ತಿರುವ ಸಕತ್ ಖುಷಿಯ ವಿಚಾರವನ್ನು ಅವರ ಅಭಿಮಾನಿಗಳ ಎದುರು...…

Keep Reading

ಲೀಲಾವತಿ ಗಂಡ ಯಾರು ಗೊತ್ತಾ..? ಕೊನೆಗೂ ಈಗ ಬಯಲಾಯ್ತು ನೋಡಿ

ಲೀಲಾವತಿ ಗಂಡ ಯಾರು ಗೊತ್ತಾ..? ಕೊನೆಗೂ ಈಗ ಬಯಲಾಯ್ತು ನೋಡಿ

ಕನ್ನಡ ಚಿತ್ರರಂಗದ ಮೇರು ನಟಿ ಆಕ್ಟರ್ ಆಗಿ ಗಮನಸೆಳೆದಂತಹ ನಟಿ ಲೀಲಾವತಿ ಅವರು ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೌದು ಅವರ ಆರೋಗ್ಯದ ಸ್ಥಿತಿ ಇದೀಗ ತೀರಾ ಹದಗಟ್ಟಿದೆ ಎಂದು ಹೇಳಬಹುದು. ಬಹುತೇಕ ಜನರು ಅವರನ್ನು ನೋಡಿ ಅವರ ಆರೋಗ್ಯ ವಿಚಾರಿಸಿ, ಅವರಿಗೆ ಧೈರ್ಯ ತುಂಬಿ ಹೋಗುವ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲ ಕಲಾವಿದರು ಕೂಡ ಅವರ ಮನೆಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆ ಇನ್ನೊಂದು ಸುದ್ದಿ ವಿಡಿಯೋ ಮೂಲಕ ದೊರಕಿದ್ದು...…

Keep Reading

ಎಣ್ಣೆ ಕುಡಿದ ಮೇಲೆ ಯಾಕೆ ಹ್ಯಾಂಗ್ ಓವರ್ ಆಗುತ್ತೆ ಗೊತ್ತಾ..? ಕಾರಣ ತಿಳಿದರೆ ಇಂದೇ ಕುಡಿಯೋದನ್ನೆ ಬಿಡ್ತೀರಾ ನೋಡಿ

ಎಣ್ಣೆ ಕುಡಿದ ಮೇಲೆ ಯಾಕೆ ಹ್ಯಾಂಗ್ ಓವರ್ ಆಗುತ್ತೆ ಗೊತ್ತಾ..? ಕಾರಣ ತಿಳಿದರೆ ಇಂದೇ ಕುಡಿಯೋದನ್ನೆ ಬಿಡ್ತೀರಾ ನೋಡಿ

ಮದ್ಯಪಾನ ಇದೊಂದು ಶಾಕಿಂಗ್ ವಿಚಾರ ಆಗಬಹುದು. ಹೌದು ನೀವು ಮಧ್ಯಪ್ರಿಯರು ಆಗಿದ್ದರೆ ಇದನ್ನು ತಪ್ಪದೆ ತಿಳಿದುಕೊಳ್ಳಲೇಬೇಕು. ನೀವು ಪ್ರತಿದಿನ  ಚಾಚು ತಪ್ಪದೆ ಮಧ್ಯಪಾನ ಸೇವನೆ ಮಾಡುತ್ತಿದ್ದೀರಿ ಅಂದ್ರೆ, ನಿಮ್ಮ ಆರೋಗ್ಯದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ, ನಿಮ್ಮ ದೇಹ ಯಾವ ರೀತಿ ದಿನೇ ದಿನೇ ಹಂತ ಹಂತವಾಗಿ ಹಾಳಾಗಿ ಸಾವು ಸಂಭವಿಸುತ್ತದೆ ಎಂದು ತಿಳಿಸುವ ಪ್ರಯತ್ನ. ಇದು ಸಾಕಷ್ಟು ಜನರಿಗೆ ಗೊತ್ತಿಲ್ಲದ ವಿಚಾರ ಆಗಿದೆ ಗೆಳೆಯರೇ. ಮುಂದೆ ಓದಿ. ಹೌದು...…

Keep Reading

ಪಿಂಚಣಿ ಪಡೆಯುವವರು ಡಿಸೆಂಬರ್ ಒಳಗೆ ಈ ಕೆಲ್ಸ ಮಾಡಲೇ ಬೇಕು! ಇಲ್ಲ ಅಂದ್ರೆ ಹಣ ಬರಲ್ಲ ಯಾಕೆ ಗೊತ್ತಾ?

ಪಿಂಚಣಿ ಪಡೆಯುವವರು ಡಿಸೆಂಬರ್ ಒಳಗೆ ಈ ಕೆಲ್ಸ ಮಾಡಲೇ ಬೇಕು!  ಇಲ್ಲ ಅಂದ್ರೆ ಹಣ ಬರಲ್ಲ ಯಾಕೆ ಗೊತ್ತಾ?

ಇದೀಗ ಸರ್ಕಾರ ಬದಲಾಗಿದ್ದು ನಮ್ಮ ರಾಜ್ಯದಲ್ಲಿ ಕೊಡ ಯೋಜನೆಗಳ ಮೂಲಕ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡುತ್ತಿದೆ. ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ಮಾಸಗಳು ಕೊಡ ಕಳೆದಿದೆ. ಈ ಆರು ಮಾಸದಲ್ಲಿ ಇವರು ಹೇಳಿದ್ದ ಐದು ಗ್ಯಾರೆಂಟಿ ಯೋಜನೆಗಳ ಜೊತೆಗೆ ಇನ್ನಷ್ಟು ಯೋಜನೆಗಳನ್ನು ಹಾಗೂ ಹಳೆಯ ಯೋಜನೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಈ ಸರ್ಕಾರ ವಹಿಸಿದೆ. ಇನ್ನೂ ಈ ಯೋಜನೆಗಳಿಂದ ಸರ್ಕಾರಕ್ಕೆ ಅನರ್ಹರು ಕೊಡ ಸರ್ಕಾರದ ಸವಲತ್ತುಗಳನ್ನು...…

Keep Reading

ಅಲ್ಲಿ ಹುಡುಗಿಯ ತಾಯಿ ಕೂಡ ಮದುವೆಯ ರಾತ್ರಿ ಹುಡುಗಿಯ ಜೊತೆ ಮಲಗುವ ಸಂಪ್ರದಾಯ !! ವಿಚಿತ್ರ ಸಂಗತಿಗಳು!!

ಅಲ್ಲಿ ಹುಡುಗಿಯ ತಾಯಿ ಕೂಡ ಮದುವೆಯ ರಾತ್ರಿ ಹುಡುಗಿಯ ಜೊತೆ ಮಲಗುವ ಸಂಪ್ರದಾಯ !!  ವಿಚಿತ್ರ ಸಂಗತಿಗಳು!!

ಭಾರತೀಯ ಕುಟುಂಬಗಳಲ್ಲಿ, ಮದುವೆಯ ಸಮಯದಲ್ಲಿ ಸಹೋದರಿಯರು ಮತ್ತು ಸೊಸೆಯರು ತಮಾಷೆ ಮಾಡುತ್ತಾರೆ, ಇದರಿಂದ ನವವಿವಾಹಿತರು ಪರಸ್ಪರ ಸ್ನೇಹದಿಂದ ಇರುತ್ತಾರೆ ಮತ್ತು ಮದುವೆಯ ನಂತರ ತಮ್ಮ ಮೊದಲ ರಾತ್ರಿಯನ್ನು ಸ್ನೇಹಪರವಾಗಿ ಕಳೆಯಬಹುದು. ಮದುವೆಯ ನಂತರದ ಮಧುಚಂದ್ರದ ರಾತ್ರಿಯಲ್ಲಿ ಅಂತಹ ವಿಚಿತ್ರ ಸಂಪ್ರದಾಯವಿರುವ ಜಗತ್ತಿನಲ್ಲಿ ಒಂದು ಸ್ಥಳವಿದೆ, ಅದರ ಬಗ್ಗೆ ನೀವು ಮೊದಲು ಕೇಳಿರಬಹುದು. ಮದುವೆಯ ರಾತ್ರಿ ಹುಡುಗಿಯ ತಾಯಿ ಕೂಡ ನವದಂಪತಿಯೊಂದಿಗೆ...…

Keep Reading

Mithuna Rasi 2024 Horoscope: ಮಿಥುನ ರಾಶಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ! ಹೇಗಿರತ್ತೆ ಗೊತ್ತಾ ನಿಮ್ಮ ಭವಿಷ್ಯ?

Mithuna Rasi 2024 Horoscope: ಮಿಥುನ ರಾಶಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ! ಹೇಗಿರತ್ತೆ ಗೊತ್ತಾ ನಿಮ್ಮ ಭವಿಷ್ಯ?

ಮಿಥುನ ರಾಶಿ ಭವಿಷ್ಯ 2024 ರ ಪ್ರಕಾರ, ಈಗಾಗಲೇ ಜೋಡಣೆ ಆಗಿರುವ ಗ್ರಹಗಳ ಪ್ರಕಾರ ನಿಮ್ಮ ಮುಂದಿನ ವರ್ಷದ  ದಿನಗಳು ಬಹಳ ಅನುಕೂಲಕರವಾಗಿ ಶುರುವನ್ನ ಪಡೆದುಕೊಳ್ಳುತ್ತದೆ. ಇನ್ನೂ ಈ ರಾಶಿಯ ಹನ್ನೊಂದನೇ ಮನೆಯಲ್ಲಿ ಗುರುವಿನ ಉಪಸ್ಥಿತಿ ಇರುವ ಕಾರಣದಿಂದ ಈ ರಾಶಿಯ ಜನರು ಮಾಡಿದ ಕೆಲ್ಸಕ್ಕೆ  ಯಶಸ್ಸನ್ನು ಪಡೆದುಕೊಳ್ಳಬಹುದು. ಹಾಗೆಯೇ ಮುಂದಿನ ವರ್ಷದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಮೊದಲಿಗಿಂತಲೂ ಹೆಚ್ಚಿಸುತ್ತದೆ. ಹಾಗೆಯೇ ಪ್ರೀತಿಯ ವಿಷಯಗಳಲ್ಲಿ...…

Keep Reading

ಲೀಲಾವತಿ ಅವರ ಆರೋಗ್ಯದ ಬಗ್ಗೆ ಹೇಳುತ್ತಾ ಅಳಲು ಶುರುಮಾಡಿದ ವಿನೋದ್ ರಾಜ್ ಕುಮಾರ್! ಯಾಕೆ ಗೊತ್ತಾ?

ಲೀಲಾವತಿ ಅವರ ಆರೋಗ್ಯದ ಬಗ್ಗೆ ಹೇಳುತ್ತಾ ಅಳಲು ಶುರುಮಾಡಿದ ವಿನೋದ್ ರಾಜ್ ಕುಮಾರ್! ಯಾಕೆ ಗೊತ್ತಾ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಚಾರ ಎಂದ್ರೆ ಅದು ಹಿರಿಯ ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ಸಾಕಷ್ಟು ಏರು ಪೇರು ಆಗಿರುವ ಸುದ್ದಿ ಎಲ್ಲೆಡೆ ಹರಡಿದೆ. ಇನ್ನೂ ಈ ನಟಿ ಬಣ್ಣದ ರಂಗದಲ್ಲಿ ಒಂದು ಚಿಕ್ಕ ಪಾತ್ರದ ಮೂಲಕ ಗುರುತಿಸಿಕೊಂಡವರು ಆ ನಂತರ ಇವರ ನಟನೆಗೆ ಹಾಗೂ ಸೌಂದರ್ಯಕ್ಕೆ ಹೆಚ್ಚಿನ ಅವಕಾಶಗಳು ಇವರನ್ನು ಅರಸಿ ಬರುತಿತ್ತು. ಆದರೂ ಕೊಡ ಸೂಕ್ತ ರೆಮಿನರೇಷನ್ ಹಾಗೂ ಅವಕಾಶಗಳು ಸಿಗದೆ ಈ ನಟಿ ಬಹಳ ಬೇಗ ಚಿತ್ರ...…

Keep Reading

ಮದುವೆಗೂ ಮುನ್ನ ಒಂದು ವರ್ಷ ಹುಡುಗ ಹುಡುಗಿ ಒಟ್ಟಿಗೆ ಇರಬೇಕಂತೆ ಎಲ್ಲಿ ನೋಡಿ ?

ಮದುವೆಗೂ ಮುನ್ನ ಒಂದು ವರ್ಷ ಹುಡುಗ ಹುಡುಗಿ ಒಟ್ಟಿಗೆ  ಇರಬೇಕಂತೆ ಎಲ್ಲಿ ನೋಡಿ ?

ಹೌದು ಇಂದಿನ ಈ ಲೇಖನದಲ್ಲಿ ನಾವು ಕೆಲವು ಆಶ್ಚರ್ಯಕರ ಮತ್ತು ಗೊತ್ತಿರದ ವಿಚಾರಗಳನ್ನು ತಿಳಿದುಕೊಳ್ಳೋಣ. ಅದು ನಮ್ಮ ದೇಶದಲ್ಲಿ ನಡೆಯುವ ವಿಚಾರಗಳದ್ದಲ್ಲ, ಬದಲಿಗೆ ತುಂಬಾ ಸುಂದರವಾದ ದೇಶದ ಬಗ್ಗೆ..ಹೌದು ಆ ದೇಶದ ಹೆಸರು ಪೆರು. ಈ ಹೆಸರನ್ನು ನೀವು ಈಗಾಗಲೇ ಕೇಳಿರುತ್ತೀರಿ..ಅಮೆಜಾನ್ ನದಿಯ ದಡದಲ್ಲಿ ಬರುವ ಈ ದೇಶ ನೋಡಲು ತುಂಬಾನೇ ಸುಂದರವಾಗಿದೆ. ಇಲ್ಲಿಯ ಜನಸಂಖ್ಯೆ ಕೇವಲ ಮೂರು ಕೋಟಿ. ಇಲ್ಲಿ 80 ಪರ್ಸೆಂಟ್ ಜನರು ಸಿಟಿಗಳಲ್ಲಿ ವಾಸ ಮಾಡುತ್ತಾರೆ. 20 ಪರ್ಸೆಂಟ್...…

Keep Reading

ಈ ವಾರ ಟಾಪ್ ನಲ್ಲಿ ಇರುವ ಸದಸ್ಯರೇ ಮನೆಯಿಂದ ಎಲಿಮಿನೇಟ್! ಆ ಸ್ಪರ್ಧಿ ಯಾರು ಗೊತ್ತಾ?

ಈ ವಾರ ಟಾಪ್ ನಲ್ಲಿ  ಇರುವ ಸದಸ್ಯರೇ ಮನೆಯಿಂದ ಎಲಿಮಿನೇಟ್! ಆ ಸ್ಪರ್ಧಿ ಯಾರು ಗೊತ್ತಾ?

ಮನೋರಂಜನೆಯ ವಿಚಾರದಲ್ಲಿ ಈಗ ಹಿರಿತೆರೆ ಹಾಗೂ ಕಿರುತೆರೆ ಎನ್ನುವ ಭೇದ ಭಾವ ಇಲ್ಲ. ಈಗ ಕಿರುತೆರೆಯವರು ಕೊಡ ಹಿರಿತೆರೆಗಿಂತ ಹೆಚ್ಚಿನ ಮನೋರಂಜನೆಯನ್ನು ನೀಡುತ್ತಾ ಬರುತ್ತಿದ್ದಾರೆ. ಈಗ ಕಿರುತೆರೆಯಲ್ಲಿ ಮನೋರಂಜನೆ ಎಂದರೆ ವಾರದ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡುತ್ತಾ ಬಂದಿದೆ ಹಾಗೆ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳ ಮುಖಾಂತರ ಮನೋರಂಜನೆ ನೀಡುತ್ತಾರೆ. ಆದರೆ ವಾರದ ಅಂತ್ಯದಲ್ಲಿ ಹಾಗೂ ವಾರದ ಪೂರ್ತಿ ಕೊಡ ಮನೋರಂಜನೆ ನೀಡುವ ಶೋ...…

Keep Reading

ನೀವು ಅಂದುಕೊಂಡಿದ್ದು ಕೆಲಸ ನೆರವೇರುತ್ತದೆ ಎಂದರೆ ನೀವು ಕೂತ ಕಲ್ಲು ಗರ ಗರ ತಿರುಗುತ್ತದೆ ಎಲ್ಲಿದೆ ನೋಡಿ ಈ ದೇವಸ್ಥಾನ ; ವಿಡಿಯೋ ನೋಡಿ

ನೀವು ಅಂದುಕೊಂಡಿದ್ದು ಕೆಲಸ  ನೆರವೇರುತ್ತದೆ ಎಂದರೆ ನೀವು ಕೂತ ಕಲ್ಲು ಗರ ಗರ ತಿರುಗುತ್ತದೆ ಎಲ್ಲಿದೆ ನೋಡಿ ಈ ದೇವಸ್ಥಾನ  ; ವಿಡಿಯೋ ನೋಡಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಆದ್ಯತೆ ನೀಡುವ ವಿಚಾರ ಎಂದರೆ ಅದು ಪೂಜೆ ಹಾಗೂ ಪುನಸ್ಕಾರ. ಇನ್ನೂ ಈ ಪೂಜೆಯ ಮುಖಾಂತರ ನಮ್ಮ ಇಚ್ಛೆಯ ಕಷ್ಟ ಹಾಗೂ ನಷ್ಟಗಳು ಕೂಡ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆ ಎಲ್ಲರಿಗೂ ಕೊಡ ಇದೆ. ಇನ್ನೂ ತಾವು ಮಾಡುವ ಕೆಲಸದಲ್ಲಿ ತಮ್ಮ ಪರಿಶ್ರಮದ ಮೇಲೆ ನಂಬಿಕೆ ಇದ್ದರೂ ಹಾಗೂ ಇಲ್ಲದಿದ್ದರೂ ಕೂಡ ದೇವರ ಅನುಗ್ರಹ ಇದ್ದರೆ ಸಾಕು ಎನ್ನುವ ಆಲೋಚನೆಗಳು ಕೊಡ ಸಾಕಷ್ಟು ಜನರಲ್ಲಿ ಇದೆ. ಹಾಗಾಗಿ ನಮ್ಮ ಕಾಲ ಎಷ್ಟೇ ಫಾಸ್ಟ್...…

Keep Reading

1 102 182
Go to Top