ಲೇಖಕರು

ADMIN

ಮನ ಕುಲುಕುವ ದೃಶ್ಯ: ಒಂಟಿ ಆಗೋದೆ ಎಂದು ವಿನೋದ್ ರಾಜ್ ಕಣ್ಣೀರು

ಮನ ಕುಲುಕುವ ದೃಶ್ಯ:   ಒಂಟಿ ಆಗೋದೆ ಎಂದು ವಿನೋದ್ ರಾಜ್ ಕಣ್ಣೀರು

ಈಗ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿನ ಸುದ್ದಿ ಆಗುತ್ತಿರುವ ವಿಚಾರ ಎಂದರೆ ಅದು ಹಿರಿಯ ನಟಿ ಲೀಲಾವತಿ ಅವರು ಆರೋಗ್ಯದ ಸಮಸ್ಯೆಯ ಬಗ್ಗೆ ಹೆಚ್ಚಿನ ಸದ್ದು ಆಗುತ್ತಲೇ ಬರುತ್ತಿದೆ. ಇನ್ನೂ ಅವರ ಮಗ ಅಮ್ಮನ ಹೆಸರಿನಲ್ಲಿ ಶುರು ಮಾಡುತ್ತೀರುವ ಸರ್ಕಾರಿ ಆಸ್ಪತ್ರೆಯ ಉದ್ಘಾಟನೆ ಸಮಯದಲ್ಲಿ ತನ್ನ ಅಮ್ಮ ಬರಲು ಸಾಧ್ಯವಾಗುತ್ತಿಲ್ಲ ಎಂದು ಮದ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಹೇಳಿದ್ದಾರೆ. ಇನ್ನೂ ನಾವು ವಿನೋದ್ ರಾಜ್ ಹಾಗೂ ಲೀಲಾವತಿ ಅವರ ಬಗ್ಗೆ ಹೊಸದಾಗಿ...…

Keep Reading

ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ರಸ್ತೆ ದಾಟುತ್ತಿರುವ ಮೊಸಳೆ; ವೈರಲ್ ವಿಡಿಯೋ

ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ರಸ್ತೆ ದಾಟುತ್ತಿರುವ ಮೊಸಳೆ; ವೈರಲ್ ವಿಡಿಯೋ

 ಚೆನ್ನೈ ಮತ್ತು ಸಮೀಪದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವಾಗ, ಮೊಸಳೆಯು ಪೆರುಂಗಲತ್ತೂರ್ ರಸ್ತೆಯನ್ನು ದಾಟುತ್ತಿರುವುದು ಕಂಡುಬಂದಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ 2017 ರ ವರದಿಯ ಪ್ರಕಾರ, ಸರೋವರದಲ್ಲಿ ಕನಿಷ್ಠ ಮೂರು ಸರೀಸೃಪಗಳಿವೆ ಎಂದು ನಿವಾಸಿಗಳು ವನ್ಯಜೀವಿ ಕಾರ್ಯಕರ್ತ ನಿಶಾಂತ್ ರವಿಗೆ ತಿಳಿಸಿದ್ದರು. ಅವರ ಪ್ರಕಾರ, ಈ ಸರೀಸೃಪಗಳಲ್ಲಿ ಒಂದು ಸರೋವರದ ಬಂಡೆಯ ಮೇಲೆ ಪ್ರತಿದಿನವೂ ಕಾಣಿಸಿಕೊಂಡಿತು. ವೈರಲ್ ಕ್ಲಿಪ್‌ಗೆ...…

Keep Reading

ಮಗು ಬೇಕೆಂದು ಅಕ್ಕನ ಗಂಡನ ಜೊತೆ ತಂಗಿ ಸಂಸಾರ..! ವಿಡಿಯೋ ಹೆವಿ ವೈರಲ್

ಮಗು ಬೇಕೆಂದು ಅಕ್ಕನ ಗಂಡನ ಜೊತೆ ತಂಗಿ ಸಂಸಾರ..! ವಿಡಿಯೋ ಹೆವಿ ವೈರಲ್

ಜೀವನದಲ್ಲಿ ನಾವು ಪ್ರತಿಯೊಂದನ್ನು ಪ್ರತಿ ಹಂತಕ್ಕೂ ಪ್ರತಿ ಸಮಯಕ್ಕೂ ಪಡೆಯಲೇಬೇಕಾಗಿರುತ್ತೆ. ಅದು ಆ ಸಮಯದಲ್ಲಿ ನಮಗೆ ಅದು ಸಿಗಲಿಲ್ಲ ಅಂತ ಆದರೆ, ಆ ಸಮಯಕ್ಕೆ ನಾವು ಬೇರೆಯವರಿಂದ ತುಂಬಾನೇ ನೋವಿಗೆ ಒಳಗಾಗುತ್ತೇವೆ. ಚುಚ್ಚು ಮಾತುಗಳನ್ನು ಎದುರಿಸಬೇಕಾಗುತ್ತದೆ. ಹೌದು ಗಂಡ ಹೆಂಡತಿ ಅಂದ್ರೆ ಮದುವೆಯಾದ ಹೊಸತನದಲ್ಲಿ ಮಗುವಿಗೆ ಜನ್ಮ ನೀಡದೆ ಇದ್ದರೆ, ಅಥವಾ ಮದುವೆಯಾಗಿ ಬಹಳ ವರ್ಷ ಆದ್ರೂ ಮಕ್ಕಳು ಆಗಲಿಲ್ಲ ಅಂದ್ರೆ ಆತನ ಹೆಂಡತಿಯ ಬಂಜೆ ಎಂದು ಕರೆಯುತ್ತಾರೆ....…

Keep Reading

ಹುಡುಗಿಯರನ್ನ ತುಂಬಾ ಸುಲಭವಾಗಿ ಇಂಪ್ರೆಸ್ ಮಾಡೋದು ಹೇಗೆ..? ಇಲ್ಲಿದೆ ಹುಡುಗರಿಗೆ ನಾಲ್ಕು ಸೂತ್ರಗಳು

ಹುಡುಗಿಯರನ್ನ ತುಂಬಾ ಸುಲಭವಾಗಿ ಇಂಪ್ರೆಸ್ ಮಾಡೋದು ಹೇಗೆ..? ಇಲ್ಲಿದೆ ಹುಡುಗರಿಗೆ ನಾಲ್ಕು ಸೂತ್ರಗಳು

ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ನಾವು ಇಂದಿನ ದಿನದಲ್ಲಿ, ಹೆಚ್ಚಾಗಿ ಇವತ್ತಿನ ಯುವಕರು ಮತ್ತು ಯುವತಿಯರು ಪ್ರೀತಿಗೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಹೌದು ಪ್ರೀತಿ ಮಾಡುವುದರಲ್ಲಿ ವಯಸ್ಸು ಎನ್ನುವುದು ತುಂಬಾನೇ ತುಡಿತದಲ್ಲಿ ಇರುತ್ತದೆ..ಈ ವಯಸ್ಸು ಆಗುತ್ತಿದ್ದಂತೆಯೇ ಆಲ್ಮೋಸ್ಟ್ ಎಲ್ಲಾ ಹುಡುಗಿಯರಿಗೂ ನನಗೂ ಕೂಡ ಒಬ್ಬ ಗೆಳೆಯ ಬೇಕು ಎಂದೆನಿಸುತ್ತದೆ. ಮತ್ತೆ ಈ ಹುಡುಗರ ಬಗ್ಗೆ ಹೇಳಬೇಕಿಲ್ಲ ಪ್ರೀತಿ ಮಾಡಲು ಸದಾ...…

Keep Reading

ನನ್ನ ಹಾಗೂ ವಿನೋದ್ ನಡುವೆ ಒಂದು ದೊಡ್ಡ ಸೀಕ್ರೆಟ್ ಇದೆ ಎಂದ ಶಿವಣ್ಣ! ಆ ಸೀಕ್ರೆಟ್ ಏನು ಗೊತ್ತಾ?

ನನ್ನ ಹಾಗೂ ವಿನೋದ್ ನಡುವೆ ಒಂದು ದೊಡ್ಡ ಸೀಕ್ರೆಟ್ ಇದೆ ಎಂದ ಶಿವಣ್ಣ! ಆ ಸೀಕ್ರೆಟ್ ಏನು ಗೊತ್ತಾ?

ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ವಿಚಾರ ಎಂದರೆ ಅದು ನಮ್ಮ ಲೀಲಾವತಿ ಅಮ್ಮನವರ ಆರೋಗ್ಯದ ಬಗ್ಗೆ. ಇನ್ನೂ ಲೀಲಾವತಿ ಅಮ್ಮ ಅವರು ಸಾಮಾನ್ಯವಾಗಿ ವಯೋ ವೃದ್ದರ ಕಾಯಿಲೆ ಇಂದ ಬಳಲುತ್ತಿದ್ದಾರೆ. ಇನ್ನು ಈಗಾಗಲೇ ಸಾಕಷ್ಟು ಚಿಕತ್ಸೆ ಕೊಡ ನೀಡುತ್ತಾ ಬಂದಿದ್ದರು ಕೊಡ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಎಂದ್ರೆ ಅವರಿಗೆ ಹೆಚ್ಚಿನ ಮುಪ್ಪು ಆಗಿರುವ ಸಂಧರ್ಭದಲ್ಲಿ ಹೆಚ್ಚಿನ ಡೋಸ್ ಮಾತ್ರೆ...…

Keep Reading

ವಿಷ್ಣುವರ್ಧನ್ ಸಾವಿಗೆ ಅದೊಂದು ಕಾರ್ಯ ಕಾರಣ ಆಗಿತ್ತ..? ದಾದಾರ ಸಾವಿನ ರಹಸ್ಯ ಬಯಲು

ವಿಷ್ಣುವರ್ಧನ್ ಸಾವಿಗೆ ಅದೊಂದು ಕಾರ್ಯ ಕಾರಣ ಆಗಿತ್ತ..? ದಾದಾರ ಸಾವಿನ ರಹಸ್ಯ ಬಯಲು

ಕನ್ನಡದ ಹೆಮ್ಮೆಯ ನಟ ಹಾಗೂ ಸಾಹಸಸಿಂಹ ಎಂದೆ ಕರೆಸಿಕೊಂಡಿದ್ದ ನಮ್ಮ ಪ್ರೀತಿಯ ಡಾ. ವಿಷ್ಣುವರ್ಧನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ನಟ ವಿಷ್ಣುವರ್ಧನ್ ಅವರು ಡಿಸೆಂಬರ್ 30 2009ರಲ್ಲಿ ವಿಧಿವಶರಾಗುತ್ತಾರೆ..ಕೇವಲ 59 ವರ್ಷಕ್ಕೆ ಎಲ್ಲರಿಂದ ದೂರ ಆಗಿದ್ದು ಇಂದಿಗೂ ಅವರ ಅಭಿಮಾನಿಗಳಿಗೆ, ಮತ್ತು ಇಡೀ ಕನ್ನಡಿಗರಿಗೆ ಅದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಟ ವಿಷ್ಣುವರ್ಧನ್ ಅವರು ಎಲ್ಲರಿಗೂ ಮಾದರಿಯಾಗುವಂತೆ ಬದುಕಿ ಹೋಗಿದ್ದಾರೆ. ಕೇವಲ ಪರದೆಯ...…

Keep Reading

ತಾನು ಇನ್ನು ಮದುವೆ ಆಗದಿರುವದಕ್ಕೆ ಕಾರಣ ತಿಳಿಸಿದ ಮೋಹಕ ತಾರೆ ರಮ್ಯಾ ಏನೆಂದು ನೋಡಿ

ತಾನು ಇನ್ನು ಮದುವೆ ಆಗದಿರುವದಕ್ಕೆ ಕಾರಣ ತಿಳಿಸಿದ ಮೋಹಕ ತಾರೆ ರಮ್ಯಾ  ಏನೆಂದು ನೋಡಿ

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅಂದಿನಿಂದ ಇಂದಿನ ವರೆಗು ಮೋಹಕ ತಾರೆಯಾಗಿಯೆ ಉಳಿದಿರುವ ನಟಿ ಎಂದ್ರೆ ಅದು ನಮ್ಮ ಸ್ಯಾಂಡಲ್ ವುಡ್ ಕ್ವೀನ್ "ಮೋಹಕ ತಾರೆ ರಮ್ಯಾ" ಎಂದರೆ ತಪ್ಪಾಗಲಾರದು. ಇನ್ನೂ ಈ ನಟಿ 2003 ರಲ್ಲಿ ನಮ್ಮ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. "ಪುನೀತ್" ಜೊತೆ ಕಾಣಿಸಿಕೊಂಡ ಮೊದಲನೆಯ ಸಿನಿಮಾದಲ್ಲಿಯೆ ದೊಡ್ಡ ಹೆಸರು ಹಾಗೂ ಜನಪ್ರಿಯತೆ ಗಳಿಸಿದ ಈ ನಟಿ ಇಂದಿಗೂ ಕೊಡ ಆ ಛಾಪನ್ನು ಕೊಂಚವೂ ಕಳೆದುಕೊಂಡಿಲ್ಲ. ಇನ್ನೂ ಅಂದಿನಿಂದ ಶುರುವಾದ ಇವ್ರ ಪಯಣ...…

Keep Reading

ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದ ಈ ಆರೋಪಿ ಬರ್ಬರ ಹತ್ಯೆ: ಆ ನಾಲ್ಕು ರಾಜ್ಯಗಳ ಹೆಂಗಸರು ನಿಟ್ಟುಸಿರು ಬಿಟ್ಟಿದ್ರು ಯಾಕೆ ಗೊತ್ತಾ?

ಸರ್ಕಾರವನ್ನೇ ಬೆಚ್ಚಿ ಬೀಳಿಸಿದ್ದ ಈ ಆರೋಪಿ ಬರ್ಬರ ಹತ್ಯೆ: ಆ ನಾಲ್ಕು ರಾಜ್ಯಗಳ ಹೆಂಗಸರು ನಿಟ್ಟುಸಿರು ಬಿಟ್ಟಿದ್ರು ಯಾಕೆ ಗೊತ್ತಾ?

ನಮ್ಮ ಜಗತ್ತಿನಲ್ಲಿ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನೂ ಈ ಕೃತ್ಯ ಹಾಗೂ ಆರೋಪ ಆರೋಪಿಗಳ ವಿಚಾರ ಹೊಸದೇನೂ ಅಲ್ಲ. ಆದರೆ ಕ್ರೈಮ್ ನಡೆಯುವ ರೀತಿ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಹಾಗಾಗಿ ಇಂದಿನ ಜಗತ್ತಿನಲ್ಲಿ ಸಂಭಂದ ಹಾಗೂ ನಂಬಿಕೆ ಇಂತಹ ಪದಗಳಿಗೆ ನಂಬಿಕೆ ಇಲ್ಲದಂತೆ ಆಗಿದೆ. ಇದಕ್ಕೆಲ್ಲ ಕಾರಣ ಜನರ ಮನಸ್ತಿತಿ ಎಂದು ಕೊಡ ಹೇಳಬಹುದು. ಆದರೆ ಈ ಹಿಂದಿನ ಹತ್ತು ವರ್ಷಗಳ ಹಿಂದೆ ಕೊಡ ಈ ರೀತಿಯ ಕೃತ್ಯದ ಒಂದು ಘಟನೆಯ ಬಗ್ಗೆ ನಾವು ಇಂದು ನಮ್ಮ...…

Keep Reading

2024 ಮನುಷ್ಯರ ಅಂತ್ಯದ ವರ್ಷ ಎಂದ ವಂಗ ಬಾಬಾ! ಇವರ ಭವಿಷ್ಯ ವಾಣಿ ಏನು ಗೊತ್ತಾ?

2024 ಮನುಷ್ಯರ ಅಂತ್ಯದ ವರ್ಷ ಎಂದ ವಂಗ  ಬಾಬಾ! ಇವರ ಭವಿಷ್ಯ ವಾಣಿ ಏನು ಗೊತ್ತಾ?

ಇನ್ನೂ ನಮ್ಮ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡುತ್ತಾ ಬರುತ್ತಿದ್ದರೆ ಈ ಜಗತ್ತಿನ ಅಂತ್ಯಕ್ಕೆ ನಾವು ಕೇವಲ ಮೆಟ್ಟಿಲುಗಷ್ಟೆ ದೂರ ಇದ್ದೀವಿ ಎಂದರೆ ತಪ್ಪಾಗಲಾರದು. ಇನ್ನೂ ಸಮಾಜದಲ್ಲಿ ನಡೆಯುತ್ತಿರುವ ಏರುಪೇರು ಹವಾಮಾನದಿಂದ ಎಂದು ಹೇಳುವುದಕ್ಕಿಂತ ಜನರು ಮಾಡುತ್ತಿರುವ ಎಡವಟ್ಟುಗಳಿಂದ ಎಂದರೆ ತಪ್ಪಾಗಲಾರದು. ಇನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯನ್ನು ಹಾಳು ಮಾಡುತ್ತಿರುವ ಕಾರಣ ನಮ್ಮ ಜಗತ್ತಿನಲ್ಲಿ ಸಾಕಷ್ಟು...…

Keep Reading

ಹುಡುಗಿಯರೇ ಇಲ್ಲದ ಊರಿನಲ್ಲಿ ಐದು ಮಂದಿ ಅಣ್ಣ ತಮ್ಮಂದಿರ ಮದುವೆಯಾದ ಮಹಿಳೆ..! ಮುಂದಾಗಿದ್ದು ದುರಂತ ನೋಡಿ

ಹುಡುಗಿಯರೇ ಇಲ್ಲದ ಊರಿನಲ್ಲಿ ಐದು ಮಂದಿ ಅಣ್ಣ ತಮ್ಮಂದಿರ ಮದುವೆಯಾದ ಮಹಿಳೆ..! ಮುಂದಾಗಿದ್ದು ದುರಂತ ನೋಡಿ

ಹೌದು ಸ್ನೇಹಿತರೆ, ನಿಜ ಜೀವನದಲ್ಲಿ ಕೆಲವೊಂದಿಷ್ಟು ಘಟನೆಗಳು ನಮ್ಮನ್ನು ಯಾವ ರೀತಿ ಕಣ್ಣೀರು ಹಾಕುವಂತೆ ಮಾಡುತ್ತವೆ ಎಂದರೆ, ನಿಜಕ್ಕೂ ಈ ರೀತಿ ಜನರು ಕೂಡ ನಮ್ಮ ನಡುವೆ ಇದ್ದಾರ, ಹಾಗೆ ಹಿಂದೆ ಕೂಡ ಇದ್ದರ ಎನ್ನುವ ಮಾತುಗಳು ಬರುತ್ತವೆ.. ಹಿಂದಿನ ಕಾಲದಲ್ಲಿ ನಡೆದಂತಹ ಒಂದು ಘಟನೆ ಇದಾಗಿದೆ.. ಹೌದು ಒಂದು ಊರಿನಲ್ಲಿ ಯಾವ ಹೆಣ್ಣು ಮಕ್ಕಳು ಕೂಡ ಇರುವುದಿಲ್ಲ.. ಮದುವೆಯಾಗಲು ಪುರುಷರಿಗೆ ಒಬ್ಬಳೇ ಒಬ್ಬ ಮಹಿಳೆ ಕೂಡ ಅಲ್ಲಿ ದೊರಕುವುದಿಲ್ಲ.. ಅಂತಹ ಹೆಣ್ಣು ಬರಪೀಡಿತ...…

Keep Reading

1 100 182
Go to Top