ಈ ವಿದ್ಯಾ ಚೌಡೇಶ್ವರಿ ದೇವಸ್ತಾನಕ್ಕೆ ಹೋಗಿ ಬಂದರೆ ಸಾಕು ನಿಮ್ಮ ಕಷ್ಟ ಪರಿಹಾರ! ಈ ದೇವಸ್ತಾನ ಎಲ್ಲಿದೆ ಗೊತ್ತಾ?
ನಂಬಿಕೆ ಎನ್ನುವ ಪದ ಈ ಕಾಲಕ್ಕೆ ಸೂಕ್ತವಾದದ್ದು ಅಲ್ಲ ಎಂದರೆ ತಪ್ಪಾಗಲಾರದು. ಅದೊಂದು ಕಾಲ ಇತ್ತು ಕಷ್ಟ ಎಂದ ಕೂಡಲೇ ಯಾರಾದರೊಬ್ಬರು ನೆರವಿಗೆ ಬರುತ್ತಿದ್ದರು ಆದರೆ ಈಗ ಕಷ್ಟ ಎಂದ ಕೂಡಲೇ ನಮ್ಮವರೇ ನಮಗೆ ಆಗದಂತೆ ಇರುವ ಕಾಲದಲ್ಲಿ ನಾವು ಬದುಕುತ್ತಾ ಬರುತ್ತಿದ್ದೇವೆ. ಇದೀಗ ಸಂಬಂಧಗಳಿಗೆ ಕೊಡ ಯಾವ ಯಾವ ಬೆಲೆ ಇಲ್ಲದಂತೆ ಆಗಿದೆ. ಆದರೆ ಈ ನಂಬಿಕೆ ಎನ್ನುವ ಪದಕ್ಕೆ ಯಾವ ಕಾಲಗಳು ಬದಲಾದರೂ ಕೊಡ ಜಗತ್ತಿನಲ್ಲಿ ಎಷ್ಟೇ ಕೃತ್ಯ ಎದುರಾದರೂ ಕೊಡ ನಂಬುವ ಒಂದು ವಿಷಯ...…