ಕಿಚ್ಚ ಸುದೀಪ್, ಕಲರ್ಸ್ ಚಾನಲ್ ವಿರುದ್ಧ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲು : ಮುಂದುವರೆಯುತ್ತಾ ಬಿಗ್ ಬಾಸ್ ಶೋ ?
ಕಲರ್ಸ್ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಂ.ನಾಗಮಣಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ರಾಜ್ಯ ಮಾನವ ಹಕ್ಕುಗಳ ಆಯೋಗವು ಪ್ರಕರಣ ದಾಖಲಿಸಿದೆ. ದೂರಿನಲ್ಲಿ (ಪ್ರಕರಣ ಸಂಖ್ಯೆ. 4044/10/31/2024-V) ಸ್ಪರ್ಧಿಗಳನ್ನು ಕಠಿಣ ಪರಿಸ್ಥಿತಿಗಳಲ್ಲಿ ಒಟ್ಟಿಗೆ ಕೂಡಿಹಾಕಲಾಗುತ್ತಿದೆ ಮತ್ತು ಸರಿಯಾದ ಆಹಾರದಿಂದ ವಂಚಿತರಾಗಿದ್ದಾರೆ, ಇದು ಚಿತ್ರಹಿಂಸೆಗೆ ಕಾರಣವಾಗುತ್ತದೆ. ಬಿಗ್ ಬಾಸ್...…